ಪುಟ:ಕಾವ್ಯಸಾರಂ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ - ಕರ್ಣಾಟಕ ಕಾವ್ಯಮಂಜರಿ. - (೩೦. ಜಳನಿಧಿತನುಂ ಜಳರುಹೋದರನುಂ ಜಳಜತನೇತ್ರನುಂ | ಹಳಧಿಸುತೇಶನುಂ ಜಳ ದವರ್ಣನುಮೆಂಬಿನಾನಿದಾಘವಂ || ಕಳೆಯಲೆ ಸಣ್ಣಿ ಕೊಂಡನಸುರಾರಿವೊಲಾವನನಾಗತಜ್ಞನೆಂ || ದಿಕೆ ನುಡಿವಂತು ಪೆರ್ವಿನಿಲೋಳರ್ವಿಸಿತುರ್ವಿ ನಿದಾಘವುರ್ವಿಬೆಳೆ | - ಬಿಸುಪಂ ಪಚ್ಚಡಮೆತ್ತೆಮತ್ತೆ ಸರಸಶ್ರೀಖಂಡದಣ್ನೆಯೇ ೩ಂ || ಡಿಸಿ ಘರ್ವಾಂಬುವನಾಂತ ಮಲ್ಲಿಗೆ ಕರಂ ತಮ್ಮಲ್ಲಿಗೆಳ್ಳಂಪನೆ | ಹೈಸ ಸರೋದಯುಮಾಗೆ ಸರಘನಸಾರಂ ತಂಬುಲಂ ಚಪ್ಪರಂ | ಬಿಸಿಲಂ ಚಪ್ಪರಿಸ ಭೂಗಿಜನಮಿರ್ಕು೦ ಬೋಗದಾಣಂಗಳೊಳೆ \ರ್೭ (ಜಗನ್ನಾಥವಿಜಯಂ) ಬರವಿದ ಧೂಳಿಯಾವಿಗೆಯ ಧೂಳವೊಲಿದಿರ್ದುದು ಬೆಟ್ಟು ಸುಟ್ಟು, ಸು | ಣ್ಣದ ಕgಕಲ್ಬಳೆ ತೊಟ್ಟಿಲೆನಿಸಿರ್ದಗು ನಿರಂಲಿಂ ಸರಿಟಾ | ಕದ ಶಫರಾಳ ಕುತ್ತೆ ಸರ ಮಾನವೊಲಿರ್ದುದು ತಾಣ ತಳ್ಳು ! ಸರ್ವಿದ ಪಡುವಗ್ನಿಯೊ೦ದುರಿದ ಖಾಂಡವರಂತೆವೊಲಿರ್ದುದಾನಗಂ ||೭೯೬ ಚಂದ್ರಪ್ರಭಪುರಾಣಂ) ೩೦ತು ಕಾವ್ಯನಾರದೊಳೆ ನಿದಾಘವರ್ಣನಂ 6. ೩೨ ವರ್ಸತು-ವರ್ಣನೆ. ವರುಣವಧರತಕ್ಕಸಿತಗಂಧವಹಂ ನುಕರೇಶಚಾರುಚಾ | ಮರನರುತಂ ಜಲೇಶನಕರೊದ್ದ ತಪ್ರಚಸವಿಾರಮಂಜನ | ದ್ವಿರದಿನ ಕರ್ಣತಾಳ ಪವಮಾನವಿದೆಂದು ವಿತರ್ಕಿಸನ್ನನ | (ುರಿತದವಾನಳಂ ಸುದುದೊಯ್ಯನೆ ಪಶ್ಚಿಮದಿಗ್ಧವಾನಿಳಂ [೩೯v