ಪುಟ:ವಂಗವಿಜೇತ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h. By :darietàe a ಎಲ್ಲದವಳಾಗಿಯJಾ ಇರುವ ಒಬ್ಬ ಹೆಂಗಸಿಗೆ ಸಹಾಯವನ್ನು వూడేటి జీందు ಸಂಕಲ್ಪವುಳ್ಳವನಾಗಿದ್ದೇನೆ. ವಿಮಲೆ-ಧನದಿ೦ದ ಸಹಾಯವಾಗಬಹುದೆ? ಇ೦ದ್ರುನಾಧ—ಇಲ್ಲ-ಆದರೂ ನೀನು ಅಪರಿಚಿತರಾದವರಿಗJಾ ಉಪಕಾರವರಿ ಮಾಡಬೇಕೆoದು ತತ್ಸರೆಯಾಗಿರುವುದನ್ನು ಕಂಡು ゼーopまさでぶo. ಈಶ್ವರನು నిన్నన్ను సువివాగిట్చరలి. ವಿಮಲೆ-ಹಾಗಾದರೆ ಆವ ವಿಧವಾಗಿ ಸಹಾಯವಾಗುವ ಸ೦ಭವ ? ಇಂದ್ರನಾಧ-ವಿಚಾರಣೆಯಿಂದ ; ನಾನೀಗ ಮಾಂಗೀರಿಗೆ ಹೋಗಿ ವಿಚಾ ರಣೆಯಾಗಬೇಕೆಂದು ಪಾರ್ಥಿಸುವೆನು; ಆದರೆ ನೀನು ಅವುಗಳನ್ನೆಲಾ ಎಚಾರ -35Br38ર ફેં ? ಮಾಂಗೀರ ಹೆಸರನ್ನು ಕೇಳಿ ವಿಮಲೆಗೆ ತನ್ನ ಪಿತನ ನೆನವು ಬಂದಿತು. ಅವನಿಗೆ ವಿಪತುಂಟಾಗುವ ಆಶಂಕೆಯು೦ಟಾಯಿತು. ಆಗವಳ ಲಜ್ಜೆಯು ಒಮ್ಮೆ దోJ5వారానిఎతేు. ఆ వాళు సజల నయు నేయూగి ಇ೦ದ್ರನಾಧನನು 守ooョ。 ನೀನು ವಿರಪುರುಷನಾಗಿ ತೆJಾರುತ್ತದೆ, ನಿನಗೆ ಹೆಚು ఆధిశారవురిటిు. ఈ దాసియు ಭಿಕ್ಷೆಯೊಂದನ್ನು ದಯಪಾಲಿಸಿ ನಡೆಯಿಸುವುದಾಗಿ' ಪ್ರತಿಜ್ಞೆಯನು వూడబీ జిందు బీRడెుపాను ' ఎండభు. ಇ೦ದ್ರನಾಧ—ರಮಣಿ! ಅಧಿಕಾರವೆನಗಿಲ್ಲ. ಆದರೂ ನಿನ್ನ ಪ್ರಾರ್ಧನೆ ಯನ್ನು ನಡೆಯಿಸಿಕೊಡಲು ಪ್ರಯತ್ನಪಡುವೆನು–ಅದಾವುದು? ವಿಮಲೆ-ಮಾಂಗೀರಿನಲ್ಲಿ ನೀನು ವರಗದೇಶದ ದಿವಾನ ಸತೀಶಚಂದ್ರ ನನು ನೋಡುವೆ. ಅವನೀಗ ವಿಪತ್ತಿನಲ್ಲಿ ಬಿದ್ದಿದಾನೆ, ಅವನನ್ನು ರಕ್ಷಿಸುವು ԾToՐ ಪ್ರತಿಜ್ಞೆಯನ್ನು ಮಾಡು. ಇ೦ದ್ರನಾಧನ ಮುಖವು ಗಂಭೀರಭಾವವನ್ನು ತಾಳಿತು, ಲಲಾಟವು ಸುರುಗಿತು. ವಿವು ಲೆಯು ಪುನಃ ಹೇಳತೊಡಗಿದಳು :- ಆ ವಿಚಾರದಲ್ಲಿ ನೀನು ಚಿಂತಿಸಲೇಕೆ? ವಿಪನ್ನರ ವಿಪತ್ರನು ಶಾಂತಿಮಾಡುವುದು ವೀರಪುರುಷರಿಗೆ ಕರ್ತವ್ಯವಾಗಿದೆ, ಮತು ಜನರು ಅವನನ್ನು ಕೆಟ್ಟವನೆಂದು ಹೇಳಿದುದನ್ನು ಕೇಳಿದ್ದರೆ ఆదు ಸುಳ್ಳೆಂದು ತಿಳಿ, ಅದೆಲ್ಲಾ ಶಕುನಿಯ ವಂಚನೆ.' ಇ೦ದ್ರುನಾಧ-ನೀನು ಹೇಳುವುದೆನಗೆ ఆధ్Fవాగలిల్ల. ಸ್ಪಷ್ಟವಾಗಿ ಹೇಳು, ಶಕುನಿ ಯಾರು ? ವಿಮಲೆ–ಶಕುನಿಯು ಸತೀಶಚಂದ್ರನಿಗೆ ಶನಿ. ಆ ಪಾಮರನೇ ಎಲ್ಲಾ ದೋಷಗಳಲ್ಲJಾ ದೋಷಿಯಾಗಿರುವನು. ಸತೀಶಚಂದ್ರುನ ಉದಾರಚರಿತೆಯು ದೋಷಾಕ್ತವಾದುದಲ್ಲ, ವೀರಪುರುಷೆ! ನೀನೀಗ ಸತೀಶಚಂದ್ರುನಿಗೆ ಸಹಾಯವನ್ನು వూడేుపానేందు దేవాలయుదల్లి ుకిణ్ణి యున్నే ಮಾಡಿ ಅಭಯವನ್ನು ಕೆJಾಡು,