ಪುಟ:ವಂಗವಿಜೇತ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-Bh- :Jorl=\"#e2 ರಾಜಾ ಸಮರಸಿಂಹನು ಕಾಲವಾದ ಬಳಿಕ ನಗೆ೦ದ್ರನಾಧನು ಅವನ ಹೆಂಡತಿಯನ್ನೂ ರಾಜಕುಮಾರಿಯನ್ನೂ ಬಹಳ ಹುಡುಕಿಸಿ ನೋಡಿದನು. ಅವರಿಬ್ಬರೂ ವೇಷವನ್ನು ಮಾರ್ಪಡಿಸಿಕೆJಾpಡು జితేుపా FRష్చితే ದುರ್ಗದಿ೦ದ ಹೊರಟುಹೋಗಿದುದರಿಂದ ಅವರಿದ್ದ ಸ್ಯಳವು గేJ తావై, గలిల్ల. ఆదలదే ಸವು ರಸಿ೦ಹನ ಹೇರಡತಿಗೆ ಸಲುವಾಗಿಯJಾ ವುಗಳಿಗೆ ಸಲುವಾಗಿಯJಾ ಹೆಚು ವಿಶಾಸವನ್ನು 3J5ס 35סס ספJסriפהנס קפרסם חסתםf\ ಬ೦ದಿದ ಸತೀಶಚಂದ್ರನ ಕೋಪಕ್ಕೆ ಪಾತ್ರನಾಗುವ ಭೀತಿಯಿ೦ದ ನಗೆ೦ದ್ರುನು ಅವರ ವಿಚಾರದಲ್ಲಿ ತನಗಿದ್ದ ミづロ玄D守 విర్చౌసవన్ను ವಶೆಷ ಹೊರಪಡಿಸದೆ ఇద్చను. ಮಾನವ ಹೃದಯ దల్లి న్నే యే రజు వేంబుదు භාර්ෂි ಸೂಕ್ಷ್ಮವಾದುದು; عد 3 دثة ಕ್ಷಣಸಾಯಿ యూదేుదు ; ةTددث30 تاتة عنها به ಅತ್ಯಂತ ಪ್ರಬಲವಾದುದು. ದಿನೇ ದಿನೇ 3 נל}זס ತಿ೦ಗಳು ನಗೆ೦ದ್ರುನು ಅಭಿವೃದ್ಧಿಯನ್ನು ಹೊಂದುತಿದ್ದನು. ದಿವಾನನ ప్పి(తిగే ಪಾತ್ರನಾಗಿ ಧನದಲ್ಲಿಯJಾ ಮಾನದಲ್ಲಿಯJಾ ಅಧಿಕಾರದಲ್ಲಿಯJಾ ವೃದ್ಧಿಯನು ಹೊಂದುವುದಕ್ಕೆ ಬೇಕಾದ ಪ್ರಯತ್ನಗಳನ್ನು ಜರುಗಿಸುತಿದ್ದನು. ದಿನಗಳೂ ತಿಂಗಳುಗಳೂ ಕಳೆದುಹೋದ ಹಾಗೆಲಾ ನಿರ್ಭಾಗೈಯಾದ ಸಮರಸಿಂಹನ ಹೆಂಡತಿಯನ್ನೂ ಅವಳ ಮಗಳನ್ನೂ ಮರೆಯುತ್ತ ಬಂದನು. ಒಂದು ವರ್ಷ 3Jອຜູrາໍ 9:35 ದುಃಖವನು ಸಂಪೂರ್ಣವಾಗಿ ಮರೆತುಬಿಟ್ಟನು. 8% נס95%ש ಪ್ರಪಂಚದಲ್ಲಿದ್ದಾರೆಂಬುದೇ ಮರೆತುಹೋಯಿತು. ಪಾರಕವುಹಾಶಯರೆ! ನಗೆ೦ದ್ರುನಾಧನನ್ನು ಕೃತಘ್ನನೆ೦ದು ತಿಳಿಯ శోJనిడదు. ఈ ఆలిల ಭೂಮ೦ಡಲವನ್ನು ನೋಡJಾಣೆಾಗಲಿ, ಆದರೆJಾಳಗೆ ಎಷು ಮ೦ದಿ ಉಪಕೃತರಾದವರು ತಾವು ಹೊಂದಿದ ಉಪಕಾರಕ್ಕೆ ಪ್ರತುಪ J ಕಾರವನು ಮಾಡುವುದಕ್ಕೆ ಸಲುವಾಗಿ ತಮ್ಮ స్వంతే ಮಾರ್ಗಕ್ಕೆ వే్ళునే్ను ಹೌ#ು? ఎమ్చే ಮ೦ದಿ ಪೂರ್ವಕ್ಕತ ಉಪಕಾರವನ್ನು ಸ್ಮರಣೆಯಲ್ಲಿ ಟುಕೊಂಡು తేనే్ము ಸಾರ್ಧಸಾಧನೆಯಿಂದ ವಿರತರಾಗುವರು ? ಸ್ನೇಹವೂ ದಯೆಯJಾ ಮಮತೆಯJಾ ಸ್ವರ್ಗಿಯ ಪದಾರ್ಧಗಳು.. ಆ ಪದಾರ್ಧಗಳಿಗೆ ಸಾರ್ಧಪರತೆಯು ಪುತಿದ್ದಂದಿಯಾದರೆ ಸ್ನೇಹವು ಎಷುದಿನ ನಿ೦ತಿರಲಾಪದು ? ವಿಶಾಸಕ್ಕೆ ಪಾತ್ರವಾದುದು ಕಣ್ಣಿಗೆ ಮರೆಯಾದರೆ ವಿಶಾಸವು ಎಷು ದಿನವಿರ ಲಾಪದು ? ನಾವು ನಗೆ೦ದ್ರನಾಧನಮೇಲೆ ಕೋಪ ಮಾಡುವುದಾದರೆ, ನಾವು ಮೊದಲು, ಅವನು ಮಾಡಿದ يدلة دية كة ಮಾಡದಿರುವುದಕ್ಕೆ ಪ್ರಯತ್ನಪಡಬೇಕು. ಅನೇಕ ದರಿದ್ರು ಕುಟುಂಬದವರು ಆಶ್ರಯವನ್ನು ಕೊಡಬೇಕೆ೦ದು ನಮ್ಮ బళిగి ಬರುತ್ತಾರಲ್ಲವೆ? ಅನೇಕ ಅನಾಧರಾದ ವಿಧವೆಯರು ನಮ್ಮಿಂದ సయోయ్యు వాriబ5ుదేందు ನಮ್ಮ ಒಳಿಗೆ ಬರುವುದಿಲ್ಲವೆ? ದುಃಖಪೂರ್ಣವಾದೀ ಪ್ರಪಂಚ ದಲ್ಲಿ ಎಲ್ಲೆಲ್ಲಿ ನೋಡಿದರೂ ದುಃಖರಾಶಿಯನ್ನೇ ನೋಡುವೆವು. ಅದನ್ನೆಲಾ