ಪುಟ:ರಾಮರಾಜ್ಯ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LU ಈ ದ ಈ ಸೀತ:-ದುಃಖವರಂವರೆಗೆಲ್ಲಾ ಈ ಪ್ರದೇಶವೇ ಮೂಲವು. ಲಕ್ಷ್ಮಣ:-ಇದು ಪಂಚವಟಿಯು, ಈ ದುಷ್ಟಳೇ ಕರ್ವ ಖಿಯl ಸೀತೆ:-ಹಾ! ಆಪುತ್ರಾ! ಇಸ್ಮರವರೆಗೆ ನಿನ್ನ ದರ್ಶನವು. ಶ್ರೀರಾಮು:-ಅನಾಯಿಕಳೇ ! ಇದು ಚಿತ್ರಪಟವಲ್ಲವೆ? ಸೀತೆ:- ಹೇಗಾದರೂ ಆಗಲಿ, ಈ ದುರಾಳ ಮುಖವನ್ನು ನಾನು ನೋಡಲೊಲ್ಲನು. ಲಕ್ಷಣ:-ಇದು ಮಾಯಾಮೃಗವು, ಸೀತೆ:-ಸರಾನರಗಳಿಗೂ ಇದೇಕಾರಣವು. ಲಕ್ಷಣ:-ಇದೀಗ ನನ್ನಂತರ ವೃದ್ಧನಾದ ಜಟಾಯುವಿನ ವಿಕ್ರಮಚರಿತ್ರ ಸ್ಥಾನವು, ಸೀತೆ:- ಪರಮ ಪುಣ್ಯಾತ್ಮರಲ್ಲಿ ಜಟಾಯುವಗ್ರಗಣ್ಯನು, ಶ್ರೀರಾಮು:-ಅಂತಹ ಸತ್ಪುರುಷನಿನ್ನಲ್ಲಿ ಲಭಿಸುವನು? ಲಕ್ಷಣ:-ಈ ಪ್ರದೇಶವು ಜನಸ್ಥಾನದ ಪಶ್ಚಿಮ ದಿಗ್ಯಾಗವು. ಕದೇ ಕಬಂಧನ ವಾಸಸ್ತನವಾದ ಚಿತ್ರಕುಂಜವರಿಬ ದಂತಕರ ಭಾಗವು, ಅಗೋ ಆಪ್ರದೇಶವು ಯದ ಮಕ ಪರತವು, ಅದು ಕುತಂಗಾಕ್ರಮವು. ಶ್ರೀರಾಮ-ಇವೆಲ್ಲವೂ ಸೀತಗೆ ಅಪರಿಚಿತ ಪ್ರಾಂತ್ಯಗಳು, ಸೀತ-ನಿಜ! ಈ ಪ್ರದೇಶವು ನೋಡುವುದಕ್ಕೆ ಬಹಳ ಕಷ್ಟು ವಾಗಿದೆ. ಲಕ್ಷಣ:-ಇದೀಗ ಮಹಾತ್ಮಳಾದ ಕಬರಿಯ ಪಕ್ಷ ಶಾಲಾ ಪ್ರದೇ ಶವುಇಳೆಯ ಸಿದ್ದರಬರಿಯು ಶ್ರೀರಾಮು:-ಹಾ! ಕಬರಿಯಂತಹ ನಿದಳಂಕ ಭಕ್ತರೀಲೋ ಕದಲ್ಲಿ ಮತ್ತೊಬ್ಬರಿರುವರೆ ? ಧನ್ಯಳು! ಧನ್ಯಳು : ಲಕ್ಷಣ-ತಗ ನಾವು ನೋಡುತ್ತಿರುವುದು ಕಂಡಸರ ಇರವು,