ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫ ಕಾವ್ಯಕಲಾನಿಧಿ [ಆಶ್ವಾಸಂ ಮುಂದೆ ನಿಂದು ತಪ್ಪ೪ಕ್ಕಿಯಾಡಿಸ೮ ವಿಲಾಸದಿಂ | ಮಂದಹಾಸವ ಬನ್ನೈ ಪೊಲಾಡಿದಂ ಕುಮಾರಕಂ | ೭8 ಅಂತೊಪ್ಪುವ ಕುಮಾರನ ಬಾಲಲೀಲೆಯಿಂದರಸಂ ಸುಖಂಬಡೆಯುತಿ ರ್ಪುದುಂ ಸಹಿತವರೆನಿಪ ಸಚಿವರ | ಸತಿಯರ ನಾಲ್ಪನೆ ಮಹೋತ್ಸವಂ ಮಿಗೆ ದೈವ | ಸ್ಥಿತಿಯಿಂ ಪುತ್ರರನರಡೆರ | ಡು ತಿಂಗಳ೦ ಹಿಂಚಿ ಪಡೆದರನುನಯಮೆಸೆಯಲೆ 1 ಅಂತು ನಾಲ್ಕರೆ ಸಚಿವರೆ ತಂತಮ್ಮ ಪತ್ರರ್ಗೆ ಜಾತಕರ್ವಮಂ ಮಾಡಿ ದ್ವಾದಶದಿನದೊಳೆ ಪ್ರಮತಿ, ಮಿತ್ರಗುಪ್ತ, ಮಂತ್ರಗುಪ್ತ, ವಿಶ್ರುತನೆಂ ದು ನಾಮಕರಣವುಂ ಮಾಡಿ, ಹಿಂದಣಪರಾಧವುದು ತ | ಮ್ಮಿಂದಂ ಪರಿಹರಿಸಲೆಂದು ನಗರೇಶಂಗಾ | ನಂದದಿನಿತ್ಯಕ ತನ್ನಯ | ನಂದನರಂ ನಾಲ್ವರಂ ಮನಂ ಮಿಗೆ ಸಚಿವ || ೭೬ - ಅಂತಿತ್ತ ಕುಮಾರರ್ವರಸು ಕುಸುವಾಸ್ಸ ಕುಸುಮಬಾಣಂಗಳಂ ಪೊರೆವಂತೆ ಪೊರೆಯುತಿರ್ದು ಧನಿಕಂ ಸೌಜನ್ಗಮಂ ಯವನಸುಭಗಲಸನ್ನೂರ್ತಿ ಸ್ಥಿಯಂ ಭೋ ಗಿನಿತಾಂತಾರೋಗ್ಯವಂಭೂತಳಪತಿ ವಿವಿಧೆದಾರ್ಯಮುಂ ತ್ಯಾಗಿ ಸತ್ತಾ? ತ್ರನಿಧಾನಪಡಿಯಂ ತಾಮಸವತಿಶಯದಿಂ ಪೆತ್ತವೋಲೆ ಬೆತ್ತನಾನಂ । ದನಿವಾಸೋಲ್ಲಾಸದಿಂ ನಂದನರನಧಿಕರಂ ರಾಜಹಂಸತೀಶಂ | ೭೭ ಅಂತಾನಂದಸಂದೋಹಂ ಸಂಪೂರ್ಣವಾಗಿರ್ಸಿನಮಿತ್ತ ವಾಮದೇವರ ಶಿಷ್ಯ ವಿದ್ಯಾನಿಧಿಯೆಂಬನೊಂದು ದಿವಸಂ, - ನಿರ್ಭೇದೃಚಿತ್ತನಿಂದ್ರಹ | ವಿರ್ಭಾಗದ್ರದನಮೋಘವಾಲ್ಮುನಿಶಿಷ್ಟ |