ಪುಟ:ನಿರ್ಯಾಣಮಹೋತ್ಸವ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣ ಹೋತ್ಸವ, ೧೩೫. लोकेव्यवायामिषमद्यसेवानित्यास्तिजन्तोर्नहितत्रचोदना। व्यवस्थितिस्तेषु विवाहयझसुराग्रहरासु निवृत्तिरिष्टा ॥ ಅಂದರೆ, ( ಈ ಜಗತ್ತಿನಲ್ಲಿ ಪ್ರಾಣಿಗಳಿಗೆ ಮೈ ಥುನ, ಮಾಂಸ, ಮದ್ಯ ಇವುಗ ಳನ್ನು ಸೇವಿಸಿರೆಂದು ಯಾರೂ ಹೇಳಬೇಕಾಗುವದಿಲ್ಲ; ಅವು ಮನುಷ್ಯನಿಗೆ ಸ್ವಾಭಾ ವಿಕವಾಗಿಯೇ ಬೇಕಾಗುತ್ತವೆ. ಈ ಮೂರರ ಇಚ್ಛೆಯನ್ನು ವ್ಯವಸ್ಥೆಗಾಳಿಸುವ ದಕ್ಕಾಗಿ ಆ೦ದರೆ ಅವುಗಳ ಇಚ್ಛೆಯನ್ನು ಮರ್ಯಾದಿತ ಮಡಿ ಅವಕ್ಕೆ ವ್ಯವಸ್ಥಿತ ಸ್ವ ರೂಪವನ್ನು ಕಾಡುವದಕಾಗಿ, ವಿವಾಹ, ಸೆನೀವಯಾಗ, ನೌತಾಮಣೀ ಯಜ್ಞ ಇವುಗಳ ಯೋಜನೆಯು (ಶಾಸ್ತ್ರಕಾರರಿಂದ) ಆಗಿರುತ್ತದೆ. ಆದರೆ ಅದರ ಹೈ ಯಾ ನಿವೃತ್ತಿ, ಅಂದರೆ, ನಿಷ್ಕಾಮಾಚರಣವು ಇಷ್ಟವಾದದ್ದು ಎಂದು ಹೇಳಿ ರುತ್ತದೆ, ಸಿಟ್ಟಿನ ಸಂಬಂಧದಿಂದ ಹೇಳುವಾಗ ಕಿರಾತ ಕಾವ್ಯದಲ್ಲಿ - अमर्षशून्येन जनस्यजंतुना नजातहार्देन नविद्विषादरः ॥ ಅಂದರೆ, ತನ್ನ ಅಪಮಾನವಾದದಕ್ಕಾಗಿಯೂ ಯಾವ ಪುರುಷನಿಗೆ ಸಿಟ್ಟು ಬರು ವದಿಲ್ಲವೋ, ಆ ಪುರುಷನ ಸ್ನೇಹವಿದ್ದ ರಾ ಆಹೈ , ದ್ವೇಷವಿದ್ದರೂ ಅಷ್ಟೆ! ಎಂದು ಭಾರವಿಸವಿಯು ಹೇಳಿರುತ್ತಾನೆ, ಅದರಂತೆ ಮಹಾಭಾರತದ ಉದ್ಯೋಗ ಪರ್ವದಲ್ಲಿ ಕ್ಷಾತ್ರಧರ್ಮದಂತೆ ನೋಡಿದರೆ एतावानेव पुरुषो यदमर्षी यदक्षमी । क्षमावान्निरमर्षश्च नैव स्त्री न पुनः पुमान् ।। ಅಂದರೆ, ಯಾವ ಪುರುಷನಿಗೆ (ಅನ್ಯಾಯಕ್ಕಾಗಿ) ಸಿಟ್ಟು ಬರುವದೊ, ಯಶವನು (ಅಪಮಾನವನ್ನು ಸಹಿಸುವದಿಲ್ಲವೋ, ಅವನನ್ನೆ ಪುರುಷನೆಂದು ಕರೆಯಬೇಕು, ಯಾವ ಪುರುಷನಿಗೆ ಸಿಟಿ, ತೈಷವೂ ಬರುವದಿಲ್ಲವೋ, ಅವನು ಹೆಣ್ಣಾ ಅಲ್ಲ ಗಂಡೂ ಅಲ್ಲ; ಷಂಡನೆಂದು ತಿಳಿಯಬೇಕು, ಎಂದು ವಿಚಲೆಯು ವಣಿಕ್ ಸಿರು ತಾಳೆ, ಜಗತ್ತಿನ ವ್ಯವಹಾರವು ನಡೆ ಯಲಿಕ್ಕೆ ಯಾವಾಗಲೂ ಸಿಟ್ಟು, ಅಥವಾ ತೇಜಸ್ಸು ತಕ್ಕದ್ದಲ್ಲವೆನ್ನು ವಂತೆ, ಯಾವಾಗಲೂ ಕ್ಷಮೆಯ ಕೆಲಸದಲ್ಲವೆಂದು ತಿಳಿಯಬೇಕು , ಲೋಭಕ್ಕಾದರಬ ಇದೇನೂತು ಸಂಬಂಧಿಸಿರುತ್ತದೆ; ಯಾಕಂ ಬರೆ ಸನ್ಯಾಸಿಗಾದರೂ ಮೋಕ್ಷವು ಬೇಕಾಗಿರುತ್ತದೆ, ಆದಾಂದು ಬಗೆಯ ಲೋಭವೇ ಆಗಿರುವದು | ಇನ್ನು ಶೌರ್ಯ, ಧೈರ್ಯ, ದಯಾ ಶೀಲ, ಮೈತ್ರಿ, ಸಮತಾ ಮೊದಲಾದ ಯಾವತ್ತು ಸದ್ದು ಣಗಳಿಗೆ, ಅವುಗಳ ಪರಸ್ಪರ ವಿರೋಧಪ್ರಸಂಗವಲ್ಲದೆ, ದೇಶ 9 m