ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ V೬ V/೭.

  • ಕಾವ್ಯಕಲಾನಿಧಿ

[ಆಶ್ವಾಸಂ ಎಂದಾತನ ಸುಭಗತ್ಸಮನೆವೆಯಿಕ್ಕದೆ ನೋಡುತ್ತಿರಲಿ ಬಾಲಚಂದ್ರಿಕೆ ರಾಜಪುತ್ರನಿದಿರ್ಗೆ ವಂದು ಭಾವನನೀಕ್ಷಿಸಲೆಮ್ಮಯ | ದೇವಿಯರೆ ತಂದರೆಂದು ತತ್ಕಾಮಿನಿ ತ | ದ್ವಾವವ ನಹರಿಸಲಿ ಕೇಳ್ಳಂ || ದಾವಧುವನಿದಿರ್ಗೊಳಿ ಭೂಪತಿಯಂ | ಅಂತೆಕ್ಕು ಮುಟ್ಟೆವಂದನಂತಿಸಂದರಿಯಂ ಕಂಡು ಮೆಲ್ಲಡಿಗಳಿ ನೊಂದವವೆ || ಇಲ್ಲಿಗೆ ಬರ್ಪೊಂದು ಭಾಗ್ಯವಾಯೆನಗೆಂದು || ತುಲ್ಲಾ “ನಾಗಿ ಧರಣಿ | ವಲ್ಲಭನುಪಚರಿಸಲೆನಾಕೆಯನಾಗಳೆ ! ಅಂತು ತನಗಿದಿರೇಟಿ ಯ ವರಾಜನನವಂತಿದೇವಿ ಕಂಡು ನಸು ತಲೆವಾಗಿ ಕೆಯ್ದ ನಗೆಯು ಮುಖಾಬ್ದಮನೊಟ್ಟನೆ “ನೀ ಕಿಸಿ ಕಡೆಗಣ್ಣ ೪೦ ತಡತಡಂ ಮಿಗೆ ಮೆಲ್ಕು ಡಿಯಿಂದಿಳಶ ಭಾ | ವಿಸದಿದಿರೇಸಿಕ ಕೆಳದಿಯಂ ಪ್ರತಿವಾಡಿಯೆನುತ್ತವಂತಿ ನು | ೩ನಿ ಮೃದುಪಲ್ಲವಾಸನದೊಳೆಪ್ಪಿರೆ ಕಳ್ಳರವೇಳಾತನಂ | vv ಅಂತು ಕುಳ್ಳಿರಿಟ್ಟು ಮತ್ಸರ - ವನಿತೆಯರೆಲ್ಲರೊಳಿ ಸುಕೃತಮಂ ಮಿಗೆ ಮಾಡಿದಳವಳನ್ನ ವೋಲೆ || ಮನಸಿಜಮೂರ್ತಿಯಂ ಸುಭಗನಂ ಮೃದುಕೋಮಲಕಾಯನಂ ಪ್ರಸ ! «ನನಭಿರಾಮನಂ ಪದೆದು ಕಾನಿತರ್ಕ ಸಮಂತಿದೆಲ್ಲವೊ | ಕ್ಷೌನ ಕಣಿ ಬಾಲಚಂದ್ರಿಕೆಯ ಕಾರಣದಿಂ ದೊರೆದು ನಿಶ್ಚಯಂ | ರ್v - ಎಂದು ಮುತ್ತಂ ಬಾಲಚಂದ್ರಿಕೆಯೊಳಿಂತೆಂದಳೆ ಅನುನಯನಪ್ಪ ಚೆಲ್ಪ ಹರೆಯಂ ಹರೆಯಕ್ಕಳವಟ್ಟ ರೂಪು ರೂ || ಪಿನ ಪೊಸದೇನೆಗೊಪ್ಪುವ ಗುಣಂ ಗುಣಮುಂ ಮಿಗುರ್ತಿ ನೂತ್ರ ಸ || ದ್ವಿನಯನುನಾರತಂ ವಿನಯವುಂ ಕೆಳೆಗೊಳ ಮೃದೂಕಿ ರಾರವು ತ್ರನೊಳಿಸದಿರ್ಸಿನ ಕೆಳೆಯರಲ್ಲದರಾರೊ ಸರೋರುಹೇಕ್ಷಣೇ ... fo