ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೯] ಅರ್ಘಾಹರಣಪರ್ವ _155 155 ಕೃಷ್ಣನನ್ನು ಸಂಬೋಧಿಸಿ ಶಿಶುಪಾಲನಾಡಿದ ದುರುಕ್ತಿಗಳು, 9 ಣ ಆಯಿತಿದು ಜಡ ಧರ್ಮಜನು ಗಾಂ ಗೇಯ ಜಡನೀತಾರುಥಟ್ಟನ ದಾಯವಖಿಯದೆ ನಿನ್ನ ಕರೆದರೆ ಕೃಷ್ಣ ಬೆನಿತೆಯಲಿ | ರಾಯರತುನದ ನಡುವೆ ನೀನನು | ನಾಯಕಿ ನೃಪಹಾರದಲಿ ಯನು ನಾಯಕನೊ ನೀನಾವನೆಂದನು ಜಯಿದು ಮುರಹರನ || ೩ ) ೩೩ ಈಖರಗಳ ಬಣಗುಗಳ ಬಡ ಹಾರುವರು ದಕ್ಷಿಣೆಸುಭೋಜನ ಭೂರಿದಾನವೆ ಸಾಕು 1 ಮಾನ್ಯದ ವಾಸಿ ಪಟ್ಟದಲಿ | ಹೋಗುವವರಿವರಲ್ಲ ನೆರೆದೀ ವೀರನ್ನ ಪರಭಿಮಾನಿಗಳು ನೆಯ ಸೈರಿಸಿದೊಡದು ನಿನಗೆ ಸದರವೇ ಕೃಷ್ಣ ಹೇಪಂದ || ಅಖಿಯದವರಾದರಿಸಿದೊಡ ನೀ ನಖಿಯಬೇಡ Dಂದಿನ ಕೊಯಿತೆಗಳನಾರದರೀಭೂಪಾಲಮಧ್ಯದಲಿ | ಕುದಿಬರೂರಲಿ ಗಾಜರ್ಮಾನಿಕ ವಯಿಯದವರೊಳು ಕೈ ಕಡು ಬೆತೆಲಾ ನೆಖೆ ಮಚೆದೆಲಾ ನಿನ್ನಂತರವನೆಂದ | ಕುಲದಲಧಿಕರು ರಾಜ್ಯದಲಿ ವೆ ಗೃಳರು ಭುಜಸತ್ಯದಲಿ ಸೇನಾ ಬಲದಲುತ್ತಮರಿವರ ಭಂಗಿಸಿ ನಿನಗೆ ಮನ್ನಣೆಯೆ | ಕಲವು ಯದುಕುಲ ರಾಜ್ಯವೇ ಕಡ ಊರವಾದರೆ, ಚ, ೪೪