ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ತಡೆಯದೆ ಬಾಣ ಕುಂಭಾಂಡರ್ ಖೇಚರದಿಂದೆ ಕೆಡಹಿದರಡಲಸಂಕುಲವ | - ನಿಡಿಗಲ್ಲು ನಿಶಿತ ಹಾಸಹಗಲು ಚೌಕದ ಬಡಿಗಲ್ಲು ಬಟುಗಲ್ಲು ಬೀಟ|| ತುಡುಕಿದ ವಜ್ರಮಾರ್ಗದಿಂದ ಶ್ರೀಕೃಷ್ಣ | ಹುಡಿಯೇcಲೆಚ್ಚು ಹಾಜ - [ಸಿದ || ೬೩|| ಖಗರಾಜ ಕಡುವೇಗದೆ ಪೋಗಿ ದೈತ್ಯರ ನೆಗೆದಾಟವ ಬಿಡಿಸೆನಲು | ಗಗನದೊಳಡರಿ ಗಟ್ಟುವೆಕೆಯಲಿ ಬೀಳೊಗೆದನು ಧರಣಿಯ ತಲಕೆ|೭8॥ ಬಿದ್ದುದು ಬಾಣಕುಂಭಾಂಡವರೂಥ ನು ಗೆದ್ದುದು ಪ್ರತಿರಥವಡರಿ || ಕದ್ದೊಯ್ದೆ ಖಳರಾಯ ತ್ರಿಶೂಲದಿ|ಹೆಗ್ಡೆ ವವ ಹೇಡಿದನು ೭೫|| ಹೊಳೆವ ತ್ರಿಶೂಲ ಮುಮ್ಮೊನೆಯಿಂದ ಕೆಂಗಿಡಿ ಗಳನುಗುರಿಯ [ನಿಷ್ಟುರದಿ || ದಳವಾಡ ದಹನವ ಮಾಡುತ್ತೆ ಹರಿಯುರಸ್ಥಲದಲ್ಲಿ ಬಂದು ಮೋಹಿಸಿತು|| ನೆಕ್ಕಿ ತಾಗಿ ತಟ್ಟುರ್ಹತೆಂಬ ಶಕ್ತಿಯ ಕೈಮಾಕಿಯದೆ ಕೃಷ್ಣ ಖಂಡಿ {ಸಿದ || ಒಖತಿಯೊಳಗಿರ್ದ ಚಕ್ರವ ತೆಗೆದನು ಹಗ ಲೆಂಕಿಯನ ಪ್ರಭೆಯ ಕೀಘ್ರಡಿಸೆ। ಕೇಶವನಂಗುಲಿಯೊಳು ಚಕ ಕೋಟದಿನೇಶರೋಲ್ ಧಿರನೆ ತಿರುಗೆ! ವಾಸವ ವಿಧಿದೈತ್ಯರ ಛಲ ಬೀಡು ಬಾ | ಣಾಸುರ ನಿಂದ ಕಣ್ಣಿಡದೆ ||೬|| ದಿಟ್ಟ ನೀನಹುದೋ ಬಲೀಂದನಂದನ ನಿನ್ನ ಧಟ್ಟಿಸಿದಾತೋ೪ ಮೊದಲ|| ಕೊಟ್ಟಾತಗೆ ಹೇಳಿ ಕಾದು ಕೊಳ್ಳೆನುತಾ|ರ್ದಿಟ್ಟ ಕೃಷ್ಣನು ಚಕ್ರದಲಿ | - ನಡುಗಿದ ಕಮಲಸಂಭವಭವಾದಿಗಳ ಸೊ ಲ್ಲುಡುಗಿತು ದೈತ್ಯೇಶ್ವರನ|| ಇಡಿಕಿದೋಂಬೈನೂರ ತೊಂಬತ್ತೆಂಟು ನಿಡುದೋಳ ಕತ್ತರಿಸಿದುವು! vo|| ಧೀರ ಬಾಣನ ಬಾಹುಸಾರ ಶೋಣಿತ ವಾರಾಶಿಯೊಳಗೆ ತೇಂಕಿದುವು|| ಫೆರಾಕೃತಿವೆತ್ತು ಚಕ್ರ ಬಂದುದು ಸಿರಿ ನಾರಾಯಣನ ಕೈಯೆಡೆಗೆ vo|| ರಕ್ಕಸನೆರಡು ತೋಳಳ ಕಡಿದಹೆನೆಂದು ಚಕ್ರವ ಪುನರಪಿ ತುಡುಕೆ || ಮುಕ್ಕಣ್ಮನೈತರುತುಭಯವೀರರಿಗಡ್ಡ ಹೊಕ್ಕನು ಮಧ್ಯಸ್ಥನಾಗಿ |೨|| ಮಾನವರೂಪಿನೊಳುದಿಸಿದ ಪರಬೊಮ್ಮ ನೀನೆಂದು ನೋಡಿ ಭಾವಿಸದೆ ತಾನತಿಮಥನವ ಮಾಡಲುಜ್ಜುಗವೆತ್ತ ದಾನವೇಶನ ಬಿಡು ನನಗೆ tv೩! ನಿನಗಿದು ಪುರುಷಾರ್ಥವೆಂದರೆ ಬಲಿಕುಮಾರನ : ೦ದುಕೂಪ ! ಅ ಣ"