ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ೨೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ಕದನಚೌಪಟಮಲ್ಲ ವಂಡೆಯದಲಿ ಸಮ | ರಿದ ಸರಳ ಮೋಹರವು ಬದವಿದ ಧನುರ್ಬಾಣವ ಹಿಡಿ ಬಿಡು ಹ ಶಾ ಯುಧವನೆಂದವ ಪಾರಿಸಿದ - ನುಡಿವ ಗವರ್ನವ ಬಿಡಿಸುವೆನೆಂದು ನೇಗಿಲ ಹಿಡಿದನುಷ್ಯರ ಕರಾಗದಲಿ|| ಜಡಿದು ದಕ್ಷಿಣಹಸ್ತದೊನಕೆಯಿಂದಹಿತನ | ಒಡಿದನು ಬಲ ಬೆದರ್ವಂತೆ || ಬಡ್ಡಿದ ಭೈರವ ಬಲರಾಮನ ಪೆಟ್ಟು ದೊಡ್ಡಿತೆನುತ್ತೆ ನಿಷ್ಟುರದಿ || ಬಡ್ಡಿಯ ನುಡಿದು ಕೈಮಾಗ್ರಜಾತನ ಮೇಲೆ ಜಡ್ಡಿದ ಗದೆಯ ಗಾಯವನು|| ತಳೆದನು ಬಲವದ್ರರಾಮನ ಗದೆಯೆರ ತಳದ ಭೈರವನು ಪಟಳಕೆ | ಹೊಳೆದು ನೀಲಾಂಬರ ನೇಗಿಲ ಕೋರಲ್ಲಿ ೬ ಸೆಳ ದವರ್ ಪೊಯ್ಯಾಡಿದರು || ಖಣಿಖಟತಟಸಿವಿನಿ?ಲೆಂ ತುದಿಹಣಿದಾಡುವದರ ಕಂಡು || ಫಣಿಭೂಷಣಾಚ್ಯುತರ' ಮೆಚೆ ತೂಮತಿ ತಿಂ ತಿ೧ಣಿಯಾಗಿ ಸುರಿದುದಿರ್ವರಿಗೆ ಬರಹೇಲು ಭೈರವ ಬಲಿದನೆಂದೀ ಕರ ಕರೆದನು ರಣದೊಳಗೆ || ಮೆಹದ ನೀಲಾಂಬರ ಕಂರೀರವನಂತೆ ಪರಬಲ ಗಜಬಜವಾಯು || ೧೬ || ಇಷ್ಟು ಪರುಪದ ಬೊಬ್ಬೆಯ ಕಳ್ಳು ಸುರರು ತ | ಮೃಷ್ಟೊಂದು ಗೂಡಿ (ಯಾದವರು || ಇಷ್ಟವಾಡದೆ ಬಿಡೆವೆಂದು ಕೋಪ ಬಹು : ನಿಷ್ಟುರ ಶಸ್ಯ ಸನ್ನಹದಿ ||೧೭|| ಉರುಬಿದರಮರರುಗಳ ನೆಟ್ಟು ಯಾವನ‌ | ತರುಬಿದರೆ ತಲೆಯಾಂತ [ಕೊಂಡು ! ಬಲದೊಳು ಹೊಕ್ಕು ಬಲ್ಲಿದರ ನೆಗೆತಿ ಹಿನ್ನೆಲಕಡರ್ಚಿದರುಸೂರಿಯಲಿ | ನೆಳುತಿನೊಂದು ನಿರ್ಜರ ಬಲ ಸರಮೇಶನ ಮತಯನ್ನು ತವರಿವರಿಗೆ ಹೆ ೨೨ನೊಸಲಮರಾಂಗನೆಯರು ಹಮತ : ಗದರು ರಣರಂಗದೊಳಗೆ ಹುಗಲಮ್ಮ ದಿರುಳು ನಿಟ್ಟಿಸಿದ ಹೆಬ್ಬಾವಿಗೆ ಹಗಲೆ ಬಿದ್ದಂತಾದುದೆಮಗೆ ಖಗರಾಜನೊಳ ಹಿಂದೆ ಕಾದಿ ನುಗ್ಗೆ ದವರ್ ಜಗಳವ ತೊಡಚಲು ಬಹುದೆ ಭೀತಸ್ತರಾದ ನಿರ್ಜರರಿಗೆ ಹಿತಗೊಂಡು | ಭೂತೇಶ ತಾನಡ್ಡಬಂದು | ಕ್ಷೇತೋರಸ್ಥ ಅತಿ ಬಲರಾಮ ತೋಲಗೆಂದು ಪೀತಾಂಬರಗೆ ಹೂಣಿಸಿದ || ಭೀಕರಮೂರ್ತಿ ಶಿಂಜಿಸಿಗೊಳಿಸಿದ ಪಿ | ನಾಕವ ಜೀವೊಡೆಗೆಯ್ಯ ! ಆಕಾಶದೆಡೆಯಲ್ಲಿ ಸತಿಸೂರರು ಮಡಿ ಭೂಕಂಪವಾದುದೇನೆಂಬೆ || ಕ. ಸ -1. ದೊಡ್ಡ ಬಾವಿ - ಗರುಡ