ಈ ಪುಟವನ್ನು ಪರಿಶೀಲಿಸಲಾಗಿಲ್ಲ.
298 ಮಹಾಭಾರತ (ಸಭಾಪರ್ವ - d .
- ಕಫ ನು ನದಿಯ ಅವಸ್ತೆ ಯನ್ನು ತಿಳಿದು
- 9
ಚಿಂತೆಯಿಂದಿರುವಿಕೆ, ೧೩೪
- ಇತ್ತಲಾದಾರಿಕೆಯೊಳಗೆ ವರ
ಸತ್ಯಭಾಮಾಭವನದೊಳು ನರ ವೃತ್ತಿಯಿಂದಿರುತ ಕೇಳಿದ ಸತಿಯ ಹೊಟ್ಟೆಯನು | ಕೆತ್ತದುಮ್ಯಾನದಲಿ ದೌಪದಿ ಯುಮೆಯಲಾ ದೃಢಪತಿವ್ರತೆ ಗೆತ್ತಣದು ಪರಿಭವವಿದೆಂದಸುರಾರಿ ಚಿಂತಿಸಿದ || * ಆಗ ಸತ್ಯಭಾಮೆಯೊಡನೆ ಆಟದಲ್ಲಿ ಅಕ್ಷಯವೆಂದು ಹಾಸಂಗಿಯನ್ನು ಹಾಕಿದುದು, ಹರಿಯ ಚಿತ್ರದ ದುಗುಡವನು ತಾ ನಲಿದು ಸತ್ರಾಜಿತನ ಸುತೆಯಂ ದುರುತರಾಲಸ್ಕವನು ಪರಿಹರಿಪನುವ ನೆನೆದಾಗ | ವಿರಚಿಸಿದಲವಿನಲಿ ನೆತ್ತವ ನಿರದೆ ಹಾಸಂಗಿಗಳ ಢಾಳಿಸಿ ಸರಿಬೆಸನೊ ಹೇಟೆಂದುದಕಯವೆಂದನಾಸತಿಗೆ 11 ಚಿತ್ತವಿಸು ಜನಮೇಜಯ ಕೃತಿ ಪೋತ್ತಮನೆ ಹರಿ ಲೀಲೆಯಿಂದಾ ಸತ್ಯಭಾಮಾದೇವಿಯೊಳು ನಾನಾವಿನೋದದಲಿ | ೧೩೫
- ಇತ್ತದ್ವಾರಾವತಿಯೊಳಗೆ ದೇ
ವೋತ್ತಮನು ಭಕತರಿಗೆ ತನ್ನ ನು ತೆತ್ತು ಬದುಕುವೆನೆಂಬ ಪರಮವುತದ ನಿಷ್ಠೆಯನು | ಚಿತ್ರದಲ್ಲಿ ನೆಲೆಗೊಳಿಸಿ ರುಕ್ಕಿಣಿ ಸತ್ಯಭಾಮೆಯರೊಳು ಸಮೇಳದ ನತ್ಯಸಾರಿಯ ಹರಹಿ ಹಾಸಂಗಿಯನು ದಾಳಿಸುತ || *