ಪುಟ:ಅಭಿನವದಶಕುಮಾರಚರಿತೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ fಆಶ್ವಾಸಂ bo be ಬಿಂಜದಡವಿಯೊಳಳಾಗತಿ | ಸಂಜೆಮುಗಿಲು ಅಗಲಂತೆ ರುಧಿರಾರುಣದಿಂ ! ರಂಜಿಸುತಿರ್ಪಿನಲ್ಲಿ ! ತಂಜಲಿಹಸ್ತಂಗಳಿಂದನಭಿಜನನನಿತುಂ | ಅಂತು ಸಚಿವ5 ಬೆರಸು ಸರ್ವಜನಂ ಬಂದು, ಗದ್ದ ದಕಂಥಂ ನವರೋ | ಮೋದ್ದ ಮತನು ಬಾಪ್ಪಲುಳತಲೋಚನವನಿಕಂ | ತರ್ಗತಚಿಂತಂ ರಂಜಿಸಿ | ಸದ್ದು ಣಿಯೆನಿಸರಸನಂ ನಮಸ್ಕರಿಸಿರ್ದ೮ || ಅ:ತು ನಮಸ್ಕರಿಸಿ ರಾಜಹಂಸರಾಜನಂ ಪರಿವೇನ್ನಿಸಿದ ತರಳತಾರಾನಿ ಕಾಯದಂತೆ ಪುರಜನಂ ಪರಿಜನಂ ಬಂದಾಲದ ಬೀ೭ಿಳಿ ಸೆಕ್ಕಿದ ಗಾಲಿ ಯಂ ತೆಗೆದರಸನಂ ರತ್ನಾ ಚಲಕ್ಕೆ ಕೊಂಡು ಬಂದು ಸಕಲೌಷಧಿಗಳಂ ಶಸ್ತ್ರ ವಣಮಂ ಮಾಣಿಸಲೆ ಬ೨ಕಂ * ಅಪಜಯದ ಚಿಂತೆ ಚಿತ್ರ | ೯ುಪತಾಪವನೆಸಗೆ ಪೋಗಿ ಗುರುಸನ್ನಿ ಧಿಯೊಳಿ # ತಪಮಂ ಚರಿಸುವೆನೆಂದಾ || ನೃಪನೆಯ್ದಿ ದನೊರ್ಮೆ ವಾಮದೇವರ ಗಿರಿಯಂ || ಅಂತು ರಾಜಹಂಸಂ ತನ್ನ ಕುಲಗುರುವಪ್ಪ ವಾಮದೇವರಿರ್ಪ ಶಾಂತಾ ಚಲಕ್ಕೆ ಬಂದು ತದಾಶ್ರಮಮಂ ಪೊಕ್ಕು ನಸುಮುಗಿದನಾಸಿಕದೊಳೊಂದಿರೆ ನಿಶ್ಚಲಚಿತ್ತವೃತ್ತಿ ನೀ || ಇನಿತಜಟಾಳ ನುಗಿದ ಬಹಿರ್ವಿಘರಸ್ಥಿತಿ ನೂತ್ನಮೂರ್ತಿ ನೇ ರ್ಸೆಸೆದಿರೆ ನೈಸಿಕವ್ರತಮನೋವಿ ಜನೌಘದ ಕಣ್ಣನಂಗತಾ || ಪಸನವೊಲಿದ ತನ್ನುನಿಗೆ ವಂದಿಸಿದ ನಗರಕ್ಷಿತೀಶ್ವರಂ | ಅಂತು ವಂದಿಸಿ ಕೈಗಳಂ ಮುಗಿದು ನಿಂದಿರ್ಪುze ವಾಸುದೇವ ಕಾರು *ಕಟಾಕ್ಷದಿಂ ನಿರೀಕ್ಷಿಸಿ ಪರಿನಿಯರಸಂ ಬಂದ ಕಾರ್ಯವೇನೆಂದು ಬೆಸ és