ಪುಟ:ಅಭಿನವದಶಕುಮಾರಚರಿತೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ m ಎಲ್ಲೆಡೆಯೊಳಚಿಸಿ ಕಾಣದೆ || ಡೆಲ್ಲರ ಚಂಪಾಪುರಕ್ಕೆ ಬಂದೊಲವಿಂ ಮ | ತಲ್ಲಿಂ ಮೇಲಣ ಕಾರ್ಯವು | ನುಲ್ಲಾಸದೊಳಸಲೆಂದು ಕಳಿವಿದೆನವರಂ | co ಅಂತವರೆಲ್ಲರಂ ಕಳಿಪಿಯಾನೊಂದೆಸೆಗೆ ಪೊಆಮುಟ್ಟಾಗ ಸರಸೀಜಾತಸಖಂ ಸಹಸ್ರಕರದಿಂ ಸರ್ವೋವಿ್ರಯೊಳೆ ಕೆಂಡಮಂ | ಪರಪುತಿರ್ದನೊ ಮೇಣ ದವಾನಳ ಶಿಖಾಸಂತಾನವಿಂತೀಗಳು | ರ್ವರೆಯೊಳೆ ಮೂರ್ತಿಯನಾಂತು ನಿಂದುದೊ ದಿಟಂ ಪೇಟೆಂಬಿನಂ ಕಾ ಯ ನಿ | ರ್ಭರದಿಂ ಕೈಮಿಗೆ ಬಂದುದಗ್ಗಳನಿದಾಘ೦ ಮಾಘಸಂಹಾರಕಂ | - ೩ರಕರತಾಪದಿಂದನನಿ ಕೊಪ್ಪಳಿಸಿ, ಖಿಳಾದಿಗಳ ಭಯಂ | ಕರವೆನೆ ಕಾಯ್ದ ಕರ್ಬನದವೋಲೆ ಕಿಡಿವೆತ್ತುವನೊಕಹವಜಂ || ಮುರುಟಿದುವಧ್ರಗಂ ಮಿಡುಕಿ ಕಿಟ್ಟೆನ ಕಿಡೆವೋಲಾದರಾದಿಶಾಂ | ತರವನಲಾಶೆಯಾದುವೆನಲೇವೊಗಿ ಕಡುಪಂ ನಿದಾಭದಾ | ೨೦ ವನನ್ನು ಗರಾಜಿಗಳೆ ತೃಪೆಯ ಕೋಟಲೆಯಿಂ ವನವೆಲ್ಲಮಂ ತೊ೨ | ನಕಿರಣಂಗಳಿ೦ ಕೆಡೆಮು ಚೆಮ್ಮಿನಿ ಕಂಡು ಮರೀಚಿಕಾಜಲ ಕ್ಯನುನಯದಿಂ ಕರಂ ಪರಿದು ಲಂಘಿಸಿ ತಮ್ಮೆರ್ದೆಯಾಣಿ ತಾಂತ ಟೆನಲಸುವಿಂದಗಟ್ಟುವೆನಲಿಲ್ಲಿ ದುರಾಸೆಯೋಳಾರೊ ಬೀಬಿದರಿ | ೦೩ ನಿರವಧಿನಿದಾಘದುರ್ಭರ ! ಪರಿತಾಪದೊಳುರಿದು ಕರಿದು ವನಗಜಕುಂಭಂ | ಬಿರಿಯೆ ತಳತಳಿಸಿದುವು ರವಿ || ಕಿರಣದ ತತ್ತಿಗಳೆನಿ ಮುತ್ತುಗಳಾಗಳೆ | ಅಂತುಗ್ರವಾದ ನಿದಾಘದೊಳಾಂ ಪೋಗುತ್ತೆ ಮೆಯ್ಕ ಅಸುಂದಿ ಪಿಣಗಿ ಕಣ ಕಳಿದುಗ್ರನಿದಾಘತಾಪದಿಂ | ಬಾಯಿಗೆ ಬತ್ತಿ ನಾಲಗೆ ಸುರುಳ್ರ್ದೆಯಾಯಿ ಮನಂ ಕುಲ್ಲು ಮೇ | ಲ್ಬುಮ್ಮಿಗಿಲಾಗಿ ದೃಪ್ಪಿ ಪರಿಗುಂದಿ ಸಮಂತಸು, ಪೋಪರ೦ದದಿಂ || ಕೆಯ್ಯು ಡಿಸನ್ನೆ ಯೆನ್ನೊಳಸೆಯಲೆ ಕಡುನೀರಡಸಿರ್ದೆನುರ್ವಿಪಾ ೫ 08