ಪುಟ:ವಂಗವಿಜೇತ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. =loriol88 зі ಪರಾಸ್ತರಾದ ರೀತಿಯನ್ನು ತಿಳಿದು ದಿಲ್ಲೀಶ್ವರನು ಹೆಚ್ಚು ಸಂತುಷ್ಟನಾಗುವನು. ಆದರೆ, ಈ ಆನ೦ದದ ದಿನ ದುಃಖಕರವಾದೆJಾpದು ವಾರ್ತೆಯು ನೆನವಿಗೆ ಬರು ತ್ತಿದೆ. ನನ್ನ ಬಾಲ್ಯಕಾಲದೊಬ್ಬ ಪರಮಸ್ನೇಹಿತನು ಇದೇ ತಿಂಗಳು ಇದೇ ದಿನ ಪಾುಣವನ್ನು ಬಿಟ್ಟನು. ಇ೦ದಿಗೆ ಸರಿಯಾಗಿ ಹನ್ನೆರಡು ವರ್ಷಗಳಾದುವು. ಇ೦ದ್ರನಾಧ—ಆ ಮಹಾತ್ಮನೂ ಯೋದ್ಯನಾಗಿದು ದಿಲ್ಲೀಶ್ವರನ రౌలింు F ದಲ್ಲಿ ಜೀವನದಾನವರ ಮಾಡಿದವನೆಂದು ತೋರುತ್ತದೆ. ಟೋಡರಮಲ್ಲ–ಆಶೈವವೂ ಅವನಿಗೆ ಯುದ್ದವು ಹೊರತು ಬೇರೆ ವ್ಯವ ಸಾಯುವಿರಲಿಲ್ಲ. ಆದರೆ ಅವನು ದಿಲ್ಲೀಶ್ವರನ ಕಾರ್ಯದಲ್ಲಿ ಪಾಣವನ್ನು ಕೊಟ್ಟವನಲ್ಲ. ದಿಲ್ಲೀಶ್ವರನಿಗೆ ವಿರುದ್ಧವಾಗಿ ಯುದ್ಧದಲ್ಲಿ ಪಾಣವನ್ನು చిట్చను. ಟೋಡರಮಲ್ಲನ ಬಾಯಲ್ಲಿ ಆ ಮಾತನ್ನು ಕೇಳಿ ಇ೦ದ್ರುನಾಧನು ಚಮ ಕಿತನಾದನು. ಟೆನೋಡರಮಲ್ಲನು స్పల్చ بيدةئة ૨૬3Jornr RJ : 'ದಿಲ್ಲೀಶ್ವರನಿಗೆ ದಾಸನಾದ ನಾನು ದಿಲ್ಲೀಶ್ವರನಿಗೆ ಶತು)ವಾಗಿದ್ದವನ ಮಾಡುವುದನ್ನು ಕೆಳಿ ನೀನು ಚಮಕಿತನಾದರತಿದೆ. ಆದರೆ סנסס הסשע: ನೀನಾವಾಗಲಾದರೂ ದಿಲ್ಲಿಗೆ ಹೋದರೆ ಸ್ವಯಂ ಅಕಬರಷನ ಬಾಯಿ೦ದಲೇ ಅವನ ಪರಮ ಶತುವಾಗಿದಾ ಪ್ರತಾಪಸಿ೦ಹನ ಪ್ರಶಂಸೆಯನ್ನು ई ९ ४ ಮತ್ತಷ್ಟು ಚವು ಕಿತನಾಗುವೆ. ಇ೦ದ್ರನಾಧ! ಅಕಬರನ ಸೇವೆಯಲ್ಲಿಯೇ ನನ್ನ ಜೀವನವು ಕಳೆಯುತ್ತ ಬಂದಿದೆ, ಅಕಬರನಿಗೆ ಶತುವಾದವನೆನಗJಾ ಶತು, ಆದರೆ ಸಾಹಸ వనేJ్న ಅಧ್ಯವಸಾಯವನ್ನೂ ಸ್ವದೇಶಪ್ರಿಯತೆಯನ್ನೂ ನೋಡಿದರೆ, ಶತುವೆನು ವಿುತ್ರನೇನು ಎಲ್ಲರೂ ಪ್ರಶ೦ಸೆ ಮಾಡುವರು. ಪ್ರತಾಪಸಿ೦ಹನು ಸ್ವದೇಶದ ಸಾಧೀನತೆಗೆ :లువాలిగి ತನ್ನ ಪಾJಣವನ್ನೇ ಪಣವಾಗಿಟ್ಟು 3之F3守ロ属じ ಗಳಲ್ಲಿಯJಾ ಮರುಭೂಮಿಯಲ್ಲಿಯJಾ ವಾಸಮಾಡುತ ವರ್ಷ೦ಪ್ರತಿವರ್ಷವೂ 巴う守。ロポ ಸೆನ್ನದೆJಾಡನೆ ಯುದ್ಭವಂ ಮಾಡುತಿರುವನು ; ಅದನು ನೋಡಿ స్వయురా ಅಕಬರ ಷಹನು ಅಚ್ಚರಿಗೆJಾಂಡು הנ\זפתה3מקסיסטsנצק . 'aססf ನಾಲುವರ್ಷಗಳಿಗೆ ಹಿ೦ದೆ ಪ್ರತಾಪನು ಹಲದೀಘಾಟಿನ యుద్ఛరల్లి ಬಹು ಸೈನ್ಯವನ್ನು ಕಳೆದುಕೊಂಡನು. ಬಳಿಕ ದುರ್ಗ, ಭೂಮಿ, ಸಂಪತು ಸಮಸ್ತ ವನ್ನೂ ನಷ್ಟಮಾಡಿಕೊಂಡನು. ຍ ດ່◌ ◌ອ◌ ◌ຽ◌ $ғәБRA, ч ಸಾಹಸವನ್ನೂ ಆ ಅಧ್ಯವಸಾಯವನ್ನೂ ಬಿಡಲಿಲ್ಲ. ಕಂದರವಾಸಿಯಾಗಿದಾ ಪ್ರತಾಪಸಿಂಹನು స్పదే లేళ్మే ಸಲುವಾಗಿ ಈಗಲJಾ ಹೆJಾರಾಡುವನು, ಪಾಲಣವರುವತನಕ ಹೋರಾಡುವನು. ಶತುವೆನು, ಮಿತ್ರುನೇನು, ಭಾರತವರ್ಷದ ಹಿ೦ದುವಾಗಲಿ ಮುಸಲಾನನಾಗಲೀ ಪ್ರತಾಪನಿಗೆ ಸಾಧುವಾದವನ್ನು ಮಾಡದಿರುವವನಿಲ್ಲ. ಭಾರತವರ್ಷವು ಇ೦ದು ಪ್ರತಾಪಸಿ೦ಹನ ಗೌರವದಿಂದ ಪೂರ್ಣವಾಗಿರುವುದು.'