ಪುಟ:ವಂಗವಿಜೇತ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

雷“卤 Eja rtforde ad ಪೂರೈಸುವಂತಿರಲಿಲ್ಲ. ಅವರಾ ಕೆಂದರಳಿನಂತಿದ್ದ ಚಿಗುರ್ತುಟಿಗಳಲ್ಲಿ ಮುದು ನಗುವು ಒಣಗಲು ಅವಕಾಶವಿರಲಿಲ್ಲ-ಕುಟೀರದಲ್ಲಿ ಬೇರೊತ್ತಟು నిన్కారిణి, ಮನೋ ಮೋಹಿನಿ, ಯೋಗೇ೦ದ್ರುವೆ.Jಾಹಿನಿ, ತಾರಾ,ಸು೦ದರಿ ಮು೦ತಾದ ಬಾಹ್ಮಣ ಕನ್ನೆಯರು ಕುಳಿತು ರಹಸಾಮೋದಗಳನ್ನು ಮಾಡುತ ಒಂದೊಂದು 3cm3 ನಿಬ್ಬೆರಗಾಗಿ ಚಂದ್ರಶೇಖರ ನಗೇ೦ದ್ರು ಇವರ ಮಾತುಗಳನ್ನು ಕೇಳುವರು. ನಗೆ೦ದ್ರನಾಧನು ನಿಟುಸಿರನು చిట్చ ಚಂದ್ರುಶೇಖರನನ್ನು ಕುರಿತು, 'ಮಹಾತ್ಮರೆ! ನಾನು ತಮ್ಮ ವಿಸಾರವಾದ ಮಹೇಶ್ವರ ಮ೦ದಿರವನ್ನು ನೆJಾ ಡಿ ವಿಶೇಷವಾಗಿ ಪ್ರೀತನಾದೆನು–ವೆ.Jಾಹಮಯವಾದ ಸಂಸಾರವನ್ನು ತೊರೆದು ತಮ್ಮಂತೆ ಈ ಧರ್ಮಮಾರ್ಗವನ್ನು ಅವಲಂಬಿಸಿದ್ದರೆ ಈ ವಾರ್ಧಕ್ಕ ದಲ್ಲಿ ನಾನೀ ಅಕJಾಲವಾದ ದುಃಖಸಾಗರದಲ್ಲಿ ಬೀಳುತಿರಲಿಲ್ಲ'ವೆಂದನು. ಅದಕ್ಕೆ ಉತ್ತರವಾಗಿ ಚಂದ್ರಶೇಖರನು, ಮಹಾಶಯ | ಕೇವಲ ಮ೦ದಿರದಲ್ಲಿ ద్పరే, ಪುಣ್ಯಕಾರ್ಯವಾಗುವುದೆ? ಸಂಸಾರದಲ್ಲಿದು ಪುಣ್ಯಕಾರ್ಯವನ್ನು ಮಾಡಲಾಗದೆ? ಶಾಸ್ತ್ರದಲ್ಲಿ ಹೇಳುವುದೇನೆ೦ದರೆ, సత్యేదిందలూ ಪರೋಪಕಾರ ದಿ೦ದಲೂ ಉ೦ಟಾಗುವ పుణ్యవు ಯಾಗಯಜ್ಞಗಳಿಂದುಂಟಾಗವು. లవా జవిూను ಪ್ರಚಾ ವಾತ್ಸಲ್ಯಕ್ಕೆ సలు వాలి جلد ثان۴۱ تة لرتا یک ಪರೋಪಕಾರಕ್ಕೆ נ3קססים ಗಿಯJಾ ಸರ್ವತ್ರ ಸಮಾದ್ಯತನಾಗಿರುವನೋ ಅ೦ತಹವನು ಮು೦ದಿರದ ವಾಸವ ನ್ನೆಳಸುವುದು ಚಿತವೆ? ಎಂದನು. ನಗೇಂದ್ರು-ಮಹಾಶಯ! ತಾವೆನಗೆ ಅಶೇಷ ಸಮಾನ ಮಾಡೋಣಾ ಗುತ್ತದೆ, ನಾನು ಆ ಸಮಾನ ಮರ್ಯಾದೆಗಳಿಗೆ యేJPR గ్యనల్ల ; ਾਹf। ಯೋಗ್ಯ ನಾಗಿದ್ದರೆ ನಾನಿಂದು ನನ್ನ ಪಾಪ ಪ್ರುಶಮನಾರ್ಧವಾಗಿ ಮಹಾತ್ಮರಾದ ಚಂದ್ರು ಶೇಖರರ ಬಳಿ ಸಾರಿಬರುತಿರಲಿಲ್ಲ. ಚಂದ್ರು-ಈ ಪ್ರಪಂಚದಲ್ಲಿ ಸಹಸ್ರ ಗುಣಗಳಿದ್ದರೂ ಮಹಾ ಪಾಪಿಯಲ್ಲ ದವನಾರು ಉ೦ಟು ? ತಾನು ಪಾಪ Rيد ಮಾಡಿದವರಿಲ್ಲವೆಂದು ಹೇಳುವವ ನಾರಿರುವನು ? ತಾನು ನಿಷ್ಕಳಂಕನೆಂತಲೂ ನಿರಪರಾಧಿಯೆ೦ತಲJಾ ಹೇಳಬಲ್ಲವ ? טיסהנסספהס ಅವರೀರ್ವರು ಬಹಳ ಹೊತ್ತಿನತನಕ ಹೀಗೆ ಮಾತನಾಡುತಿದ್ದರು. ಬಳಿಕ ನಗೆ೦ದ್ರನಾಧನು ತಾನು ಬಂದ ಕಾರಣವನ್ನು ಹೇಳತೆJಾಡಗಿದನು.