ಪುಟ:Daaminii.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಾಮಿನಿ.

17

ಅಂತೆಯೆ, ಈ ಪಾಪಕ್ಕೂ ಅಗತ್ಯವಾಗಿ ಉಂಟು, ಆದರೂ ಅವಳನ್ನು ಮನೆಗೆ ಸೇರಿಸಿದರೆ, ಮತ್ತೊಂದು ವಿಪತ್ತು ಅತ್ಯಗತ್ಯವಾಗಿಯೂ ಉಂಟಾಗಬಹುದು. 'ಸೌಜುದಾರ'ನು ಯೋಚಿಸಿಯನು; - ತನ್ನ ಮಗನನ್ನು ನಾವೇ ಕೊಂದು, ಹುಡುಗಿಯನ್ನು ಮನೆಗೆ ಸೇರಿಸಿಕೊಂಡೆವೆಂದು, ನಾನೊಬ್ಬನೇನು? ಇವಳಿಗೆ ಚಿತ್ರ ದಗೆಟ್ಟ ಎಲ್ಲರ ಮೇಲೆಯೂ ಇದೇ ಸಂದೇಹವು ಅವನಿಗೆ ಉಂಟಾಗುವುದು. ಎಲ್ಲಕ್ಕಿಂತ ಆತ್ಮರಕ್ಷಣವೇ ಮನುಷ್ಟರ ಮುಖ್ಯಧರ್ಮ: ಈ ವಿಷಯಕ್ಕೆ ಇಸ್ತ್ರ ದಲ್ಲಿ ಎಷ್ಟೆಷೆ ಪ್ರರ್ಮಾಣಗಳಿವೆ. ಈಗ ನಾನು ಒಳ್ಳಯ ಧಾರವದೇನೆಂದರೆ, - ಹುಡುಗಿಯ ಮನೆಗೆ ಬರುವೆನೆಂದು ಹೇಳಿದರೂ, ಇನ್ನು ನಾನು ಇಲ್ಲಿ ಅವಳಿಗೆ ಎಡೆಗುಡುವುದಿಲ್ಲ. ನೀವೆಲ್ಲರೂ ಈ ವಿಚಾರವಾಗಿ ಏನು ಹೇಳುತ್ತೀರಿ?”
ಸಮಸ್ತರೂ ಏಕವಕ್ಕದಿಂದ ಹೀಗೆಂದು ಹೇಳಿದರು - “ ತಾವು ಮಾಡಿರುವ
ಈ ಒಹಳ ಚೆನ್ನಾಗಿರುವುದು, ನಾವೂ ಈ ಪರಾಮರ್ಶಾನುಸಾರವಾಗಿ ಯೆ ನಡೆದುಕೊಳ್ಳದೆ, ತಮ್ಮ ಸೊಸೆಗೆ ನಾವಾ ಸ್ಟಳಕೊಡುವುದಿಲ್ಲ. ಇನ್ಯಾರಾದರೂ ಸ್ಥಳವನ್ನು ಕೊಡುವುದಕ್ಕೆ ಇಷ್ಟಪಟ್ಟರೂ, ಅವರನ್ನು ತಡೆಯುತ್ತೆ ವೆ, ಒಬ್ಬ ಪಾಪಿಷ್ಟೆಯ ನಿಮಿತ್ತವಾಗಿ ಗ್ರಾಮಸ್ಥರೆಲ್ಲರೂ ಏಕೆ ವಿಪದ್ಧಸ್ತಕಗ ಬೇಕು? ಅವರಲ್ಲಿಯೂ ಕುಲಜೆಯಾದವಳಿಗೆ ಸ್ಥಳಕೊಡುವುದು ಉಚಿತವೆ. ಇ ಈ ಸ್ಥಳವು ದೊರೆಯದಿದ್ದರೆ, ಅಗತ್ಯವಾಗಿಯೂ ಅವಳು ತಾನಾಗಿಯೇ ಇನ್ನೊಂದು ಕಡೆಗೆ ಹೊರಟುಹೋಗುವನು"
ಎಲ್ಲರೂ ಈ ಬಗೆಯಾಗಿ ತಮ್ಮತಮ್ಮಲ್ಲಿ ಸಿಕ್ಕಯಮಾಡಿಕೊಂಡು, ಮನೆಯದ
ಇನ್ನು ಈ ವಿಷಯದಲ್ಲಿ ಎಚ್ಚರಗೊಳಿಸುವುದಕ್ಕಾ, ಹೊರಟುಹೋದರು.

ಪಂಚಮ ಪರಿಚ್ಛೇದ.

ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟುಹೋಗಿ, ಸ್ವಲ್ಬವೇ ಹೊತ್ತಾಯಿತು.
ಗೃಹಿಣಿಯು ಅದಿತಿಯನ್ನು ಕರೆದು ಅದೊ! ನೋಡಿ. ಆ ನಿಮ್ಮ ದೇಜ ಲೆಯ ಕುಲೋಲಕಾರಿಣಿಯೂ ಆದ ಸೊಸೆ ಬರುತ್ತಿದ್ದಾಳೆ, ಈಗ ಏನು ಹೇಳಬೇಕೋ ಬಂದು ಹೇಳಿ!”-ಎಂದಳು. ಕೇಳಿ, ಅದಿತಿವಿಶಾರದನೆದು ಬಾ ಗಿಲ ಹತ್ತಿರ ಬಂದು ನಿಂದನು. ನೋಡಿದನು. ದಾಮಿನಿಯು ಅಧೋವದನೆಯಾ ಗಿ, ಮುಖವನ್ನು ಮುಚ್ಚಿಕೊಂಡು, ಮೆಲ್ಲಮೆಲ್ಲನೆ ಬರುತ್ತಿದ್ದಳು. ಬಾಗಿಲಲ್ಲಿಯೇ