ಪುಟ:ಕಾದಂಬರಿ ಸಂಗ್ರಹ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾವಿತ್ರಿಗೆ 12 3s w

  • ಸಾ– ಕೆ , ನನಗೆ ಈ ವುದು ಸವನ್ನು ತಪ್ಪಿಸು,

ಸ... ಮಗ, " ನ ವ ಎ ಹೆಣಗುತ್ತಿದೆ. ಪು ತಿಳಿ ದಿರಿಪದಿ | ೬೪ « ಸಃ--- ನನಗೆ ತಿಳಿದಿಲ್ಲ, * ಜು- ಬಾಗೆ ತುಲ್ಲಿಗೆ, 1: ಸಃ --- ಬಾಗೇಪಲ್ಲಿಗೆ ? 11 ಸು- ಇಂಚುದು. ಸಾವಿತ್ರಿಯ ಮನಸ್ಸಿನಲ್ಲಿ ಸಂತೋ ಷವು ಘc 2:8, 9ದು ಗಳಗೆಯ ಹಿಂದೆ ತಾನಿದ್ದ ಸ್ಥಿತಿಯನ್ನು ಜಿಪಿ: F೦ಚೆಳು. ಆಗ ಅನಿ ರುವದನ್ನು ನೋಡಿದಳು. ಚಿಕ್ಕಪ್ಪನ ಮಗಳನ್ನು ನೋಡಿ ರನ್ನು ಬಿಟ್ಟಳು ಮನಸ್ಸಿನಲ್ಲಿರುವದನ್ನು ತಡೆಯ ##4ವಳಿಂದ ಸಾಧ್ಯವಾಗಲಿಲ್ಲ. ಸುಬ್ಬಯ್ಯನು ಸಾವಿತಿಯ ಮುಂದಲೆಯನ್ನು ಸವರುತ್ತ, “ ಮಗು ಸಾವಿತಿ) ಏತಕ್ಕೆ ಕಣ್ಣೀರುಬಿವೆ. ಈಗ ನಾವಿರುವ ” ವಂಚನೆ : “ ನಿನ್ನನ್ನು ನೋಡಿಯು ನನಗೆ ಗಭ .'ತು. ನೀನು ೬.ಹಳ ಇಳಿದು ಹೋಗಿರುವೆ “ ಇಳಿದೇನುಹೋಗಿ, ನನಗೆ ನೆನ್ನೆಯಿಂದ ಸರಿಯಾದ ಆಹಾರವೆ ಇಲ್ಲ. ನೆನ್ನೆಯದಿವಸ ಬಾಗೇಪಲ್ಲಿಗೆ ಬಂದೆನು. ನಿನ್ನ ವಿಷವಾಗಿ ಈ೪ ಗೆಸು. ಕೋನೇರಯ್ಯನ ನಡವಳಿಕೆಗಳು ಸಿಆಯಿತು, ನನಗೆ ಅನ್ನವೇ ಇಳಿಯಲಿಲ್ಲ. “ ಚಿಕ್ಕಪ್ಪ, ಬಾಗೇಪಲ್ಲಿಯಲ್ಲಿ ಸಮಾಚಾರವೇನು ? “ ಸಾವಿತ್ರಿ, ನೀನು ಅದೃಷ್ಟವಂತೆ ನಿನ್ನನ್ನು ಚಿಕ್ಕಂದಿನಿಂದಲೂ ಈ ೧ ಡಿಡುವನಲ್ಲ. ನಿನ್ನಲ್ಲಿರುವ ಗುಣಗಳು, ನಿನ್ನ ವಿದ್ಯೆ, ನಿನ್ನ ನಡತೆಗಳು. ಇವೆ "ವೂ ನಿನಗೆ ಒಳ್ಳೆಯಪದವಿಯನ್ನೇ ತರುವದೆಂದು ನನಗೆ ನಂಬಿಕೆಯಿತ್ತು. “ ಅದೇನು ಜೆಕ್ಕಪ್ಪ, ನಾನು ಅದೃಷ್ಟವಂತೆ ? ಈಗ ನೀನು ಭಾಗ ದಿದ್ದರೆ ನನ್ನ ಆಯುಸ್ಸು ಪಲ್ಯಂತರವೂ ಹೇಗಿರುತ್ತಿದ್ದನು ?

  • ಸು. ಇನ್ನು ಮುಂದಕ್ಕೆ ಹೇಗಿರುತ್ತೀಯ ?