ಪುಟ:ಕಾದಂಬರಿ ಸಂಗ್ರಹ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(16) ಸಾವಿತ್ರಿ 113 ೨೦ ನೆಯ ಪರಿಚ್ಛೆ' ದ SL L. ಯಾವದಿನದಲ್ಲಿ ವತಿ ಯು ನೀರದಲ್ಲಿ ಯ mಾಭಿಮುಖ ವಾಗಿ ಹೊಆಟವನೋ ಆದಿನದಲ್ಲಿ ಸುಳಿದಾರರನಸಲ್ಲಿ ಕಳವು ಸಂಗತಿಗಳು ಜರುಗುತ್ತಿದ್ದವು ಯಜಮಾನ ಜಮಾನತಿಯರಿಗೆ ಆದ ಸಂಭಾಷಣೆಯಲ್ಲಿ ವ ಅನ್ಯ ವಿಷಯಗಳಿ ಚರ್ಚಿಸಲ್ಪಟ್ಟವು. ಪುರಿಗಡಿ ತನಗೂ ನಡೆದ ವ.ತfiಞ ಷ್ಟು ವಿವರ ವಿವರವಾಗಿ ಯಜಮಾನತಿಯು ** *** ** ವಧೆ ಮದ್ಯೆ ತನ್ನ ಸಮ್ಮತಿಯನ್ನು, ಕೆಡುತ್ತ, ಕu ವೆಡೆಗಳಲ್ಲಿ ಪ್ರತಿ KA:ವಾಗಿ ಮಾತನಾಡುತ್ತಿದ್ದಳು. ಕೃಷ್ಣವೇಣಿಯ ಮದುವೆಯ ವಿಷಯವಾಗಿ ಇರ ಅಭಿವರ್ಯ ಬಂಡವು. * ನರ್ತಿಗೆ ಆ ಶಾ... ಭೋಗರ ಮನೆಯ ಕಲ್ಲನ್ನು ತರು ಪದ: ನನಗಿಷ್ಟವಿಲ್ಲ ' “ ಹಗನ್ನಡ, ನೇರನೇನೋ ಕಟ್ಟ ಹಸು. ನನ್ನ ಅನುಭವಕ್ಕೆ ಅದ : ಒ೦ದಿಗವಡು ಆದರೆ ಹುಡುಗಿಯ ವಿಷಯವಾಗಿ ಏಸು ಹೇಳಲಿಕ್ಕೂ ಇಲ್ಲ, ಜಾತಕಗಳನ್ನು ತೋರಿಸೋn "

  • ಸಸಗೆ ಮನಸ್ಸಿಲ್ಲ. ಮೆಸರಿನಿಂದ ಬಂದ ಆಂಗಡಕ್ಕೆ ಬದಲು ಕೂಡಿ ಆ ಹೆಣ್ಣನ್ನೇ ನಮ್ಮ ವತಿಗೆ ತರೋಣ”

" ಮುರಿಗೆ ಮೈಸೂರಿನದ ಇಚ್ಚ ಅಲ್ಲ ಎಂದು ನೀನೇ ತಿಳಿಸಿದೆಯಲ್ಲ “ ಅವನಿಗೇನುಗೊತ್ತು ಇನ್ನೂ ಎಳೆಯ ಹುಡುಗ ಯಾರುಹೇಗೆ ಹೇಳಿಕೊಟ್ಟರೆ, ಹಾಗೆ ಕೇಳುವನು " “ ನೀನು ಆವನ ತಾಯಿಯಾದ: ದಕ್ಕೆ ಇಷ್ಟು ಮಟ್ಟಿಗೆ ಅವಸರು ವನ್ನು ಕಂಡು ಹಿಡಿದುಕೊಂಡಿರುವೆಯಲ್ಲ ಅವನು ಓದಿದವನು ಚಂದಿರ ಬರುವ ಬೊಂಬಾಯಿಗೆ ಹೋಗುವನು, ಅವನಿಗೆ ತಿಳುವಳಕಯಿಲ್ಲದೇ, ನೀನು ಹೇಳಿದಂತ ಸರದಿರಲಾರದು. ದುಡ್ಡನ್ನು ಅಕ:ಪಟೆಂಡರೇನು ? ನಾನು ಅದನ್ನು ಸಂತಸದಿಲ್ಲ. ಜಾತಕಗಳು ಪರಿಹೋದರೆ ಯಾವಡ