ಪುಟ:The Karnataka Bhagavadgeeta.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣೆಟಕ ಭಗವದ್ಗೀತೆ, - ೧೪:೦೩, ೨೮ ಅಕ್ಟೋಬರ್ ೨೦೧೯ (UTC)೧೪:೦೩, ೨೮ ಅಕ್ಟೋಬರ್ ೨೦೧೯ (UTC)೧೪:೦೩, ೨೮ ಅಕ್ಟೋಬರ್ ೨೦೧೯ (UTC)೧೪:೦೩, ೨೮ ಅಕ್ಟೋಬರ್ ೨೦೧೯ (UTC)೧೪:೦೩, ೨೮ ಅಕ್ಟೋಬರ್ ೨೦೧೯ (UTC)~~ ಎಲೆಧನಂಜಯ ಮೋಕ್ಷವನು ತಾ ! ನೊಲಿದು ಕೊಡುತಿಹ ಬುದ್ದಿಯೋ ಗವು | ಸುಲಭ ಕೆಳದರಿಂದ ಸಂಸಾರವನ್ನು ನೆರೆ ಕೊಡುವ || ಫಲದಕರದಿ ಹೀನನಾಗಿಯೆ | ಒಲಿದು ಮರೆಯೊಗು ಬುದ್ದಿ ಮೊಗವ | ಫಲವ ಬಯಸು ವರದವರೆಲೆಕಲಿಸುವ ಕೆಳಂದ || ೪ || ಈಪರಿಯ ವರಬುದ್ದಿ ತನಗು | ಜ್ಞಾಪುರುಷನಿಸುತದುಷ್ಕೃತ | ರೂ ಪುಗಳನೆರಡುವನು ಬಿದುತಿಹನವನಿಮಿತೆ ದು || ಆಸರಮವಹ ಯೋಗಕೋ ಸುಗ | ನೀ ಪ್ರಯತ್ನವ ಮಾಡು ಯೋಗದ ! ರೂಪು ಕೆಳಾಫಲನ ಬಿಟ್ಟ ಪ ಜಾಣತನವೆಂವ | 2 || ಬುದ್ಧಿಯುಕ್ತರು ಕರದಿಂದ ಸ | ಮೃದ್ದವಾಗಿಹ ಫಲದ ಭೋಗವ | ಹೊದ್ದಗೆಯೆ ನೆರೆ ಬಿಟ್ಟ ತತ್ವಜ್ಞಾನನಿಷ್ಠೆಯಲಿ । ಇದ್ದವರುಗಳು ಜನ್ಮ ಬಂ ಧನ | ಗೆದ್ದು ಬಿಡುಗಡೆವಡೆದುಕ್ಷುದೊ | ಪದ್ರವಿಲ್ಲದೆ ನಿಜವನೈದುವ ರೆದನಸುರಾರಿ || ೫೦ || ನಿನ್ನಮತಿ ಯಾವಾಗ ಕೆ ೪ | ಭಿನ್ನವಾಯಾಗುಣದ ಕಡಲನು | ಉನ್ನ ತವ ವರಬೋಧೆಯಿಂ ದಂಟುವುದೊ ತತ್ಕೃಣದಿ !! ಮುನ್ನ ನೀ ಹೇಳು ವಕೆ ನೀಮುಂ | ದಿನ್ನು ಕೇಳುವುದಕ್ಕೆ ಮಿಗ ನಿ | ಶ್ರೀನಹೆಮ್ಮೆ ಪಾರ್ಥ ಎಂದನು ದಾನವಧ್ವಂಸ | ೨೧ || ಹಲವುಶ್ರುತಿಗಳ ಕೆಳಿ ಪರಿಸರ | ಚಲಿಪ ನಿನ್ನಯ ಮದ್ದಿ ಯಿನಿಸುಂ | ಚಲಿಸದೇತದ್ವಾಸನೆಯ ವಿರಿತಭಾವನೆಯ | ಕಳಿದು ಬ್ರಹ್ಮಸಮಾಧಿಯಲಿ ನಿ | ಶೃಲಿತದಿಂ ನಿಂದಾಗ ನೆರೆ ನಿ | ರಲವೆನಿಸ ವರಯೋಗಸಿದ್ಧಿಯ ಪಡೆ ವೆ ನೀನೆಂದ || ೫೦ || ಪರಮಸಂಖ್ಯವ ಬುದ್ದಿ ಯೋಗವ | ಕರುಣಿಸದೆ ಕಮಲಾಕ್ಷ ಬುದ್ದಿಯ| ಭರವ ನೆಲೆನಿಡಿದಾರಪಷ್ಣನು ಸಮಾಧಿಯಲಿ || ಇರುತಲೇನನು ನುಡಿವ ಕುಳ್ಳಿಹ | ಪರಿಯವಾವುದದೆಂತು ನಡೆವನು | ಹಿರಿಯರೇನೆಂದೆಂಬರದ ಈ ಳೆಂವನಾಗರ್ಧ | ೩ |