ಪುಟ:ಕಾದಂಬರಿ ಸಂಗ್ರಹ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಳಿನಿಸಿನಿ, ತನ್ನ ನಾಯಕಿಯಲ್ಲಿ ಕೆಲವು ಸಂಗತಿಗಳನ್ನು ತಿಳುಹಿಸಿ, ಕಾರ್ಯವು ಕೈಗೂಡುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲದೆ ಅತ್ಯಾನಂದದಿಂದ ಹೊರಟು ಹೋದನು. ಉತ್ಸಾಹಪರವಶನಾಗಿದ್ದೆ , ಭುಜಂಗನಿಗೆ ಮತ್ತಿನ್ನೇನೂ ಗೊತ್ತಾಗಲಿಲ್ಲ ! ಸಹಜ ! : ಹಿಡಿ ಮಲದಲ್ಲಿ ಕೃತಕಾರ್ಯರಾಗುವ ಸಂಭವವಿದ್ದರೆ ಪರಿಣಾಮದ ನವೊಂದಿದೆ ಮತ್ತಿನ್ನೇನು ತಾನೆ ಹೃಗೋ ಚರವಾಗಲಾಪುದು. ಭುಜಂಗನು ಭೋಜನೋತರಕ್ಷಣವೆ ಅಲ್ಪ ವಿಶ್ರಾಂತಿಯನ್ನು ಕೂಡ ಅಪೇಕ್ಷಿಸದೆ ಆ ಜಾತಕಟೀರದಿಂದ ಹೊರಹ: ಬಟನು. ತನ ಗೆದುರಾಗಿ ಆರೋ ಬರುತ್ತಿದ್ದಂತೆ ಭಾಸವಾಗಲು ಸ್ವಲ್ಪ ದುಘ ಕಿತ ನಾದನು ; ಆದರೂ ಹಿಂಗೆಗೆಲವಾದೆ ನಾಲ್ಕಾರು ಹೆಜ್ಜೆ ಮುಂದಿಡುವಷ್ಟರಲ್ಲಿಯೇ ರ್ಆಸ್ಪೆಕ್ಟ್ರು “ ಅದಾರು ? ಭುಜಂಗರಾಯನು ” ಎಂದು ಪ್ರಶ್ನಿಸಲು, “ ಸ್ವಾಮಿ ಏನಪ್ಪನ್ ? ” ಎಂದು ಮುಲುಗನು ಹೇಳುತ್ತ ಇಸ್ಟ್ರ ಸಮಾಸವನ್ನೈದಿದನು, ರ್ಆಸ್ಪೆಕ್ಟರು ಅವನೊಂದಿಗೆ ಮಾತನಾಡುತ್ತ ಎಲ್ಲಿಗೋ? ಆರೆನು ಕಂಡು ಹೋದರು. ಅಯ್ಯೋ ! ಪಾಪ ! : ಭುಜಂಗ ನಿಗೆ ಆಶಾಭಂಗಕ್ಕೆ ಆರಂಭವೋ ಏನೋ ! ಏನು ಮಾಡುವುದು ? ಅನಿ ವಾರ್ಯವಾದ ಸಂಭವ ಅವರೀರ್ವರೂ ಮಾತನಾಡುತ್ತ ಹೋಗುತ್ತಿರಲು, ಒಹು ಭೀತ ನಾಗಿ ಓಡಿದೋಡಿ ಬರುತ್ತಿದ್ದ ಶ್ರj :ಸ್ ಕಸೈಬಲ್ಲನೊಬ್ಬನು ಖೈದಿಯು ತಪ್ಪಿಸಿಕೊಂಡು ಓಡಿಹೋ6 : ಬಟ್ಟನು ಇನ್ನೇನು ಗತಿ ? ” ಎಂದು ಹೇಳಿದನು. ರ್ಇಸ್ಪೆಕ್ಟರು ಸಪಿ. ೬ಭುಜಂಗನನ್ನು ನೋಡಿ, ಭುಜಂಗರಾಯರೆ ! ಇದೇನೋ - ವಿಪರೀತ ಒಂದೆರಗಿತಲ್ಲ !! ಬನ್ನಿ ! ಬೇಗಬನ್ನಿ !!! ಎಂದಂದು ಬೇ 7 ಶಾ ಚ ಕ ಣೆ ಹೊರಟರು. ಭುಜಂಗನು ರ್ಇಸ್ಪೆಕ್ಟರ ಮಾತನ್ನು ಮೀರಲಾರ ! ಹೋಗೋಣವೆಂದರೆ ತಾನು ಏರ್ಪಡಿಸಿದ್ದ ಸಂಚಿನ ಪರಿಣಾಮವನ್ನು ಪರೀಕ್ಷಿಸಬೇಕೆಂಬ ಕುತೂಹಲ !! ಏನಾದರೇನು ? ಕೇವಲ ಚಂಚಲವಾದ ಜ.ಗುಬಾ ನೀತ ವಾದ ಮನಸ್ಸಿನಿಂದ ಇಳಿ ಸ್ಪೆಕ್ಟರನ್ನು ಹಿಂಬಾಲಿಸಿದನು. 3.