ಪುಟ:ಕಾದಂಬರಿ ಸಂಗ್ರಹ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ " | 3 4 20 1 ) - ) ದಕ್ಕಿಲ್ಲ ! ಈಗಾಗಲೆ ಇಲ್ಲಿಗರು ಬರುವರೆಂದು ಹೇಳುವಿಯಲ್ಲ ! ಆ ಕಳಚರನಿಗಿಂತ ಹೆಚ್ಚೆನ ಕಳ್ಳನಿಲ್ಲ, ಕೂರಮೃಗವಿಲ್ಲ, ಎಂತಹ, ಕಲೆಗಾರರಲ್ಲಿ ಯ ಅಂತಹ ಧೈರ್ಯವಿಲ್ಲ ! ಏಕಾಚೆಯ ಇಲ್ಲ 1, ಬ್ರಹ್ಮರಾಕ್ಷಸನೂ ಇಲ್ಲ !! ಅವನು ಎಲ್ಲದಕ್ಕೂ ಮೀರಿದ ಅಂತ್ಯಕಾಲದ ಮಾರಿ !! ” ಎಂದು ಹೇಳುವಷ್ಟರಲ್ಲಿದೆ: ಹೊರಗೆ ಆರೋ ಬಾಗಿಲನ್ನು ತಟ್ಟಿ ದಂತೆ ಶಬ್ದವಾಯಿತು. ಈ ವ್ಯಕ್ತಿಯು ಭಯಭರಿತರಾಗಿ ಅತ್ತಿತ್ತ ನೋಡುವಷ್ಟರಲ್ಲಿಯೇ “ ನಿನ್ನೆ ರಾತ್ರಿ ಊರೊಳ್ " ಜೋಗಿದ್ದ ವರ ದೆಪಿ:ಂದ ನಾವು ಇಟ್ಟೆವು ! ಗುಲ್ಲು ಜೋ...!! ಯಜ ಜಾನನು ಮೈ-ಸಿನ ರ್ಪವಾದನು, ಎಲೆ ಕೈಯ ಪೊಲೀಸಿನವರು ತುಂಬಿಬಿಟ್ಟಿಭತಿರೆ ! ಇಗೆ ನಾನು ಹೊರಟೆ !! Kು ವದಮೇಲೆ ಈg ಇದ್ದರೆ ಮೊದಲು ನಿಮ್ಮ ಪಾಡನ್ನು ನೋಡಿಕೊಳ್ಳಿರಿ ! ” ಎಂದು ಗಾಬರಿ ಯಿಂದ ಆರೋ ಹೇಳಿ ಓಡಿಹೋದಂತಾಗಲು, ಅವರು ಗಾಟರಿಯಿಂದ ಓಡಿಹೋಗಬೇಕೆಂದು ಬಾಗಿಲನ್ನು ತೆರೆದು ಹು ಪಾರ' ! ಒಂದು ಹೆಜ್ಜೆ ಮುಂದಕ್ಕೆ ಇಟ್ಟರೂ ಕೊಂದು ಬಿಡುವೆನು !! ಅಲ್ಲಾಡಿಸಿದರೂ ಸಹ ಮರಣವು ಸಿದ್ದ ! ! ! ಜೋ ಈ ! ! ಎಂದು ಉಚ ಸರದಿಂದ ಹೇಳುತ್ತ ತಕ್ಷಣವೇ ಒಂದು ವ್ಯಕ್ತಿಯು ಬಾಗಿಲಲ್ಲಿ ಅಡ್ಡವಾಗಿ ನಿಂತಿತು. ವ್ಯಕ್ತಿಯು ಆಯುಧಪಾಣಿ ! ಅವರೀರ್ವರೂ ಹೆದರಿ ಚೈತನ್ಯಪೂನ್ಯ - ರಾಗಿಬಿಟ್ಟರು ! ! ಆ ವ್ಯಕ್ತಿಯು ಆರಂರು “ ನಲ್ಲಿ ” ಗಳುಳ್ಳ ಪಿಸ್ತೂಲು ಗಳರಡನ್ನು ಕೈಗಳಲ್ಲಿ ಹಿಡಿದು ಇಬ್ಬರಿಗೂ ಗುರಿಯಿಟ್ಟು “ ಈಗೇನು ? ಆಚರಣನು ಏಕಾಟನೋ ಬುಹ್ಮರಾಕ್ಷಸನೋ ಮಾರಿಯೋ ಅಥವ ಇವೆಲ್ಲಕ್ಕೂ ಮೀರಿದ ಅನಾಮಧೇಯನೋ ? ಇಲ್ಲವೇ ಪಾತಕಿಗಳ ಫಾತಕನೋ? ಏನು?” ಎಂದು ಹೇಳುತ್ತಾ ಅವರ ಹತ್ತಿರಕ್ಕೆ ಹೋದನು ! ಅವರಿರ್ವರೂ. ಉಪಾಯರಹಿತನಾಗಿ ಆ ವೇಳೆಯಲ್ಲಿ ತಾವವನಧೀನ ರಾಗುವದಲ್ಲದೆ ಅನ್ಯಥಾ ಮಾರ್ಗವೇ ಇಲ್ಲ ಎಂದು ತಿಳಿದ ಕೈಗಳನ್ನು ಚಾಚಿಕೊಂಡು ಮುಖವಡಿಯಾಗಿ ನೆಲದ ಮೇಲೆ ಮಲಗಿಬಿಟ್ಟರು ! ¥ಾಳ ಚವಣನು ಅವರಿಗೆ ಅಸಲಿತ್ತಲಲುಗಲ ಸಹ ಅವಕಾಶ ವರೆಗೆ ಅವರಿಗೆ ಜೈ ಜೆ. ಆಜ್ ಗಳನ್ನು ತೋಡಿಸಿ, ಕಾಳುಗಳನ್ನು - I G "