ಪುಟ:ಕಾದಂಬರಿ ಸಂಗ್ರಹ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ, ಮುಂಚೆ ಅದೇ ಸ್ಥಳದಲ್ಲಿ ಮೃತ್ಯುವಶನಾಗಿ ಬಿದ್ದಿದ್ದ ಕಾಳಿಚರಣನು ಅಂತಹ ಸವರಾತ್ರೆಯಲ್ಲಿ, ಭಯಂಕರ ಕಾನನದಲ್ಲಿ, ಶತ್ರು ಸಮೂಹದಿಂದ ಆವೃತನೂ ಆಗಿರುವುದಲ್ಲದೆ, ಕೇವಲ ಸಮೀಪಗತರಾಗಿರುವ ಮರು ಜನರಿಗೆ ಏಕಾಂಗಿಯ ನಿರಾಯುಧನೂ ಆಗಿರುವ ತಾನು ಎದುರಾಗಲು ಹೊಂಚುಕಾಯುತ್ತಿರುವನಲ್ಲ ! ಚಾಣಾಪಾಯವೆಂಬುದು ಇವನಿಗೇನು ತೃಣವಲ್ಲ ಸುವೊ ? ಒಳಗೆ ದೀಪವನ್ನು ಹಚ್ಚಿಕೊಂಡು ನೋಡಲಾಗಿ, ಅಲ್ಲಿ ಅವರಿಗೆ ವನ್ನು ವಿನ ಕಲೇವರವೂ ಮತ್ತು ರಕ್ತಪ್ರವಾಹದ ಭಯ೦ಕರ ದೃಶ್ಯ ವಲ್ಲದೆ ಅವರ ಅಪೇಕ್ಷಿತ ವ್ಯಕ್ತಿಯು ಅಲ್ಲಿರಲಿಲ್ಲ. ಅವರಾಶೆಯು ನಿರಾಶೆ ಯಾಯಿತು ! ಭಯಾಶ್ಚರ್ಯಭರಿತರಾಗಿ, “ ಅಯ್ಯೋ ! ಪಿಶಾಚರಂಡೇ ಮಗನೇ !! ಕೈಕಾಲುಗಳನ್ನು ಕಟ್ಟಿ ಕೆಡವಿದ್ದರೂ ನೀನು ತಪ್ಪಿಸಿಕೊಂಡಿ ಟ್ವೆಂತು ? ನಿನಗೇನಾದರೂ ಇಂದ ಜೆಲಾದಿ ಮಾಯಾವಿದ್ಯೆಗಳು ಬರುವುವೋ ಅಥವಾ ನಾವು ಸ್ವಾವಸ್ಥೆಯಲ್ಲಿರುವೆವೋ ? ಇಲ್ಲ ನೀನು ಪಕ್ಕಾ ತಾಯಿ ಗ್ಲಂಡನು !! ನಿನ್ನನ್ನು ಕೈಗೆ ಸಿಕ್ಕಿದ ಸಮಯದಲ್ಲಿ ಕೊಲ್ಲದೆ ಬಿಟ್ಟವರೆ ದಡ್ಕರು ! ” ಎಂದು ಹೇಳಿಕೊಳ್ಳುತ್ತಿರುವಷ್ಟರಲ್ಲಿದೆ, “ ನಿಮ್ಮ ಮೃತ್ಯವು ನಿಮ್ಮಿಂದ ಕೊಲ್ಲಲ್ಪಡುವುದೆಂದಾದರೂ ಉಂಟೆ ? ” ಎಂದು ಆರೋ ಹೇಳಿ ದಂತೆ ಅವರಿಗೆ ಕೇಳಿಬರಲು, ಅವರು ಮೊದಲಿಗಿಂತಲೂ ಶತಶಃ ಅಧಿಕ ವಾಗಿ ಭಯವಿದ್ಧಲರಾಗಿ, “ ಅಯ್ಯೋ ! ಅವನಿಗೆ ಇರುವಂತಿದೆ ! ಮುಂದೇನುಗತಿ !! ” ಎಂದಂದುಕೊಂಡು ಓಡಿ ಹೋಗಲು ಸಿದ್ಧರಾದರು ! ೯೪ ಚರನು ಬಾಗಿಲಿನಿಂದ ನಾತಿರೂರ ಸರಿದು ಕಲವು ಕಲ್ಲ ಗಳ ನಾರಿಸಿಕೊಂಡು, ಬಾಗಿಲಿನ ಕಡೆಗೆ ನೋಡುತ್ತ ನಿಂತು ನೋಡಿ ದ್ದನು, ಗುರಿಯಿಟ್ಟು ಹೊಡೆಯುವುದರಲ್ಲಿ ಬಹು ಅಭ್ಯಾಸವಿತ, ಆವರು ಒಳಗಿನಿಂದ ಬಾಗಿಲನ್ನು ತೆರೆದ ಕೂಡಲೆ ತಿಲಾವರ್ಗವಾದಂತೆ ಹಾಟು ಕಲ್ಲುಗಳು * ಸುಯಮ್, ಗುಟ್ಟು ಬಹು ರಭಸದಿಂದ ಬಂದುವು ! ಆ ಮನದಲ್ಲಿ ಮುಂದಿದ್ದ ಇವರಿಗೆ ಪೂರಾ ಪೆಟ್ಟು ಬಿದ್ದು ತರಹರಿಸಲಾಗದೆ ಕೆಳಗೆ ಬಿದ್ದರು ಇನ್ನೊಬ್ಬನು ಓಡಲಾರಂಭಿಸಿದನು, ಕೌಳಿ ಚರನ್ನು ಆ ಓಡುತ್ತಿರುವವನನ್ನು ಬೆನ್ನಟ್ಟುವುದೆ ಉತ್ತಮವೆಂದು ಭಾವಿಸಿ ಅವನನ್ನು ಹಿ:ಬಾಲಿಸಿದನು.

11.