ಪುಟ:ಕಾದಂಬರಿ ಸಂಗ್ರಹ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಸಿಸಿ vv . •••••• ಹೀಗೆಯೆ ಅವರಿರ್ವರೂ ಅತ್ಯಲ್ಪ ಕಾಲದಲ್ಲಿ ನಾಲ್ಕಾರು ಮೈಲಿಗ ಳಷ್ಟು ದೂರ ಹಿಡಿದರು. ಮುಂದೆ ಓಡುತ್ತಿದ್ದವನಿಗೆ ಸೋಲುಂಟಾಗಿ ಅವನ ಓಟದ ವೇಗವು ಕಡಿಮೆಯಾಯಿ:ತು. ಕಾಳಿಚರಣನು ಶ್ರಮ ಸಹಿಷ್ಟು ವೂ, ಅಭ್ಯಾಸಬಲವುಳ್ಳವನೂ, ಆದುದರಿಂದ ಎಷ್ಟು ದೂರ ಬೇಕಾ ಬರೂ ಓಡಲು ಶಕ್ತನಾಗಿದ್ದನು ! ಆದರೂ , ಬಹುದೂರವೇನೂ ಓಡುವ ಸಂಭವವು ಉಂಟಾಗಲಿಲ್ಲ. ಮುಂದೋಡುತ್ತಿದ್ದವನು ಸೋತು ನೆಲದ ಮೇಲೆ ಬಿದ್ದು ಬಿಟ್ಟನು, ಘಾಳಿಚರಣನು ಅವನನ್ನು ಸವಿಾಪಿಸಿದಾಗ ಅವನಿಗೆ ಮಾತನಾ ಡಲೂ ಕೂಡ ಶಕ್ತಿಯಿಲ್ಲದಷ್ಟು ಆಯಾಸವಾಗಿ, ಕೇವಲ ನಿತ್ರಾನಾಗಿ ಬಿದೆದ್ದಾಡುತ್ತಿದ್ದನು. ಎದುರಾಳಿಯ ವಿಶ್ರಾಂತಿಗೆ ಸ್ಪಲ್ಲ ಅವಕಾಶ ವನ್ನಿತ್ತು ತಾನೂ ಸ್ವಲ್ಪ ಉಪಚರಿಸಿದನು. ಅವನಿಗೆ ಸ್ವಲ್ಪ ಸಮಾಧಾನ ವಾದಮೇಲೆ ಭಯೋತ್ಪಾತವನ್ನುಂಟುಮಾಡಿ ತಾನು ಕೇಳುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನಿತ್ತು ಆ ಕೇಸಿನ ಸಕ ೩ ಸಂಗತಿಗಳನ್ನೂ ತಿಳುಹಿಸಿದರೆ ಅವನಿಗೆ ಅವವಿಧವಾದ ಶಿಕ್ಷೆಯ ಆಗುವುದಿಲ್ಲವೆಂದು ಹೇಳಿ, ಅವನಿಗೆ ಅನೇಕ ಪ್ರಶ್ನೆಗಳನ್ನು ಹಾಕಿದನು, ಆಚರಣನೆಷ್ಟು ಪ್ರಯತ್ನ ಮಾಡಿದರೂ, ಅವರಿಂದ “ ನಮ್ಮ ಗುಂಪಿಗೆ ಒಬ್ಬ ಯಜಮಾನನಿರುವನು ) ನಾವೆಲ್ಲರೂ ಅವನನ್ನು ದಣಿಯೆ೦ದು ಕರಯುವೆವಲ್ಲದೆ ನಮಗೆ ಅವನ ಹೆಸರು ಗೊತ್ತಿಲ್ಲ ! ನಾವೆಲ್ಲರೂ ಅಲ್ಲಿ ಕಾಲಹದwಮಾಡುತಿದ್ದು, ದಿನಕ್ಕೊಂದ.ಸು ಅವನೆಗೆ ಓ೦ದು ಬರೋಬ್ಬರು ಕಲೆತು ಸಂಗತಿಯನ್ನು ತಿಳಿದುಕೊಂಡು ಹೋಗುವುದಲ್ಲದೆ, ಜಜಮಾನನು ಎಬ್ಲಿ ಚುವನೆಂದು ಕೂಡ ಗೊತ್ತಿಲ್ಲ ! ನಮ್ಮ ಗುಂಪಿನವರಲ್ಲಿ ಸತ್ತು ಹಣದ ವನ್ನು ಎಂAವನೆ ಹುರ; ನಿಮಗೆ ಇನ್ನೊಬ್ಬಳ ಸಮಾನನಿರುವನು. ಅವನು ಊಗೆಳಿಗೆ ಇದ್ದು,ಂ., ಅಲ್ಲಿನ ಸಂಗತಿಗಳನ್ನು ತಿಳಿಸುತ್ತಾ ಬಂದಂತೆ ಇಲ್ಲಿ ತಕ್ಕೆ ಏರ್ಪಾಡುಗಳನ್ನು ಮಾಡಿ ತೇವೆ ! ಹುಡುಗಿಯರಿಗೂ ಸುರಕ್ಷಿತ ರಾಗಿ ಇರುತ್ತಾರೆ ಆದರೆ ಎಲ್ಲಿರುತ್ತಾರೆ ಮೋ ಗೊತ್!! ಎಂದ ) ತಿಳಿದು ಬಂದಿತ್ತಲ್ಲದೆ ಹೆಚ್ಚಿನ ಸಂಗತಿಗಳು ಹೊರಹೊರಡಲಿಲ್ಲ. ವೃಥಾ ಕಾಲಹರಣದಿಂದ ಪ್ರಯೋಜನವಿಲ್ಲವೆಂದಂದುಳAcಡು, ಕಾ೪೬ ಚರಣನು ಅವನನ್ನು ಬಂದಿಯಾಗಿ ಕರೆದುಕೊಂಡು ಹೊರಟು ಹೋದನು, - ) ೬