ಪುಟ:ಕಾದಂಬರಿ ಸಂಗ್ರಹ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ 9 ) ಇರಲಿಲ್ಲ ! ತಾವೆಷ್ಟು ಸಂಕಷ್ಟದಲ್ಲಿದ್ದರೂ ತಾವುದ್ದೇಶಿಸಿದ ಕಾರ್ಯದಲ್ಲಿ ಕೃತಕೃತ್ಯರಾಗುವವರೆಗೂ, ಸ್ಪಸ್ಟ ಚಿತ್ತರಾಗಿ ಆರು ತಾನೆ ಇರುವರು ? ತತ್ರಾಪಿ ಕಾಳಿಚರಣನಿಗೆ ಅಂತಹ ಚಿತ್ತ ಶಾಂತಿಯು ಪ್ರಕೃತ್ಯಾ ದುರ್ಲಭ ! ಆಗವನು ನಾನಾವಿಧವಾಗಿ ಆಲೋಚಿಸುತ್ತಿದ್ದನು. ಆಿ ತನಾ ತರಂಗ ಗಳ ಹೊಡೆತದಿಂದ ಒಂದೊಂದು ಬಾರಿ, ಅವುಗಾವುದೂ ಅಸಾಧ್ಯವಲ್ಲ ಎಂಬುದಾಗಿ, ಏನಾದರೂ ಸರಿಯೆ, ಆಗಲೆ ಹೊರಟು, ವಿರೋಧಿಗಳನ್ನೆಲ್ಲಿ ದ್ದರೂ ಹುಡುಕಿ ಬರುವವರೆಗೂ ಹಿಂದಿರುಗಬಾರದೆಂಬ ಪ್ರತಿಜ್ಞೆಯ ರೂಢಮೂಲವಾಗಿದ್ದುದರಿಂದ, ವಿಶಾಂತಿಯನ್ನು ವಿಮಶಾಯವಾಗಿ ಎಣಿಸು ತಿದ್ದನು, ಆಗ ಅವನು, “ ಇಷ್ಟಾದರೂ, ಕೃತ್ಯಕ್ಕೆ ಆಧಾರಭೂತವಾಗಿ ವುದು ಏನು ? ಈ ಗುಂಪಿಗೆ ಯಜಮಾನನಾರು ? ಹುಡುಗಿಯರು ಜೇವಂ ತೆಯರೇ, ಅಥವಾ ವ್ಯತರೆ ? ಇವುಗಳ ಸರಿಯಾದ ಸ್ಥಿತಿಯು ಇನ್ನೂ ಪೂರ್ಣ ವಾಗಿ ವ್ಯಕ್ತವಾಗಲಿಲ್ಲವಲ್ಲ ! ” ಎಂದು ಮೊದಲಾಗಿ ಚಿಂತಿಸುತ್ತಿರುವಪ್ಪ ರಲ್ಲಿದೆ, ರ್ಇಸ್ಪಕ್ಷರು, “ ಮಹಾಶಯರೆ ! ” ಎಂವಂದು ಒಳಗೆ ಪ್ರವೇಶಿಸಿ ದರು ಕಾಳಿಚರಣನು ಎದ್ದು, “ ದಯಮಾಡಬೇಕು ? ರಾಯರು ಹೋಗಿದ್ದ ಸಮಾಚಾರವೇನು ಅನುಕವೋ ಪ್ರತಿಕೂಲವೋ ? ಎಂದು ಪ್ರಶ್ನಿಸಲು, ರಾಯರು ಮನಸ್ಸಿನಲ್ಲಿದ್ದ ಆತುರತೆಯ ಉದ್ಯೋಗದಿಂದ ಆವ ಮಾತನ್ನೂ ಹೇಳಲು ಆಗದೆ ಮೊದಲು ಕೈಯಲ್ಲಿದ್ದ ಕಾಗದದ ಚೂರು ಗಳನ್ನು ಕೊಟ್ಟರು. ಕಳಚರಣನು ಕಾಗದದ ಚೂರುಗಳನ್ನೆಲ್ಲ ಸರಿ ಯಾಗಿ, ವಾಕ್ಯ ರಚನೆಯಾಗುವಂತೆ, ಸೇರಿಸಿ ಓದಿನೋಡಿದನು. ಆಶ್ಚರ್ಯ ಚಕಿತನಾದನು ! ಆಶ್ಚರ್ಯದೊಂದಿಗೆ ಈಪದಾ ಕೋಕವೂ ತಲೆದೋರಿತು ಆ ಕಾಗದದ ಸಂಗತಿಯನ್ನೂ, ಹಿಂದಿನ ಪುಟನಾವಳಿಯನ್ನೂ ಕ.ರಿತು ಸಮಾ ಲೋಚಿಸಿ, ಹಾಗೆಯೆ ತಲೆದೂಗಿ, “ ಇರಲಿರಲಿ ! ನೀವು ಅಸಮಾನ ಸಾಹ ಸಿಗಳ ಸರಿ !! ಇದುವರೆಗೆ ಈ ಕಾಳಿಚರಣನೊಂದಿಗೆ ಹೋರಾಡಿದವರಲ್ಲಿ ನೀವೇ ಸಾಹಸಿಗಳು ! ಚತುರರು ! ಆದರೆ, ದುರ್ಮಾರ್ಗದ ಚಾತುರ್ಯಕ್ಕೆ ದುಪ್ಪಲವೇ ಫಲವೆಂಬುದನ್ನು ಚನ್ನಾಗಿ ತಿಳಿದಿರಿ ! ಇಷ್ಟರಮಟ್ಟಿಗೆ ಕಾ೪ ಶರಣನನ್ನು ಮೋಸಪಡಿಸಲೆಳಸಿದವರಲ್ಲಿ ನೀವೇ ಅಗ್ರಗಣ್ಯರು ! ಆದ