ಪುಟ:ಕಾದಂಬರಿ ಸಂಗ್ರಹ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ನೆಯ ಪರಿಚ್ಛೆ ದ.

,

  • *

"> 13. ವಾತ #ಶ ! ಮ ವbರ ರೂ ಅವರವರ ಮನೆಗೆ ತೆರಳಿದ ೬೪ ವ• ಖ್ಯವಾಗಿ ತಿಳಿಸ Xx Tಾದ ವಿಷ ವತನನ್ನ ತಿಳಿಸದಿದ್ದರೆ, ನಿಮಗೆ ಆಗ್ರಹ ೬೮ ಜನ) ನಾವು ಶೃ೦ಗಾ (ಶೇಖರರಾಗಿ ರಸಿಕರಾದ ನಾಲ್ಕನಾಯ ಇದರ ೩ ಸ * ಫೆ ಮಲ್ಲಿ ಸಂಪಾದಿಸಲಿಲ್ಲ. ಗೊಂಡಾರಣ್ಯಗಳಲ್ಲಿ ಹಸಿವು ಬಾ ತಾರಿಕೆಗಳನ್ನು ತಡೆದು, ಹಗಲೂ ರಾತ್ರಿಯನ್ನದೆ ಕಾಂತ ಕಾಂತೆಯ ರನ್ನ ಹುಡಿಕಿಕೊಂಡು ಹೋಗುವ ನಾಯಕನಾಯಕಿಯರನ್ನೂ ಪಡೆ ಯಲಿಲ್ಲ. ವಿರಾಗೆ ಸಂರಾಗಿ ಮಹತ್ಕಷ್ಟಗಳನ್ನು ಪ್ರಕಟಪಡಿಸುವ ವರನ್ನೂ ಇರಲಿಲ್ಲ. ನಾವು ಸುತ್ತಲೂ ನಿತ್ಯ ಚರ್ಚೆಗಳಲ್ಲಿ ಯ, ನಿತ್ಯಾ ನ-ಭವಗಳಲ್ಲಿದೆ ನೋಡುವ ಸಂಗತಿಗಳನ್ನೆ ಜೋಡಿಸಿಕೊಂಡು ಅದಕ್ಕೆ ತಕ್ಕ ಪಾತ್ರಗಳ ಮ.: ಖಾಂತರ ಈ ಕಥೆಯನ್ನು ಬರೆಯಲುಸಕ) ಮಿಸಿರುವೆವು, * ಇನ್ನೊಂದು ವಿಚಾರ:-ನಮಗೆ ಪರಿಚಯವಿರುವ ಊರುಗಳನ್ನ ನಮ್ಮ ಚಿತ್ರಗಳಿಗೆ ವಾಸಸ್ಥಾನಗಳಾಗಿ ಏರ್ಪಡಿಸಿರುವೆವು. ನಮಗೆ ತಿಳ ಯದ ಹೆಸರುಗಳನ್ನು ಬರೆಯುತ್ತ, ನಾವು ನೋಡಲಾಗದ ಊರುಗಳನ್ನೂ ಪಟ್ಟಣಗಳನ್ನೂ ವರ್ಣಿಸುತ್ತ ಪುರಾತನಕಾಲಗಳಲ್ಲಿ ನಡೆದ ಕಾರ್ಯ ಗಳನ್ನು ಕುರಿತು ಚರ್ಚಿಸಲು ನನಗೆ ಇಷ್ಟವಿಲ್ಲ. ವಾಚಕರು ಬೇಸರ ಪಡದೆ ಶಾಂತಿಯಿಂದ ಪಠಿಸಿ ಸಂತೋಷಿಸಬೇಕು, ಬಾಗೇಪಲ್ಲಿ ಎಂಬುದು ಮೈಸೂರು ಸೀಮೆಯಲ್ಲಿ ಬಂದು ತಾ ೭೦ ಕು, ಆ ತಾಲ್ಲೂಕಿಗೆ ಆ ಹೆಸರು ಬಂದುದು ಮುಖ್ಯ ಊರಾದ ಭಾಗ- ಯಿಂದಲೇ, ಊರು ಬಹಳ ದೊಡ್ಡದಲ್ಲ. ಸುಮಾರು ಐನೂರು ವರ್ನೆ:೪೮ ಬಹುದು, ಆತಿ ವಿಶಾಲವಾದ ರಸ್ತೆಗಳಾಗಲೀ ಅತಿ ದೊಡ್ಡ ಮನೆಗಳಾಗಲೀ ಇಲ್ಲ. ಆ ತಾಲ್ಲೂಕಿನ ಉದ್ಯೋಗಸ್ಥರು ಅಲ್ಲಿಯೇ ವಾಸಮಾಡ : ವುದ ರಿಂದ ಊರು ಅಷ್ಟುಮಟ್ಟಿಗಾದರೂ ಇದೆ. ಕೆಲವು ನಕ್ಷಗಳ ಹಿಂದೆ ಇದೊಂದು