ಪುಟ:ಕಾದಂಬರಿ ಸಂಗ್ರಹ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

3 ಕಾದಂಬರೀ ಸಂಗ್ರಹ .೧೧ ೧/v/\r\rnn.An.೧೧r • • • • • • •WAr ಸುಬೇದಾರರ ಮನೆಯmಡಿಯು ಬಂತು. ಪಕ್ಕದಲ್ಲಿಯೇ ಮdrಯ, ರಿಜನ ಇದ್ದರು. ಎಲ್ಲರೂ ಇಳದು ದೇವಸ್ಥಾನದೊಳಕ್ಕೆ ಬಂದರು, ಮಟ್ಟುಗಳನ್ನು ಹತ್ತುವಾಗೆ ಸೀರೆಯನೆಗೆ ಆಲಿಸಬೆರಳು, ಇಕ್ಕಿ ಸಾವಿತ್ರಿಯ ಮುಗ್ಗರಿಸಿದಳು. ಆದರೆ, ಬೀಳಲಿಲ್ಲ ಏಟುತಗಳಿಲ್ಲ. * ಸನ್ನ ನಾಯಿಯು ಯುದಳ ” ಎಂದು ಕೃಷ್ಣವೇಣಿಗೆ ನುಡಿದಳು ಒಯ್ಯುವದಿಲ್ಲ ನಡೆಯೆಂದು , ಒಳಕ್ಕೆ ಬಂದರೆ, ಕಲ್ಯಾಣಮಂಟಪದಲ್ಲಿ, ನಾಗಮ್ಮನ. ಲಕ್ಷ್ಮಮ್ಮನೂ, ಕಳಿತಿದ್ದವರು ಸಾವಿತ್ರಿಯನ್ನು, ಸುಬೇ ಚಾರರ ಮನೆಯವರೊಡನೆ ನೋಡಿ ಬೆಚ್ಚಿ ಬಿದ್ದರು. ಈ ಸಾವಿತ್ರಿ, ಸವಿತಿ ಇಲ್ಲಿ ಟಾ, " ಕೃಷ್ಣವೇಯ ಜತೆಗೆಹೋದಳು ಲಕ್ಷ್ಮಮ್ಮನು “ ಏನು? ಮನೆಯನ್ನು ಗೋಪುಮಾಡಿಬಿಟ್ಟು ಬಂದೆಯಾ ಮನೆಯಲ್ಲಿ ಯಾರಿರುವರು? “ ನಿನ್ನ ತಮ್ಮನಿರುವನು ಇವರು ಬಲವಂತಮಾಡಿದರು, ಒಂದ್ ” * ಇದೇನೇ ಹಳೆಯ ಸೀರೆಯನ್ನುಟ್ಟು ೪೦ಡು ನಮ್ಮ ಮಾನವ ಕಳೆಯುತ್ತೀಣಿ ” ಕೃಷ್ಣವೇಯು “ ಯಾವಸೀರೆಯಾದರೂ ಒಂದೇ ; ನಾವು ದೇವರದರ್ಶಿ ವನ್ನು ಮಾಡಿಕೊಂಡು ಬರೋಣ ಭಾ ” ಎಂದು ಇಬ್ಬರೂ ಗುಡಿಯೊಳಗೆ ಹೊರಟುಹೋದರು, ಗುಡಿಯೊಳಗೆ ಕತ್ತಲೆ, ಮಲಿನ ಕಲ್ಲು ಚಪ್ಪಡಿ ಗಳಲ್ಲು ಕರಗಿದ್ದವು. ಎದುರಿಗೆ ನಿಂತಿರುವವರ ದೂರೆಂದು ತಿಳಿಯYA ಕೂಡಾಆಗುವುದಿಲ್ಲ. ಒಳಗಿನಿಂದ ಹೀರುವ ಧೂಪದಪರಿಮಳ, ಹಿಲಾಲು ಬತ್ತಿಗಳಿಂದ ಹರಡುವ ಹೊಗೆ ; ಆಗಾಗ್ಗೆ ಫುಂಟಾವಿನಾದ, ಭಕ್ತಾದಿಗಳ * ಸವಿಾ ಗೋವಿಂದ ಶ್ರೀನಿವಾಸ, ವೆಂಕಟರಮಣ ” ಎಂಬುವ ಆಗು ಗಳು, 4 ಕರ್ಪೂರಕೋಡಿ, ತಂಗಿನಕಾಯಿಗೆ ಗ೦ಜತೆಗೆದಿಲ್ಲ. ಸ್ವಲ್ಪ ಒತ್ಮ 4ಗೆನಿ,” ಎಂಬ ಪೂಜಾರಿಯ ಮಾತುಗಳು, ಗಾಳಿಯು ಬರಲು ಅವಕಾಶ ವಿಲ್ಲದ್ದರಿಂದ ಸೆರಗಿನಿಂದ ಬೀಸಿಕೊಳ್ಳುವವರು: ಮೇಲು ಹೊದ್ದಿಕಗಳಿಂದ ಬೀಸಿಕೊಳ್ಳುವವರು. ಅಷ್ಟರಲ್ಲಿಯೇ, ದಾರಿ, ದಾರಿ ದಾರಿಬಿಡಿ, ಎಂದು ಸುಬೇದಾರರ ಮನೆಯವರಿಗೆ ಜಾಗವನ್ನು ಬಿಡಿಸುವದು ಈ ಅವಾಂತರ ಗಳಿಂದ ಗುಡಿಯು ತುಂಬಿತ್ತು. ಸುಬೇದಾರರ ಮನೆಯವರು ಮುಂಭಾಗ