ಪುಟ:ವಂಗವಿಜೇತ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఐదనేయు ಪರಿಚ್ಛೇದ –92. ನಿವಾರಣೆಮಾಡುವುದು ಮನುಷ್ಯನಿಗೆ ಅಸಾಧ್ಯ. סיסט ಕಧಾರ್ತನಾದ ವನೆಾಬ್ಬನಿಗಾದರೂ ಅನ್ನವನ್ನು ಕೊಡುವೆವಾದರೆ, ಒಬ್ಬ ಅನಾಧಿನಿಯು ನಯನ జలవన్ను నిల్లి సువేవాద రే, నాని ಕಾರ್ಯಕ್ಷೇತ್ರದಲ್ಲಿ జన్మవనేత్తి.దేు దు ವ್ಯರ್ಧವಾಗದಿರುವುದು. ನಗೆ೦ದ್ರನಾಧನ ಮಗನಾದ ಸುರೇಂದ್ರನಾಧನು ಈ ಪ್ರಪಂಚದಲ್ಲಿ ಜನ್ಮವನೆತ್ತಿದುದು ವ್ಯರ್ಧವಲ್ಲ, ಧನವಂತನಾದ ಜಮಿಾನುದಾರನಿಗೆ ಮಗನಾಗಿ ದ್ಯರೂ ಧನದಲ್ಲಿ ಅವನಿಗೆ ಆದರವಿರಲಿಲ್ಲ, ದೊಡ್ಡ ವಂಶದಲ್ಲಿ ಹುಟ್ಟಿದವ ನಾಗಿದ್ದರೂ ఒళ్మేలతేనే వెన్ను ಮಾಡುವ ಒಕ್ಕಲಿಗನ ಸರಗಡ ಮಾತನಾಡುವು ದಕ್ಕೆ ಆಶೆಯುಳ್ಳವನಾಗಿದ್ದನು; ಒ೦ದೊ೦ದು ತಡವೆ ಅವರೊ೦ದಿಗೆ ವಾಸಮಾಡು ವನು. ಸರ್ವದಾ ಒಕ್ಕಲಿಗರಿಗೆ ಪರಮ ಬಂಧುವಾಗಿರುವನು. ಅವನು ಅನೇಕ ತಡವೆ ವೇಷವನ್ನೂ ಬದಲಾಯಿಸಿಕೊಂಡು ಹೋಗಿ ಕೃಷಿಕರ ಗಾವುಗಳಲ್ಲಿ ತಿರುಗಾಡಿಕೊಂಡು ಬರುವನು. ಸಾಯ೦ಕಾಲದಲ್ಲಿ ಒಕ್ಕಲತನದವರ ಮನೆ ಯಲ್ಲಿ ದನಗಳೆಲ್ಲಾ ಬಂದು ಕೊಟ್ಟಿಗೆಯಲ್ಲಿ ಕಟ್ಟಿದ ಬಳಿಕ ದೀಪವನ್ನು ಹಚ್ಚಿದಾಗ ES53t #3b3rdro ಪಾರ್ಶ್ವದಲ್ಲಿ ತಿರುಗಾಡುತ್ತ ಅವರ ರಾರಿದ್ರುದ ದಶೆಯನ್ನು ಕ೦ಡು ಮುರುಗಿ ಅವರ ಮೌಢ್ಯದಲ್ಲಿ ದೋಷರಾಹಿತ್ಯವ Fهل دنت إنتادلة 3 دلتا , رجل ث ಕಷ್ಟದಲ್ಲಿಯJಾ ತಪಸ್ವಿಗಳಂತೆ ಅವರ ಧೈರ್ಯವನ್ನೂ, ಸಹಿಷುತೆಯನ್ನೂ ಆಲೋಚಿಸುತ್ರ ಯುಗ ಯುಗಾ೦ತರದಿ೦ದಲJಾ ಬದಲಾಯಿಸದೆ ಒ೦ದೇ ಸಿತಿ ಯಲ್ಲಿರುತಿದ್ದ ಅವರ ಅವಸ್ಸೆಯನ್ನು ಕುರಿತು ಚಿ೦ತಿಸುತ್ತಿರುವನು ; ಅನೇಕ ತಡವೆ ಅವರು ಸಾಮಾನ್ಯ ವಿಷಯಗಳನ್ನು ಕುರಿತು ಹೇಳುವ ಮಾತುಗಳನ್ನು ,ಗಾ)ಮದಲ್ಲೊಂದು ಕೊಳವನ್ನು #Jortsos 2. Boë تا f3 - نیمة دانیم : ಮತ್ತೊ೦ದು ಗಾುವುದಲ್ಲಿ ಒಂದು ಕಾಳು ಜೋಳವೂ ಸಿಗು ವುದಿಲ್ಲವರತೆ, ಈ ಗಾಮದ ಸಾಹುಕಾರನು ಇದ್ದವುಟ್ಟಿಗೆ ಧರ್ಮದಮೇಲೆ దృష్చిని టి్చు నూరేళ్కే ಮJಾರುವರೇ ರೂಪಾಯಿ ನ೦ತೆ బడియున్ను ತೆಗೆದುಕೊಳುತಾನೆ! وع గా ఎువు దల్లి ಶಾನುಭೋಗನ ಹಾವಳಿಯನು ತಡೆಯುವುದು ಕಷ್ಟ ఎంచి వేF ಮು೦ತಾದ ಗಾುವುವಾರ್ತೆಗಳನ್ನೆಲಾ ట్విస రవిల్లదే జౌళువాను. ఆ శాల ದಲ್ಲಿ ತಾನು ಐಶ್ವರ್ಯವಂತನೆಂಬ ಗರ್ವವನ್ನು ಮರೆತಿರುವನಲ್ಲದೆ ತಾನು ದೊಡ್ಡ ಕುಲದಲ್ಲಿ ಹುಟ್ಟಿದವನೆಂದು ತೋರಿಕೊಳ್ಳುತ್ತಿರಲಿಲ್ಲ. ಕುಟೀರವಾಸಿ ಗಳಾದ ఒళ్మేలు తేనదనేరేల్సా ತನಗೆ ಸೆJಾ ದರರೆ೦ದು ಭಾವಿಸಿ ಸೋದರ ನಂತೆ ಅವರಿಗೆ ಸಹಾಯವನ್ನು ಮಾಡುವನು. ಮಹಾಶ್ವೇತೆಯು ಮಗಳನ್ನು Törőɔ #Joprád ಚತುರ್ವೆಷ್ಟಿತ E。r F ವನ್ನು చిట్చ ಓಡಿಹೋದಾಗ ಸುರೇ೦ದ್ರನಾಧನಾ ತನ್ನ ತ೦ದೆಯು ವುನೆಯುನು -l. బిట్చి ಅವರನ್ನು ಹುಡುಕಲು ಹೊರಟನು. ಅನೇಕ ದಿನಗಳು ಹುಡುಕಿ ಅವರಿದ್ದ