ಪುಟ:ವಂಗವಿಜೇತ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತೊಂಭತ್ತನೆಯ ಪರಿಚ್ಛೇದ חס ה ಚಂದ್ರು-ಶಾಂತರಾಗಿರಿ, ಭಗವಂತನು ತಮ್ಮ ವೀರಪುತ್ರನನ್ನು ರಕ್ಷಿಸು ವನು ; ಪುಣಾತ್ಮರಾದ ಪುಜಾವತ್ಸಲರಾದ ಜಮಿಾನುದಾರರನ್ನು ವೃದ್ದ ವಯಸ್ಸಿನಲ್ಲಿ ಪುತ್ರಹೀನರನಾಗಿ ಮಾಡನು. l ನಗೇ೦ದ್ರುನಾಧನು ಸಜಲ ನಯನನಾಗಿ, – ಪ್ರಭುವೆ! నన్న నే్ను ಪುಣಾತ್ಮನೆಂದು ಹೇಳಲಾಗದು, ನಾನು ಬಹು ಪಾಪಗಳಿ೦ದ ಕಳಂಕಿತನಾದವನು. తేవాJగే ಇಷ್ಟವಾದರೆ, ನನ್ನಲ್ಲಿ ತಮ್ಮ ಅನುಗುಹವಿದ್ದರೆ, ನನ್ನ ಪಾಪದ ವೃತಾಂತ ವನ್ನು ಕೇಳೋಣಾಗಲಿ, ಬಳಿಕ ಅದಕ್ಕೆ ಉಪಾಯವಧಾನವರ ಮಾಡೋಣಾ rls). సురేEందునా ధేనిగే ಹನ್ನೆರಡು ವರ್ಷವಾಗಿದಾಗ ನಾನವನನ್ನು :; or të ಕರೆದುಕೊ೦ಡು ಸಮರಸಿಂಹನನ್ನು ನೋಡುವುದಕ್ಕೆ ಹೋಗಿದ್ದೆನು–ರಾಜಾ ಸಮರಸಿಂಹನು ವಂಗದೇಶದ ಕಾಯಸ್ಕ ಜ.ಎ.ಖಾನುದಾರರಿಗೆ ಶಿರೋರತ್ನವಾಗಿದ್ದ ನೆ೦ದು ತಾವು ತಿಳಿದಿರೆಯೋಣಾಗಿದೆ; ನಾನು ಸಮರಸಿ೦ಹನೆJಾ೦ದಿಗೆ ಮಾತನಾಡು ತಿದ್ದೆನು; నవ్ము ಪಾರ್ಶ್ವದಲ್ಲಿ ಸುರೇ೦ದ್ರುನಾಧನJಾ ರಾಚಾ ಸವು ರಸಿ೦ಹನಿಗೆ ಏಕಮಾತ್ರ ಸಂತಾನವಾಗಿದ್ದ ಅವನ ಮಗಳೂ ಆಡುತಿದ್ದರು. ಆಡುತಿದ್ದಾಗ ಹುಡುಗಿಯು ಅಲ್ಲಿದೆಬ್ಬೂಂದು ಹJಾವಿನ ಮಾಲೆಯನು ತಂದು ಸುರೇ೦ದ್ರನ ಕೊರಳಿಗೆ ಹಾಕಿದಳು. ರಾಜಾ ಸಮರಸಿಂಹನು ಮಗಳನ್ನು ತನ್ನ ಪಾುಣಕ್ಕಿಂತ ಹೆಚ್ಚಾಗಿ ಪ್ರೀತಿಸುತಿದ್ದವನು, ಮಗಳು ಮಾಡುತಿದ್ದಾ ಕೆಲಸವನ್ನು ನೋಡಿ ಆನಂದದಿಂದವನ ಕಣ್ಣುಗಳಿಂದ ಪುಳಕ ಜಲವು ಸುರಿಯಿತು. ಅವನು ನನ್ನನ್ನು ಕುರಿತು, ನಗೇ೦ದ್ರುನಾಧ! ಅನೇಕ ರಾಜಪುತ್ರರಿಗೆ ನನಾ ಮಗಳನ್ನು 3Jodدرع ಬ೦ದು ಕೆಳಿದರು ; ಆದರೆ ಅವಳು ಆರನ್ನು ವರಿಸುವಳೋ ఆంతేకాక వాసిగే ಅವಳನ್ನು శJట్చు ಮದುವೆಮಾಡುವೆನು ಎ೦ದು ಹೇಳಿದನು. ಅದನು ਚੰਦ੍ਰਾਂ ಆಗೆನ್ನ ಆನಂದಕ್ಕೆ ಪಾರವಿರಲಿಲ್ಲ-ವಂಗ ಚJಾಡಾವು ಣಿ ರಾಜಾ ಸಮರಸಿಂಹನು ತನ್ನೇಕಮಾತ್ರ రేన్నేయు నే్ను ಸಾಮಾನ್ಯ ಜಮಿಾನುದಾರನಾದೆನ್ನ ಮಗನಿಗೆ ಕೇJಾಡುವನೆ೦ದು ವುನವು ಹಿಗಿದವನಾದೆನು. నాలి నందేల ಅದಕ್ಕೊಪ್ಪಿಕೊಂಡೆನು– ನಾನೆನಾ ಒಪ್ಪಿತಕ್ಕೆ ತಪ್ಪಿದೆನು. ತನ್ನ ಅವಕು೦ಠನದೊಳಗಿನಿ೦ದ ತೀವ್ರಕಟಾಕ್ಷ್ಮವನ್ನು دنته 3 ميذه تتدتة ಬೀರುತಿದ್ದಳು, ಅವಳ ವೆು ಕ೦ಟಕಿತವಾಯಿತು, ಅವಳು ನಗೆ ೦ದ್ರುನಾಧನ ಬಾಯಿ೦ದಾ ಮಾತನ್ನು శిళలు ఆల్లి ಕುಳಿತಿದ್ದಳು. ನಗೆ೦ದ್ರನಾಧನು ಸಃ ಹೇಳತೊಡಗಿದನು–ನಾನೆನಾ ఒప్పితేశ్మ ತಪ್ಪಿದೆನು–ಸಮರಸಿ೦ಹನ ವುರಣ್ಾನ೦ತರ, ನಿರಾಶ್ರಯೆಯಾದವನ వుడేది యు ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಲು ಸಮ್ಮತನಾಗಲಿಲ್ಲ; ಬೇರೆ ಸಂಬಂಧ ವನು ಗೆJಾತುಮಾಡಿಕೊ೦ಡೆನು ; ವಂಗದೇಶದಲ್ಲಿ ಭಾಗ್ಯವಂತರಾದ ಜವಾನು