ಪುಟ:AAHVANA.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ ఎమ్మేందేు ಉದ್ದ 3૦ડ ઝtહજી હંફછે ! છ ತೀರದುದ್ದ ಕ್ಯೂ! ರೇವುಗಳು ನಿರ್ಮಾಣವಾಗಲಿವೆ. - ಭಾರತೀಯ ಪ್ರಜೆ : ಪರ್ವತ ತಪ್ಪಲಿನ ಜನ, ತಮಗೆ ರೇವುಗಳಿಲ್ಲ ಅಂತ ಗೊಣಗುವರೇನೋ ? ಉಕ್ಕಿನ ಕಾರಖಾನೆಗಳೆಲ್ಲಾ ಉತ್ತರದವರಿಗೇ ಆದವೂಂತ ದಕ್ಷಿಣದವರು ಟೀಕಿ ಸಿದ ಹಾಗೆ... ದೇಶ ಒಂದು, ಆಗಬೇಕಾಗಿರುವುದು بالإناسة කීඳෂ්ක් ෂබූPෂ් అభివాృద్ధి— ಎಂಬ ಭಾವನೆಯೊಂದಿದ್ದರೆ.ಅರ್ಧ ಶತಮಾನಕ್ಕೆ ಹಿಂದೆ ಸ್ವಾಮಿ ವಿವೇಕಾ ನಂದರು అందిట్ట్స్ రు : విపాల శాఖ సాందే : “ಏಕ ಮನಸ್ಯರಾಗಿರುವುದೇ ಸಮಾಜದ ರಹಸ್ಯ, ದ್ರಾವಿಡರು, ಆಠ್ಯರು, ಬ್ರಾಹ್ಮಣರು, ಬ್ರಾಹ್ಮಣೇತರರು-ಎಂದೆಲ್ಲ ಕ್ಷುಲ್ಲಕ ವಿಷಯಗಳ ಬಗೆಗೆ ನೀವು ಇನ್ನೂ ಕಾದಾಡುತ್ತ ಜಗಳಾಡುತ್ತ ಹೋಗುವಿರಾದರೆ, ಭಾರತದ భవివ్యాక్పైన్నే ರೂಪಿಸುವಂತಹ ಸತ್ವ ಹಾಗೂ ಶಕ್ತಿಯ ಶೇಖರಣೆಯಿಂದ ನೀವು ಮತ್ತಷ್ಟು ದೂರವಾಗುವಿರಿ.” భారతిeయు జెజీ : విప్యాశావాణి ! ಈ ಘಳಿಗೆಯಲ್ಲಾ ದರೂ ನಮಗೆ ಇದು ಅರ್ಥವಾಗಬಾರದೆ ? ಭಾರತೀಯ ಪ್ರಜೆ : ಇದು ಬೆಳಕು.. ರಾಷ್ಟ್ರದ ಮಹತ್ಸಾಧನೆಗಳನ್ನೆಲ್ಲ ಕಂಡು ಮೈ ಮರೆಯುವ ಆಸೆ, ಆದರೂ ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಭಯವಾಗ್ರದೆ. ·ö链%