ಪುಟ:ಬೃಹತ್ಕಥಾ ಮಂಜರಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೫ 2 ? ಬ ಹ ತ ಥಾ ಮ ೧ ಜ , ನೀವ್ರ ಸಮ್ಮತಿಸದಿರ್ದೊಡೆ ನಮ್ಮೊಂದಿಗೆ ಬಂದು ನಮ್ಮ ಬಂಧುಜಾಲವನೆಲ್ಲ ಮಂ ಸಂದರ್ಶಿಸಿ, ಸಂತೋಷವಾಗಿರ್ದು ನಮ್ಮ ನೊದಗೊ೦ಡು ಮರಳಿ ಒರಬಹುದೆಂ ದೊರೆಯಲು, ಮಂಗಳ ಕಾಶಿ ರಾಂಗನೂ, ಆತನ ಮುಹಿಯು, ಪರಮಾನಂದ ಭರಿತರಾಗಿ, ಆ ಮಾತಿಗೆ ಸಮ್ಮತಿಗೊಳ್ಳಲು, ಆ ರಾಜ್ಯದ ಮಂತ್ರಿಯಂ ಕರೆ ಯಿಸಿ, ನಾವು ಮರಳಿ ಬರುವವರಿಗೂ ಈ ರಾಜ ವc ಕ್ರಮವರಿತು ಪೊರೆಂುು ತಿರಬೇಕೆಂದು ಹೇಳಿ, ಮುದ್ರಿಕೆಯನಾತನ ಕೈಯೋ ಇತ್ತು ರಾಜ ಪ್ರರೆ ತರು ಕರೆಯಿಸಿ ತಮ್ಮ ಪ್ರಯಾಣಕ್ಕೆ ಯೋಗ್ಯವಾದ ಮಾಹ ನಿತ೯ವ೦ ಗೊತ್ತು ಮಾಡಿಸಿ, ಅವರು ಬಹುಮಾನಗಳು ಮನ್ನಿಸಿ ಕಳುಹಿದಳು.

  • ಇತ್ತಲು ತಮ್ಮ ಪ್ರಯಾಣಕ್ಕೆ ಶ್ರೀ ಕಾದ ಸಕಲ ಸಾಮಗ್ರಿಗಳಂ ಸಿಪ್ಪಗೊ ಸಿ ಹಸ್ಯಶರಥಪದಾರ್ತಿಳಂ ಸ್ವಾಮಿ ಭಕ್ತಿ ಪರಾಯಣರಣದ ಸೇವಾ ಜನರು ಸೇರಿಸಿ ಕೊಂಡು, ತಾನೂ ತನ್ನ ಪತಿಯ, ಮೈದುನನೂ ವಾರಗಿತ್ತಿಯ, ವೈದ ರಾ ಜಿ ರಾಜರೂ ಸೇರಿ, ಜೋತಿಷ್ಕರಿಂದ ನಿರ್ಣಂಸಲ ದಿ ದ೯ ಸುಮರ ದೊಳು ಪ್ರಯಾಣಮc 1ಳೆಸಿ, ಸ೦ಗಡ ಕರರ ಪ್ರರದ ಮಂತ್ರಿಕನಾದ ನದ ದುರ್ಜಯನನ್ನೂ, ಜಾಹ್ಮಣನಂ ಕೊ೦ದಿದ೯ ಜೂರನ್ನ ಕರೆ ತರುವcಇಲ್ಲಾ ವಿಸಿ ಕಂದು ಬರುತಾ, ದಾರಿಯೊಳು ವ್ಯ-ರಾದ ಮ೦" ಳ ಕ ಶಿಲಾ ಜಿರಾಜರನ್ನು ಸಕಲೋಪಚಾರಗಳಿಂದ ಮನ್ನಿಸುತ್ತಾ ಬರುವದರಿ ಯೊಳು ಕಳ್ಳನಿಂದ ಹತನಾದ ಜಾಣನ ಮರಣ ನಕ್ಕೆ, , ಆ ಕಳ್ಳನಂ ಅಲ್ಲಿಗೆ ಬರಿಸಿ, ಎಲೋ ವರಮಪಾವಿಂದವನೇ ! ಇರುವೆ ನೀತಿ ಬ್ರಾಹ್ಮಣನಂ ಕೊಂದದ್ದು, ಎಂದವನಿಗೆ ಎಚ್ಚರಿಸಿ, ಆ ಬಳಿಯೋ < ವೃಕ್ಷದ ಶಾಖೆuಳು ಅವನ ನೇಣು ಹಾಕಿಸಿ, ಹರುಷಸಾಂತಳಾಗಿ, ಇಲ್ಲಿ ಕರದು ಬರುತಾ ಕಾಳಿಕಾಲಯವ ನೆಲೆಗೊಂಡಿರುವ ಪಕ್ಷತ ಪಾ - ಇ ಕೈ ಸಕ್ಷ ತಾರೆ : ಹಣ ಗೈದು ಆಿ ಎಂಣೆ ಕೊಪ್ಪರಿಗೆಯೊಳು ಸಾಕಪ್ಪ ತನ್ನ ಶಿಶುಏನ ಕಳೆ ಬರವನ್ನೂ , ಇಬ್ಬರು ದಾ ಗಿಯರ ಕಳೇಬರಗಳನ್ನೂ ಹೊರಗೆ ತೆಗೆಯಿಸಿ ನೋಡಲಾಗಿ, ಸ್ವಲ್ಪವಾದರೂ ಕಂಗೆಡದೆ, ಇದ್ದದ್ದು ಕಂಡು ಎಲ್ಲರ ಅನ್ಯಾಶ“ಪರವಶರಾಗೆ ! ಆ ಸಮಯ. ಬೆಳಾ ಮಹಾ ಕಾಳಿ ದೇವಿಗೆ ಅತ್ಯಂತ ಭಕ್ತಿಗೆ !ಳು ಪೂಜಾದಿ ಗಳಂ ಮಾಡಿಸಿ, ತಾನು ಸಾಣ್ಯಾಂಗವ ಗೆರಗಿ ಮುಕುಳಿತ ಕರಕಂಜಗಿ, ಎಲ್ಲಾ ದೇವಿಯೆ ! ನಾನು ಪತಿವ್ರತೆಯಾಗಿರುವ ನಿಜವಾದರೆ, ಈ ಕ?ಬರಗಳ೦ ಜೀವಿಸಿ ಅಲ್ಪ ದಿಡೀ ನನ್ನ ಪ್ರಾಣಗಳನ್ನು ನಿನಗೆ ಬಲಿಯಾಗಿ ಸಮರ್ಪಿಸು ವೆನೆಂದು ಏಕಚಿತ ಮನೋ ಭಾವಳಗಿ ಬರುತ್ತಿರುವ ಈ ಮರ ವತಿವ್ರತಾ ಶಿರೋಮಣಿಯೊಳು ಕೃಪಾಪೂರಳಾಗಿ ಪೂಜಾರಿ ಗೆ ಮೈದುಂಬಿ ಬಂದು, ಶೀಲವ ತಿಯೇ ! ಈ ದೇ ಹಂಗಳಂ ನನ್ನ ಪಾದಂಗಳು ಕೆಡವಿ ಎಲ್ಲರೂ ಹೊರಗೆ