ಪುಟ:ಬೃಹತ್ಕಥಾ ಮಂಜರಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ಥಾ ನ ೦ ೧ ರಿ ೬೯ ಭೋಜನವಂ ಮಾಡಿ ತಾಂಬೂಲಕ್ಕಾಗಿ ಕಾದು ಹೊರಗೆ ತಿರುಗುತ್ತಾ ಗೋಡೆಯೊಳು ಕಮ್ಮ ಭಾವಚಿತ್ರಗಳ೦ನೆಡಿ ಅವುಗಳಿಂದಂ ಕುರಿತು, ಎಲೇ ಮೋಸಗಾತಿ ಯೇ ! ನಾನು ಹೊರಗಾಗಿಹೆನು ಊರುಮುಂದೆ ಗುಡಿಸಲು ಹಾಕಿಸಿಕೊಂಡು ಸದಾ ರ್ಥಗಳು ಇರುವದಕ್ಕಾಗಿ ನನ್ನ ಕಳುಹಿ, ಆ ಗಾತ್ರಿಯೇ ಅಲ್ಲಿ ಪಲಾಯನಗೈದೆ. ಯಣ ನಿನಗಾಗಿ ನಾನು ದೇಶ ದೇಶಗಳ ಅಲಿ ಯ.ರು ಮಾಡಿದೆಯಾ ಎಂದು ಈ ಚಾಡುತ್ತಿರುವವನಂ ವಿಡಿದು ಬೇಡಿಗಳಂ ಹಾಕಿ, ಬಂದೀಖಾನೆಯೊಳು ಹಣಕಿ, ಅವನು kಳಿದ ಮಾತುಗಳಂ ಬರದುಕೊ೦ಡು ಶೀಲವತಿಗೆ ಅರಿಕೆಯಂ ಮಾ ಡೆ, ಅವನ ಕಾರಾಗಾರ ದೊಳು ಒಂದು ಕಾಲಿಗೆ ೭ ಡಿಹಾಕಿ, ೬ಾ ಹಾರುತ್ತಾ ನಾನು ಕರತರುವಂತೆ ಆಜ್ಞಾಪಿಸುವನರಿವಿಗೂ ಭದ್ರವಾಗಿ ನೋಡಿಕೊಳ್ಳುತ್ತಿರುವಂತಾಜ್ಞಾಪಿಸಿ ಕಳುಹಲು ಕಾರಾಧ್ಯ ಕನು ಅದರಂತೆ ನಡಿಸುತ್ತಾ ಬಂದ೦.

  • ಇದೇ ಗಿ೦ತಿಯಾಗಿ ಕೆಲವು ದಿನಗಳ ನಂತರ ಇಬ್ಬರು ವರ್ತಕರು ಬಂದು, ಈ ಛತ್ರ ದೊಳ ಭೋಜನವಂ ಮಾಡಿ, ತಾ೦ಬಲವ!೦ ಸವಿಯುತ್ತಾ ಬಂದು ಕುಳಿತಿರೆ, ಅಕಸ್ಮಾತ್ ಈ ಭಾವಚಿತ್ರಗಳು ಕ೦ಗಳಿಗೆ ವಿಷಯಂಗಳಗೆ, ಅವುಗಳಿಂದ ನೋಡಿ, ಆ ಕಾ ! ಈ ವೆ ೧ ಸಗಾತಿಯೆ ! ನಮ್ಮನ್ನ ಹೊ೦ದುವ೦ತೆ ಮೋಸದ ಮಾತು ಆಡಿ, ನಂಬುಗೆ ಗೋ ಆಸಿ, ಇ೦ಡಿ೦ಗ ತರುವಂತೆ ಕಳುಹಿ, ನಮ್ಮ ಸಾಮಾ ನುಗಳ ಹೊತ್ತು ಕೂ೧ ಸ ದವಳು ದಿನ-ದಲು ಈ ದೇವರಿಗೆ ಹುಡುಕಿದ ಗೂ ದೊರೆಯದೆ ಇರುವಳು. ಇವಳ ಭಾವಚಿತ್ರವೂ ಇಲ್ಲಿ ಸಾ ಗೆ ಬಂದುದು ಎಂ ದುಸುರೆ, ಅವನ ಜೊತೆಗಾರನು, ಹಗೆಲ್ಲಾ ಇಲಿ, ಮಾ ತಾಡಬಾರದು ಭಾವಿಸಿ ನೋ ಓದರೆ ಅವಳ ಮುಖದಂತೆಯೇ ಈ ಭಾವ ತ " ವಾಗಿರುವವಳ ಮುಖವು ತೋರುವದು, ಎಂದು ಪರಸ ರಸಗಿ ವಾತಾಡಿಕೊಳ್ಳುವದಂ ಕ೦ಡು ಲೇಖಕನು ಆ ದನೆ ಮಂ ಬರದುಕೊ೦ಡು ಇವರಂ ಸಿರ್ಬ೦ಧ ದೊರಿಸಿ, ಶೀಲವತಿಗೆ ಓದಿ ಕೇಳಲು, ಈರರಿಗೂ ಆರ್ಧಗೆ ಸವ: ಕೆ.: ತಾ, ನಿರ್ಬಂಧವಾಗಿ ಕಾರಾಗಾರ ಗೆದ ನ೦ ಹೇಳಿದಾಗ ಕರತದನ೦ ತಾಸ್ಥಾಪಿಸಲು, ರಾಜಾಜ್ಞಾನುಸಾರ

ಮಾಗಿ ಅವರ ಕಾರಾಗಾರದೊಳು ಹಾಕಿಸಿದರು. ಮತ್ತೊಂದು ದಿನದೊಳು ಬುದ್ಧಿಹೀನನಾದೆ (ರ್ವ ಮೈ ನು ಬಂದನ ವಂ ತಿಂದು, ಈ ಚಿತ್ರ ನಂ ನೋಡಿ, ಎಲೆ ವಂಚಕಾರಿಯೇ ! ನನ ಕುದುರೆಯನ್ನು , ಉಡುಪನ, ಆಯುಧಾಗಿ ಸಾಮಾನುಗಳನ ಅಪಹರಿಸಿಕೊಂಡು, ನನ್ನನ್ನು ಕೌಪೀನಾ ವಸಿಷ್ಯನಂ ಮಾಡಿ, ಮೋಸಗೊಳಿಸಿ ಬಂದೆಯಾ ಹಾ ! ಎಂದು ಹಲ್ಲು ಗ ಛಂ ಕಡಿಯುತ್ತಾ, ದೂಷಿಸುತ್ತಾ ನಿಂತಿದ್ದನು. ಅದನ್ನೆಲ್ಲಂ ಪಹರೆಯವರು ಕಂಡು, ಹಿಂಗಯ್ಯ ಮುಂಗಟ್ಟುಗಳಂ ಕಲ್ಕಿ ಗುದ್ದುತ್ತಾ ಎಳೆದೊಯ್ದು ಬಂದೀ ಖಾನೆಯೊಳು ತೇರಿಸಿ ಮುತ್ಸದ್ಧಿ ಯು ಬಂದು, ಅವನ ನಾಜೂಲನಂ ಬರದುಕೊ೦