ಪುಟ:ವಂಗವಿಜೇತ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೊಂದನೆಯ ಪರಿಚ್ಛೇದ הש סרן r:3 ಕಬ್ಬಿಣದ ಬೇಡಿಯಾಗಿರುವುದೇ ಉಪಯುಕ್ರವಾದುದು-ಹೋಗೆ, ಮಗು ! ನಿರ್ಭಾಗೈಯರ ಕಷ್ಟವನ್ನು ಕಂಡು ಅಪಹಾಸ ૪ડDr873રtઢ. ವಿಮಲೆ–|ಸದಲನಯನೆಯಾಗಿ) ತಾಯಿಗಳೆ | ನಾನು ತಮ್ಮನ್ನು ಉಪಹಾಸ ಮಾಡುವುದಕ್ಕೆ ಬಂದವಳಲ್ಲವೆಂಬುದು ಭಗವಂತನು ಬಲ್ಲನು. ವಿಮಲೆಯು ಮತJಾ ಹೇಳುತಿದ್ದಳು, ಆದರೆ ددتهقة عينتج هتة ستة ૩ફ ૩) ಸ್ವರದಿಂದ, " ಭಗವಂತನ ಹೆಸರನ್ನೆತ್ತಬೇಡ-ನಿಮ್ಮ ತಂದೆ ಯಾವಾಗಲೂ ದೇವರ ಹೆಸರನ್ನೆತ್ತಿದವನಲ್ಲ, ಆ ವ೦ಶದವರೂ ಆ ಹೆಸರನು ಹೇಳಿ ಅದನ್ನು అసోవితే, ವಾಗಿ ಮಾಡದಿರಲಿ ' ಎ೦ದಳು. ವಿಮಲೆ-(ಗ೦ಭೀರ ಕರದಲ್ಲಿ) ತಾಯಿ | ನಮ್ಮನ್ನು ತಾವು ಅನಾಯವಾಗಿ ತಿರಸ್ಕರಿಸೋಣಾಗುತ್ತದೆ; ತಾವು ಹೇಗೆ ನಿರ್ಭಾಗ್ಯರೋ, ನಾನೂ ಹಾಗೆ ನಿರ್ಭಾಗೈ; ನಿರ್ಭಾಗ್ಯೆಯರಿಗೆ ಜಗದೀಶ್ವರನ ಹೆಸರನ್ನು ಬಿಟ್ಟಿರೆ వు తౌల్డ్పై వదిరు. ವುದು ? ಮರಣಕಾಲದ ಪರ್ಯ೦ತವೂ ಆ ನಾಮವನ್ನೇ حددتم نة دت عرق دلك كأنينة ದುಃಖಪರಿಪೂರ್ಣವಾದ ಇಹಸರಸ್ಕಾರದಲ್ಲಿ ನಿರ್ಭಾಗ್ಯಗೆ ಆ ನಾಮವೊಂದೇ ಅವಲ೦ಬನ, ಆ ನಾವು ವು ಏಕಮಾತ್ರ) ಸುಖವಾಗಿರುವುದು. ಮಾತುಗಳನ್ನು ಕೇಳಿ ಮಹಾಶ್ವೇತೆಯ ಕೋಪವು ಅಳಿಸಿ סהם פסשמ: ಹೋಯಿತು-ವಿಮಲೆಯ ಈಶ್ವರಭಕ್ತಿಯನ್ನು ಕಂಡು ددته 3 مياه 6ة دكة ಅವಳ ನೋಂದೇ దృష్చింుంద ನೋಡತೆ.Jಾಡಗಿದಳು. ದೇವಕನ್ಯೆಯಂತೆ ಉನ್ನತ ಪ್ರುಕ್ಕತಿ ಯುಳಾ ರಮಣೀ ರತ್ನವು ಕಣ್ಣೋಳಿಸುತಿದ್ದಳು. ಅವಳ ಕಣುಗಳಲ್ಲಿ ನೀರು ತು೦ಬಿ ದ್ವಿತು, ಮುಖದಲ್ಲಿ ಸ್ವರ್ಗಿಯ ಪ್ರೇಮ, ಹಾಗೂ ಈಶ್ವರನಲ್ಲಿ ಭಕ್ತಿಯು ಹೊರತು ಮತಾವದಾ ಕಾಣುತಿರಲಿಲ್ಲ. ಮಹಾಶ್ವೇತೆ–|ಮೆಲ್ಲಮೆಲ್ಲನೆ) ವಿಮಲೆ ! ಕ್ಷಮಿಸು, ತಿಳಿಯದೆ ತಿರಸ್ಕರಿ ಸಿದೆನು ; ದುಃಖದಲ್ಲಿ ವಿವೇಚನೆಯು ಶಕ್ತಿಯು ಲೋಪವಾಗುವುದು– ಮಹಾಶ್ವೇತೆಯನ್ನು ಮು೦ದೆ ಮಾತನಾಡಗೆJಾಡಿಸದೆ, ಅವಳ د دئداتنا دنجoة ಹತ್ತಿರ ಬಂದು ಅವಳ ಕೈಯನ್ನು ಹಿಡಿದುಕೊಂಡು, ತಾಯಿ ! ಕ್ಷಮಾಪಾರ್ಥ ನೆಗೆ ಕಾರಣವೇನನೂ ಇಲ್ಲ, ತಾವು ದು ಕಿ ಖಿಯರು, ನಾನೂ అల్ప దుఃవినియుల్ల, నేన్నే ಅವಸ್ಯೆಯನ್ನು ತಿಳಿದರೆ ತಾವೂ ನನ್ನಲ್ಲಿ ದಯೆಯನ್ನು ತೆJಾರುವಿರಿ' ಎ೦ದಳು. ಮಹಾಶ್ವೇತೆಯು ವಿಮಲೆಯ శృయు నే్ను ಹಿಡಿದಿದ್ದಳು. ಅವರೀರ್ವರೂ ಅಳುವುದಕ್ಕೆ ತೆJಾಡಗಿದರು, ಹತಭಾಗಿನಿ ಸರಳೆಯJಾ ರೋದನಕ್ಕೆ ತೆJಾಡ ಗಿದಳು, ಬಹಳ ಹೇJಾತಾದ ಬಳಿಕ ಮಹಾಶ್ವೇತೆಯು, ವಿಮಲೆ | لكة دلتالية (ج ವನು ನಾನು ತಿಳಿದೆನು-ಪಿತನ ಪಾಪಕಾರ್ಯವನ್ನು ನೋಡಿ ಧರ್ಮಪರಾ ಯುಣೆಯಾದ ವುಗಳ ಹೃದಯವು ವಿದೀರ್ಣವಾಗದಿರುವುದೆ? ಎಂದಳು. ವಿಮಲೆ-ತಾಯೆ | ತಮಗಿನ್ನೂ ಭಾಂತಿಯು ಹೋಗಿಲ್ಲ-ತಾವು ಹೇಗೆ