ಪುಟ:ನಿರ್ಯಾಣಮಹೋತ್ಸವ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ ಆಚರಿಸಿ ಆತನೊಡನೆ ಪರಿಪರಿಯ ಕಷ್ಟಗಳಿಗೆ ಗುರಿಯಾಗುತ್ತ ತಮ್ಮನನ್ನು ಹಾದಿಗೆ ಶರಲು ಹೆಣಗುವನ್ನು, ಶಿಕ್ಷಕನು ಘನವಿದ್ವಾಂಸನಾದ ರಾ ಚಿಕ್ಕ ಮಗುವಿಗೆ ಕಲಿಸು ವಾಗ ತಾನೂ ಚಿಕ್ಕ ಮಗುವಿನಂತೆ ನಟಿಸಬೇಕಾಗುವದಲ್ಲವೆ? ಪ್ರಿಯವಾಚಕರೇ, ಇದೇನೂತನ್ನು ಉಜ್ವಲಧರ್ಮವರ್ತಿಯ, ಮಹಾಕ ರ್ತೃ ಶಾಲೆಯ ಆದ ಪರಮೇಶ್ವರನಿಗೂ, ಆತನ ಅ೦ಶಭತಜೀವರಿಗೂ ಹಚ್ಚಿಕ ರಿ, ಈ ಸೃಷ್ಟಿಯು ಪರಮೇಶ್ವರನ ಕರ್ತೃತ್ವ ಶಾಲಿದ ಫಲವಾಗಿರುತ್ತದೆ. ಆ ಷತ್ತುಣೈಶ್ವರ್ಯ ಸಂಪನ್ನ ನಾದ ಪರಮಾತ್ಮನಿಗೆ, ಆತನ ಧರ್ಮ ಸ್ವರೂಪರಾಗಿ ದುಹಾ ಜ್ಞಾನಿಗಳೆನಿಸುವ ಸದಾನಂದಮೂರ್ತಿಗಳಾದ ಹಲವು ಜನಮಕ್ಕಳೂ, ಸೃಷ್ಟಿಯ ತಂತ್ರಕ್ಕೊಳಗಾಗಿ ತಂದೆಯನ್ನು ಮರೆತು ಪರಿಪರಿಯ ತಾಪಕ್ಕೆ ಗುರಿಯಾಗಿ ಬಳಲುವ ಬಹುಜನವ.ಕ್ಕಳೂ ಇರುತ್ತಾರೆ, ಈ ಎರಡು ವರ್ಗದ ಮಕ್ಕಳನ್ನೇ ಮೇಲಿನ ೧ ನೆಯ ಪ್ರಕರಣದಲ್ಲಿ ಕ್ರಮವಾಗಿ ಮುಕ್ತ ಜೀವರೆಂತಲೂ, ಬದ್ಧ ಜೀವರೆಂತಲೂ ವರ್ಗೀಕರಿಸಿದ್ದೇವೆ, ಮುಕ್ತ ಜೀವರಲ್ಲಿ ಯ ಶ್ರೀ ಶೇಷಾಚಲ ಸದ್ದು ರುಗಳಂಥವರು, ಸಮರ್ಥಮುಕ್ತರೆಂದು ಹೇಳಿದ್ದೇವೆ, ಸಮರ್ಥರಾದ ಶ್ರೀ ಶೇಷಾಚಲ ಸದ್ದು ರುಗಳು ತಮ್ಮ ೬೮ ವರ್ಷಗಳ ಅಸ್ತಿತ್ವದಲ್ಲಿ ತಮ್ಮ ಬಂಧುಗಳಾದ ಬದ್ಧ ಜೀವರ ಉದ್ದಾರಕ್ಕಾಗಿ ಅವರೊಡನೆ ಹ್ಯಾಗೆ ಕಷ್ಟ ಪಟ್ಟರೆಂಬದನ್ನು ಅವರ ಸಾದ್ಯಂತವಿಸ್ತ್ರತ ಚಂತ್ರವು ಪ್ರಕ ಟವಾದಾಗ ಓದಿ ವಾಚಕರು ತಿಳಕೊಳ್ಳ ಬಹುದು ; ಆದರೆ ಸದ್ಯಕ್ಕೆ ಶ್ರೀ ಗುರುವಿನ ನಿರ್ಯಾಣಮಹೋತ್ಸವವನ್ನು ವರ್ಣಿಸಬೇಕಾಗಿರುವದರಿಂದ ಅವರು ಪರೋಪಕಾ ರಕ್ಕಾಗಿ ಕಟ್ಟ ಕಡೆಯಲ್ಲಿ ಪಟ್ಟ ಶ್ರಮವನ್ನು ಮೂತ್ರ ಇಲ್ಲಿ ಉಲ್ಲೇಖಿಸುವೆವು. ಈ 7! ಕರಣದ ಶಿರೋಲೇಖದಲ್ಲಿ ಹೇಳಿದಂತೆ ಎಲ್ಲ ಪಾಪಗಳಿಗೂ ಲೋಭವೇ ಮೂಲವಾಗಿ ರವದು, ಲೋಭಕ್ಕೆ ಮನೋಹರವಾದ ಸೃಷ್ಟಿ ಯು ಮಾಲವಾಗಿರುವದು , ಯಾ ವತ್ತು ಸ್ಪಷ್ಟ ಪದಾರ್ಥಗಳ ಲೋಭಗಳ ಏಕೀಕರಣವು, ಆ ಪದಾರ್ಥಗಳ ವಿನಿಮಯ ಸಾಧನರಾದ ಧನಲೋಭದಲ್ಲಿ ಒಟ್ಟುಗೂಡಿರುವದರಿಂದ, ಧನಲೋಭವು ಎಲ್ಲ ಲೋc ಭಗಳಲ್ಲಿ ಅಗ್ರಗಣ್ಯವಾಗಿರುವದು, ಈ ಕಲಿಯುಗದಲ್ಲಿ ನಾವು ಧನಲೋಭದಿಂದ ಮಾಡುವ ಘೋರಪಾತಕಗಳನ್ನು ಮನಸ್ಸಿನಲ್ಲಿ ತಂದರೆ, ಮೈ ಮೇಲಿನ ಕೂದಲು ಗಳ ನೆಟ್ಟಗಾಗಬಹುದು! ನಮ್ಮ ಕಣ್ಣುಗಳಲ್ಲಿ ಉತ್ಪನ್ನ ವಾಗಿದ್ದ ಧನಲೋಭದ ಪರಿಯ ದಪ್ಪವಾಗುತ್ತ ಹೋದಂತೆ, ನಮ್ಮ ಕಣ್ಣಿಗೆ ದೇವರೊಳಗಿನ ದೇವತ್ವವೂ, ಸತ್ಪುರುಷ ರೊಳಗಿನ ಸತಿಯಾ ಮಾತಾಪಿತೃಗಳೊಳಗಿನ ಪೂಜ್ಯ ತೆಯೂ, ಬಂಧುಬಾಂಧವ ಬೆಳಗಿನ ಸಹೃದಯತೆಯೂ, ಗುರುಹಿರಿಯರೊಳಗಿನ ವರಿಷ್ಠ ತ್ಯವೂ, ಹೆಂಡತಿಯಾಳ