ಪುಟ:ನಿರ್ಯಾಣಮಹೋತ್ಸವ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸದ್ರೋಧ ಚಂದ್ರಿಕೆ. ” :- -- - - -.- . ---


ಗಳ ತರುವಾಯ (37T & Taarareta” ಎಂಬ ಶ್ರ: ತಿವಾಕ್ಯವನ್ನು ಸಾರ್ಧಕಮಾಡಿ ತೋರಿಸುವ ಅವರ ಚಿರಂಜೀವಿಗಳಾದ ಶ್ರೀ ಚಿದಂಬರಮೂರ್ತಿ ಗಳೇ ಅನಂಶವನದ ಪರೆ.ಸಕಾರ ಸಂಸ್ಥೆಯ ಚಾಲಕರ, ಮೂಲಕರ ಆಗಿ, ಸಂಸ್ಥೆಯ ಆಶ್ರವಾಗಿ ಇರುವರೆಂದು ಚಂದ್ರಿಕೆಯು ಸ್ಪಷ್ಟವಾಗಿ ಪರಮಾನಂದ ದಿಂದ ಹೇಳುವಳು, ಈ ಮಾತನ್ನು ಚಂದ್ರಿಕೆಯು ಪಕ್ಷಪಾತದಿಂದಾಗಲಿ, ಮಾತ್ರ ರ್ಯದಿಂದಾಗಲಿ ಹೇಳುತಳೆಂದು ವಾಚಕರು ತಿಳಿದುಕೊಳ್ಳಬಾರದು ; ಶ್ರೀಗುರು ಸ್ಥಾನದಲ್ಲಿ ಹಟ್ಟಿ, ಶ್ರೀ ಗುರು ಸ್ಥಾನದಲ್ಲಿ ಬೆಳೆಯುತ್ತ, ದಿನದಿನಕ್ಕೆ ನಿಓಹಳ, ಸ್ಪಷ್ಟ ವಾದಿಯ.೧ ಆಗುತ್ತ ನಡೆದಿರುವ ಚಂದ್ರಿಕೆಯು, ಹಾಗೆ ಹೇಳುವಳೆ೦ಬ ವಿಚಾ ರವನ್ನು ವಾಚಕಲು ಒಮ್ಮೆಲೆ ಮನಸ್ಸಿನಲ್ಲಿ ತಂದುಕೊಳ್ಳಬಾರದು , ಆಕೆಯು ಹಾಗೆ ಹೇಳಿ ಕಟ್ಟಿ ಕೊಳ್ಳತಕ್ಕದ್ದಾದರೂ ಏನು ? ಚಂದ್ರಿಕೆಯು ಉಕ್ತಿಯ ಸ್ವಕ ಪೋಲಕಲ್ಪಿತವಲ್ಲ. ಈ ಸಂಬಂಧದಿಂದ ಶ್ರೀ ಗುರುವ-'ಮಹಾರಾಜಾ, ಅಗ್ರ ಹಾರದ ಗುರುತ್ವಕ್ಕೆ ಪಾತ್ರವಾದ ವಸ್ತುವ, ಅ೦ಶವಾದರೂ ಇರಬೇಕು, ಅನು ಗ್ರಹಕ್ಕೆ ಪಾತ್ರವಾದದ್ದಾದರೂ ಇರಬೇಕು ” ಎಂದು ಸೂತ್ರ ರೂಪವಾಗಿ ನುಡಿದ ದ್ದು ಎಲ್ಲರಿಗೂ ಗೊತ್ತಿರುವದು , ಅ೦ಶವು ರಕ್ತಾ೦ಶವೆಂತಲೂ, ವೃಂಶವೆಂತ ಲೂ ಎರಡು ವಿಧವಾಗಿ ರುವದು , ಇವುಗಳಲ್ಲಿ ಮೊದಲನೆಯದಕ್ಕಿಂತ ಎರಡನೆಯ ಅ೦ಶವೇ ಫಸ೦ಚ್ಛೆಯನ್ನು ಪಡೆಯಲಿಕ್ಕೆ ಅವಶ್ಯವಾಗಿರುತ್ತದೆಂದು ತಿಳಿಯಬೇಕು; ಆದರೆ ಶ್ರೀ ಚಿದ೦ಬರೆವ ರ್ತಿ ಗಳು ಶ್ರೀ ಶೇಷಾಚಲಸದ್ದು ರೂತ್ತಮರ ಈ ಎರಡೂ ಬಗೆಯ ಅಂಶವಾಗಿ ಆನ೦ದವನಕ್ಕೆ ದೊರೆತದ್ದು, ಲೋಕದ ಪರಮಭಾಗ್ಯವೆಂದು ತಿಳಿ ಯ ಶಕ್ಕದು , ಯಾಕಂದರೆ, ಶ್ರೀ ಚಿದಂಬರವರ್ತಿಗಳು ಶ್ರೀ ಶೇಪಾಚಲ ಸದು ರಕ್ತ ಮರ ಹೊಟ್ಟೆಯಲ್ಲಿ ಹುಟ್ಟಿದ್ದಲ್ಲದೆ, ಸದ್ದು ರುಗಳಂತೆ ಕೇವಲ ಸಾಧು ವೃತ್ತಿ ಯವರ.೧ ಆಗಿರವರು! ತಂದೆ-ಮಕ್ಕಳ ಈ ಅ೦ಶ ಅ೦ಶೀಭಾವದ ಸಂಬಂಧದಿಂದ ಒಂದು ಲೌಕಿಕಉದಾಹರಣವನ್ನು ತಕ್ಕೊಳ್ಳೋಣ , ಕೇವಲ ಹೊಟ್ಟೆಯಲ್ಲಿ ಮಾತ್ರ ಹುಟ್ಟಿ , ತಂದೆಯ ಮನಸ್ಸಿಗೆ ಬರುವಂತೆ ನಡೆಯದೆ, ಸ್ವಚ್ಛಂದದಿಂದ ನಡೆ ಯುವ ಮಗನನ್ನು ಕುರಿತು ತ೦ದೆಯು-“ ನೀನು ನನ್ನ ಮಗನಲ್ಲಿ, ವೈರಿಯು , ನನ್ನ ಹೊಟ್ಟೆಯಲ್ಲಿ ಹುಟ್ಟ ತಕ್ಕದ್ದಿದ್ದಿಲ್ಲ, ನೀನೆಲ್ಲಿ ಯರಗನು ? ” ಎಂದು ನಿರಾ ಕರಿಸುವದು ಲೇ ಕರೀತಿಯಾಗಿರುವದು; ಆದರೆ ಶ್ರೀ ಶೇಷಶಚಲಸದ್ದು ರೂತ್ತಮರು ಹೀಗೆ ಮಗನನ್ನು ನಿರಾಕರಿಸಿದ್ದ ನ೦ತು ಲೇಖಕನು ಕೇಳಿರುವದಿಲ್ಲ ಗುರುಗಳನಿರಾಕರ ಣಕ್ಕೆ ಗುರಿಯಾಗದವರು ಯಾರಾದರ, ಆನಂದವನದಲ್ಲಿ ಇದ್ದರೆ, ಅವರು ಚಿದಂಬರ 3 ೧ ೧ m "