ಪುಟ:ನಿರ್ಯಾಣಮಹೋತ್ಸವ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩� ಸಬ್ಬೋಧ ಚಂದ್ರಿಕ.

  • ,ದ

11 ಮಹಾರಾಜಾ, ಹೆಂಡತಿಯು ಹೋಗಿದ್ದ ರೂ, ಹೆಂಡತಿಯ ಸಂಬಂಧದ ಹೃದಯದ ಳಗಿನ ಅಂಜಿಕೆಯು ಹೋಗಿರುವದಿಲ್ಲ, ಸಾ ಕಹೆಂಡಿರೊಡನೆ ಬೇಕಾದ ಹಾಗೆ ನಡಕಳ್ಳ ಬಹುದು ; ಆದರೆ ರಾಜ -ತಾಮಸಪ್ರಕೃತಿಯ ಹೆಂಡಿರೊಡನೆ ನಡಕ ಳ್ಳುವದು ಬಹು ಕಷ್ಟ ವು” { ಎಂದು ಶ್ರೀ ಗುರು ವು Haagut ” ಎಂಬ ಭಗವದುಕ್ಕಿ ಯ ಪುನ ರಕ್ತಿ ಯಾಗಿ ಪ್ರಸಂಗವಶಾತ್‌ ಗಾಂಭೀರ್ಯದಿಂದ ಅಡಿದ್ದನ್ನು ಬಹು ಜನರು ಕೇಳಿರುವರು. ಅದರಂತೆಯೇ ತಮ್ಮ ಕುಟಂಬದ ಸರಳ ಶನವನ್ನು ಕುರಿತು ಶ್ರೀ ಗುರುಗಳು - ಆದರೆ, ಕುಟುಂಬವು ನಿಸ್ಪೃಹ; ತಗಲು-ತಾಟು ಸೇರ ಲಿಕ್ಕಿಲ್ಲ, ಅಂಥವರನ್ನು ನೆರಳಿಗೆ ನಿಲ್ಲಗೆಡಲಿಕ್ಕಿಲ್ಲ, ಖರೇ ಜನರನ್ನು ಕಂಡರೆ ಪ್ರೇಮ ಬಹಳ, ಕೆ ದೊಡ್ಡದು, ಜನರಿಗೆ ಎಷ್ಟು ಉಣಿ ಸಿದರೂ ತೃಪ್ತಿಯಾಗಲಿಕ್ಕಿಲ್ಲ ತನ್ನ ಮನಸ್ಸಿಗೆ ಬಾರದಿದ್ದರೆ ಯಾರನ್ನೂ ನೋಡುವ ಹಾಗಿಲ್ಲ. ಮುಖ್ಯ ಶನ್ನ ನ್ನು ಅನು ಸರಿಸಿ ಜನರ.ಹೆ ನೀಗಲಿಕ್ಕಬೇಕು, ತನ್ನ ವತು ನಡೆಯಲಿಕ್ಕೆ ಬೇಕು.ಮಹಾರಾಜಾ, ಕುಟುಂಬದ ಕಾಲಲ್ಲಿ ಈ ದೇಹವು ಏಳು ಕೆರೆ ನೀರು ಕುಡಿದದೆ ” ಎಂದು ಹೇಳಿದ್ದ ನಾ ದರೂ ಜನರು ಕೇಳಿರಬಹುದು ! ಶ್ರೀ ಗುರುವಿನ ಕುಟುಂಬದ ನಿಜವಾದ ಗೌರವದ ಯೋಗ್ಯತೆಯನ್ನು ಮುಂದೆ ೫ನೇ ಪ್ರಕರಣದಲ್ಲಿ ಬರೆಯಬೇಕಾಗಿರು ವದರಿಂದ, ಇಲ್ಲಿ ಹೆಚ್ಚಿಗೆ ಬರೆಯುವದಿಲ್ಲ, ಶ್ರೀ ಗುರುಗಳು, ತಮ್ಮ ಕುಟುಂಬ ವಿರುವ ತನಕ ಅವರ ವತು ವಿ೧ರಲಿಲ್ಲ; ಅವರಿಗೆ ಕೆಟ್ಟ ಮತು ಆಡಲಿಲ್ಲ; ಅವ - ರನ್ನು ಏಕವಚನದಿಂದ ಕರೆಯ ಲಿಲ್ಲ; ಕೆಲಸಮೂಡಲಿಲ್ಲೆಂದು ಅವರಿಗೆ ಸಿಟ್ಟು ಮ ಡಲಿಲ್ಲ, ಕುಟುಂಬವು ಸಿಟ್ಟಿನಲ್ಲಿದ್ದರೆ ತಾವು ಮೌನಧಾರಣವೂಡಿ ಕ.ಟ.೦ಬವು ಹೇಳಿದಂತೆ ಕೇಳಬೇಕು; ಸವಧಾನದಿಂದಿದ್ದರೆ ವಿನಯದಿಂದ ಎರಡು ಮಾತುಗ ಇನ್ನು ಆಡಬೇಕು, ಕುಟುಂಬದ ಎದುರಿಗೆ ಯಾವ ಮನೆಗೆಲಸವೂಡಲಿಕಾ ಶ್ರೀ ಗುರುಗಳು ಅಭಿಮನಪಟ್ಟು ಹಿಂದಕ್ಕೆ ಸರಿಯಲಿಲ್ಲ. ಅವರು ತಮ್ಮ ಕ ಟುಂಬದ ಎದುರಿನಲ್ಲಿ ಕುಟ್ಟಿದರು ಬೀಸಿದ ರು, ಎಂಜಲುಬಳೆದರು, ಮುಸುರಿಯುತಿಕ್ಕಿ ದರು, ಒಂದು ಕಲ್ಲ ಪರಟಿಯು ಒಡೆದದ್ದ ಕ್ಕಾಗಿ ಕುಟುಂಬಕ್ಕೆ ಅಂಜಿ ಸತ್ತರು, ಈ ಪ್ರಸಂಗಗಳನ್ನು ನೋಡಿ ಚಪ್ಪಳೆ ಬಡೆದು ನಗುವಜನರ ನಗೆಗೆ ಗುರುಗಳು ಲಕ್ಷಗೂ ಡಲಿಲ್ಲ; ಈ ಪ್ರಸಂಗದಲ್ಲಿ ಗುರುಹಿರಿಯರು ಮೂಡುವ ತಿರಸ್ಕಾರಕ್ಕೆ ಗುರುಗಳು ಕಿವಿಗೊಡಲಿಲ್ಲ. ಹೀಗೆ ಪಾಮರರಿಗೆ ತೀರ ಅಸಾಧ್ಯವಾದ ಅನುವರ್ತನದಿಂದ ಕುಟುಂಬದೊಡನೆಯಾದರೂ ದಾ ಸವೃತ್ತಿಯಿಂದ ನಡೆದು, ಶ್ರೀ ಸದ್ದು ರೂತ್ತ ಮನು ತನ್ನ ಏಕಕ್ರಿಯೆಯನ್ನು ಕಾಯ್ದು ಕೊಂಡನು; ಮಹಾತ್ಮನ ಈ ಅಗಾಧವಾದ