ಪುಟ:ನಿರ್ಯಾಣಮಹೋತ್ಸವ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಸಬ್ಬೋಧ ಚಂದ್ರಿಕ' ಡುತ್ತ ಸುಮ ನಿರುವದೇ ಮಾರ್ತಿಗಳ ಪ್ರಭಾವವು. ಮೃದುನುಡಿಗಳನ್ನು ಒತ್ತಿ ಉಚ್ಛರಿಸುವದೇ ಮ೧ ರ್ತಿಗಳ ಬಿರುನುಡಿಯ ಲಕ್ಷಣವು ಅಭದ್ರವಾತುಗಳನ್ನಾಡ ದಿರುವದೇ ಮೂರ್ತಿಗಳ ಶೀಲವ, ಹಾಳು ಉಸಾಬರಿಗೆ ಜನರು ತಮ್ಮ ಕಡೆಗೆ ಬಾರ ದಂತೆ ಜನರಲ್ಲಿ ತಮ್ಮ ವಿಷಯವಾಗಿ ಉದಾಸೀನಭಾವವನ್ನು ೦ಟುಮಡುವದೇ ಮೂರ್ತಿಗಳ ಪ್ರಖರವಾದ ಸಾತ್ವಿಕತೇಜಸ್ಸಿ ನಸಾಕ್ಷಿಯು ಮೂರ್ತಿ ಗಳಿಗೆ, ಮೇಲೆ೦ಬ ಅಭಿಮನವಿಲ್ಲ, ಕಳಗೆಂಬ ಅಭಿಮನವಿಲ್ಲ;ಮಂದಿ ಮೇಲೆ ಕೂಡ್ರಿಸಿದರೆ ಬೇಸರವಿಲ್ಲ, ಕೆಳಗೆ ಕೂಡ್ರಿಸಿದರೆಚಿಂತೆಯಿಲ್ಲ. ನೀನು ಅಯೋಗ್ಯನು, ಸಾ ವಿಯ ಹೊಟ್ಟೆಯಲ್ಲಿ ಹುಟ್ಟ ತಕ್ಕದ್ದಿದ್ದಿಲ್ಲೆ ”೦ದು ಲಡ್ಡ ಶಿಷ್ಯರು ನುಡಿದರೆ ಸಹ ಸುಮ್ಮನಿದ್ದು ಬಿಡುವದು ಮ ರ್ತಿಗಳದೊಡ್ಡಿ ಸ್ತನವು ಏರಿಕೆಯ ರಕ್ತದ ತರುಣ ವರ್ತಿಗಳು, ಈ ವೊತ್ತಿನವರೆಗೆ ಒಬ್ಬರ ಸಂಗಡ ಜಗಳಾಡಲಿಲ್ಲ, ಒಬ್ಬರ ಮನಸ್ಸಿಗೆ ಹತ್ತುವ ಮಾತುಗಳನ್ನಾಡಲಿಲ್ಲ! “ಸ್ವಾಮಿಯವ್ರತ ಮೀರಲಾಗದು” ಸಾವಿ.ಸಂತೋಷ ಪಡುವ ಕೆಲಸವಡ ಬೇಕು” ಎಂದು ನುಡಿಯುತ್ತ, ಕಣ್ಣಿದ್ದವರಿಗೆ ಪ್ರತಿಸಾಧುವಾಗಿ ತೋರುವದು ಶ್ರೀ ಚಿದಂಬರಮೂರ್ತಿಗಳ ಮಹಾಮಹಿಮೆಯು | ಪ್ರಿಯ ವಾಚಕರೇ, ' ಕತ್ತೆಗೇಕೆ ಹತ್ತಿ ಯಕಾಳು ಮುಸುರೆ” ಎನ್ನು ವಂತೆ ಶ್ರೀ ಚಿದಂಬರ ಮೂರ್ತಿಗಳ ಸದ್ಯಕ್ತಿಯ ಗೊಡ ವೆಯು ನಮಗೇಕೆ? ಬಹಳವಾದರೆ ಶ್ರೀ ಗುರುಸ್ಥಾನದಲ್ಲಿ ಕತ್ತೆ ದುಡಿದ ಹಾಗೆ ದುಡಿಯುವದೊಂದೇ ನಮ್ಮ ಕೆಲಸವು, ಇದರಿಂದ ಲೇಖಕನು ದುಡಿಯುವವರನ್ನು ನಿರಾಕರಿಸುತ್ತಾನೆಂದು ತಿಳಿಯಬೇಡಿರಿ, ದುಡಿಯುವವರನ್ನು ಕಂಡರೆ ಆತನಿಗೆ ಪಂಚಪ್ರಾಣವು, ವಿವೇಕಿಯಾಗಿ ಮನುಷ್ಯನು ಯಾವಾಗಲೂ ದುಡಿಯಬೇಕೆಂದು ಬಾಧಿಸುವದಕ್ಕಾಗಿಯೇ ಭಗವಂತನಿಂದ ಗೀತಾಶಾ ಸ ವು ಪ್ರಕಟವಾಗಿರುವದೆಂದು ಲೇಖಕನಿಗೆ ಕೇಳಿಯಾದರೂ ಗೊತ್ತುಂಟ; ಆದರೆ ದುರಭಿಮೊನಿಗಳ ನಮ್ಮದುಡ ತವು ದುಡ ಶವಲ್ಲ, ನಮ್ಮ ಅಹಂಕಾರಕ್ಕಾಗಿ ಆದ ಸ೩ ಮಜೂರಿಯ ಕೈದು, ಎಂದು ತಿಳಿಯಬೇಕು, ಇಂಥ ಬದವಾಷಜನರು ನಾವು, ಮರ್ತಿಗಳ ಸಾತಿ, ಕಗುಣವನ್ನು ಹ್ಯಾಗೆ ತಿಳಿಯುವೆವು? ನಾರಾಯಣಭಗವಾನರನ್ನು ನನ್ನ ಸ್ಥಳದಲ್ಲಿ ತಿಳಿಯಿರಿ”ಎಂದು ಶ್ರೀಗುರುಗಳು ಹೇಳಿರುವರೆಂದು ನೀವೇ ಬರೆದಿದ್ದು, ಶ್ರೀ ಗುರುವಾಕ್ಯಕ್ಕೆ ವಿರುದ್ಧ ವಾಗಿ ಶ್ರೀ ಮೂರ್ತಿಗಳು ಹಾಗೆ ಶ್ರೀ ಗುರು ಸ್ಥಾನದಲ್ಲಿ ಆಗುವರೆಂದು ವಾಚಕರು ಲೇಖಕನನ್ನು ಕುರಿತು ಪ್ರಶ್ನೆ ಮೂಡಬಹುದು. ಈ ಪ್ರಶ್ನ ಲೇಖಕನು ಸಮಧಾನ ಹೇಳುವನು. ಚೊಕ್ಕ ಚಿನ್ನಕ್ಕೆ ಇದು ಚಿನ್ನ ವಿರುತ್ತದೆಂದು ಎರಡನೆಯವರು ಹೇಳಲವಶ್ಯವಿಲ್ಲ. ನ