ಪುಟ:ನಿರ್ಯಾಣಮಹೋತ್ಸವ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ , ನಾ ಗಲಿ ವಹಿಸಲೇ ಬೇಕಾಗುವದು; ಆದರೆ ಜಗತ್ತಿನ ಜನರು ಕಲಿಬಾಧೆಯಿಂದ ಪೀಡಿತರಾಗಿ ಉದ್ಧಾ ರಾದಿಕಾವನಾಪರರಾಗಿರಲು, ಅವರ ಇಷ್ಟಾರ್ಥಪೂರ್ತಿ ಗಾಗಿ ಅವರ ರೂಪವೇ ಆಗಿರುವ ಸಾಧುಗಳು, ತಾವು ಪ್ರಯತ್ನ ರಾಮರಾಗಿ ಜಗತ್ತಿಗೆ ಸೇವ ಕರಾಗಬೇಕಾಯಿತು, ಅಂದರೆ ಜಗತ್ತಿಗೂ ತಮಗೂ ಭೇದವಿಲ್ಲೆಂದು ತಿಳಿಯುವ ಶ್ರೀ ಸಾಧುಗಳು, ಉದ್ದಾ ರಾಕಾಂಕ್ಷಿಯಾದ ಶಮ್ಮ ಜಗದ್ರೂಪದಲ್ಲಿ ಸೇವ್ಯರಾಗಿ ಯ, ಉದ್ದಾರಕ್ಕಾಗಿ ಯತ್ನಿ ಸುವ ತಮ್ಮ ಸಾಧುರೂಪದಲ್ಲಿ ಸೇವಕರಾಗಿಯ ಪರಿಣಮಿಸಿದರು, ಆ೦ದ ಬಳಿಕ ಶ್ರೀ ಶೇಷಾಚಲ ಸದ್ದು ರಣತ್ತಮರ ಈ ಸೇವಕ ಧರ್ಮವನ್ನು ಸಂತರ ಶ್ರೇಷ್ಠ ಧರ್ಮ ಎಂದು ಯಾರಾದರೂ ಒಪ್ಪಿಕೊಳ್ಳ ಬಹುದಲ್ಲವೆ? ಹಿರA2 ೨ನೆಯ ಪ್ರಕರಣ --ಇ೫. ಶ್ರೀ ಗುರುವು ಲೋಕದ ಪಾಪವನ್ನು ಶೋಷಿಸಿದ್ದು. ಅmanandac लोभमूलानि पापानि ॥ - ಮೇಲಿನ ಪ್ರಕರಣದಲ್ಲಿ ಜೀವರೊಳಗೆ ಬದ್ಧರು, ಮುಕ್ತರು ಎಂಬ ಎರಡು ವರ್ಗಗಳಿರುತ್ತವೆಂದು ಹೇಳಿದೆಯಷ್ಟೆ ? ಹ್ಯಾಗಿದ್ದ ರಾ ಅವರು ಪರಮೇಶ್ವರನ ಅಂಶಭೂತರಾದದ್ದರಿಂದ ಅವರು ಪರಸ್ಪರ ಬಂಧುಗಳಾಗುವರು, ಈ ಬಂಧೆಗಳ ಪರಸ್ಪರ ವಿಷಯಕ ಧರ್ಮವನ್ನು ಸ್ಪಷ್ಟವಾಗಿ ತಿಳಿಸುವದಕ್ಕಾಗಿ ತಂದೆಮಕ್ಕಳ ಒಂದು ವ್ಯಾವಹಾರಿಕ ಉದಾಹರಣವನ್ನು ತೆಗೆದುಕೊಳ್ಳು ವಾ, ಧರ್ಮಶ್ರನ, ಕರ್ತೃತ್ವಶಾಲಿಯೂ ಆದ ಒಬ್ಬ ತಂದೆಗೆ ಇಬ್ಬರು ಅವಳಿ-ಜವಳಿ ಮಕ್ಕಳಿರುತ್ತಾ ರಂದು ಕಲ್ಪಿಸೋಣ, ಅವರಲ್ಲಿ ಒಬ್ಬ ನ್ನು ಅಂದರೆ ಜನನ ಕ್ರದ್ರದಿಂದ ಹಿರಿಯ ನಾ ದವನು ಕೇವಲ ತಂದೆಯ ಸದ್ದ ರ್ವದಲ್ಲಿ ದೃಷ್ಟಿಯುಳ್ಳವನಾಗಿ, ತಂದೆ ಸಂಪಾದಿ ಸಿದ ವಿಷಯಗಳಿಗೆ ಮಹತ್ವ ಕೊಡದೆ, ತನ್ನ ತಂದೆಯ ವೃತ್ತಿಯಂತೆ ತನ್ನ ವೃತ್ತಿ ಯ ಧರ್ಮತತ್ಪರರಾಗುವಹಾಗೆ ಯತ್ನಿ ಸುವನೆಂತಲೂ, ಕಿರಿಯಮಗನು ತಂದೆಯ ಸದ್ಧರ್ಮವನ್ನು , ಅರ್ಥಾತೇ ತಂದೆಯನ್ನು ಮರೆತು, ಕೇವಲ ತಂದೆ ಸಂಪಾದಿಸಿದ ಹೊಲ-ಮನೆ-ದುಡ್ಡು- ಮೊದಲಾದ ವಿಷಯಗಳಲ್ಲಿ ಆಸಕ್ತಿಯುಳ್ಳವನಾಗಿ, ಎಲ್ಲ ರನ್ನು ವಂಚಿಸಿ ತಂದೆಯ ಎಲ್ಲ ಗಂಟನ್ನು ತಾನೊಬ್ಬನೇ ತಿನ್ನಲು ಹವಣಿ ಸತ್ತಾ ನಂತಲೂ ಭಾವಿಸೋಣ, ಇವರಲ್ಲಿ ಹಿರಿಯಮಗನು ತನ್ನ ತಂದೆಗಿಂತಲೂ ಆತ