ಪುಟ:ನಿರ್ಯಾಣಮಹೋತ್ಸವ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೦೯ ಭ್ರಷ್ಟತೆಯ ಕಾಲದಲ್ಲಿ ಶ್ರೀ ಸದ್ದು ರವಿನಂಥ ಮಹಾತ್ಮನ ಯಥಾಸಾಂಗ ಶ್ರಾದ್ಧ ಕರ್ವವನ್ನಲ್ಲದೆ ಬೇರೆಯಾರಶ್ರಾದ್ಧ ಕರ್ಮವನ್ನು ನಾಡಿ ಜನರ ಹೃದಯಗಳು ಸತ್ನ ರ್ಮಶ್ರದ್ದಾಪೂರಿತವಾದಾವು? ಎಲ್ಲ ಬಗೆಯಿ೦ದ ಲೋಕಶಿಕ್ಷಣ ಕೊಡುವದಕ್ಕಾಗಿಯೇ ಶ್ರೀ ಗುರುವಿನ ಅವತಾರವಲ್ಲವೇ ? ಶ್ರೀ ಗುರುವಿನ ಈ ಮಾಸಿಕ ಶ್ರಾದ್ಧವನ್ನು ಕಣ್ಣು ಮುಟ್ಟಿ ನೋಡಿದವರು ನಿಜವಾಗಿ ಧನ್ಯರೇಸರಿ, ಶ್ರಾದ್ಧ ಕರ್ಮಕ್ಕೆ ಆರಂಭವಾಗುವ ಪೂರ್ವದಲ್ಲಿ ಪ್ರತಿಯಾಬ್ಬ ಬ್ರಾಹ್ಮಣರ ಬಲಗಡೆಗೆ ಅವರವರ ನೀರಾಂಜನಗಳಲ್ಲಿ ದೀಪಗಳನ್ನು ಸ್ಥಾಪಿಸಲು, ಶೋಭೆಯು ಹೆಚ್ಚಾಯಿತು , ದೀಪಗಳಿಗೆ ತುಪ್ಪ ಹಾ ಕುವ ಕೆಲಸವನ್ನು ಅತ್ಯಂತ ಭಾವಿಕರಾದ ವಿ ವಿಷ್ಣು ರಾಮಚಂದ್ರ ಕಹಳ್ಳಿ ಶಿವ ರು ಬಹುಭಕ್ತಿಯಿಂದ ಮಾಡಹತ್ತಿದರು. ಶ್ರಾದ್ಧ ಪ್ರಯೋಗವನ್ನು ನಮ್ಮ ಪಾಠಶಾ ಲೆಯ ಅಧ್ಯಾಪಕರಾದ ವೀರಾರಾ, ಎಸ್‌.ನಾರಾಯಣಶಾಸ್ತ್ರಿಗಳವರುಪರಮೋತ್ಸಾ ಹದಿಂದ ಅಸ್ಥಲಿತವಾಗಿ ದಿಟ್ಟತನದಿಂದ ಯಥಾಸ್ಥಿ ತಮೂಡಿ ಸುವದನ್ನು ನೋಡಿ, ಗಳ ಗನಾಥ ಇವರಿಗೆ ಆನಂದ ಜನಿತಾಭಿನವು ಉತ್ಪನ್ನ ವಾಯಿತು | ಬ್ರಾಹ್ಮಣರ ಭೋಜನ ಸಮಯವು ಒದಗಲು, ಗಳಗನಾಥ ಇವರ ಸೂಚನೆಯಂತೆ ಗಳಗನಾಥರೇ ಮೊದಲಾದ ಯಾವತ್ತು ಜನರು ಒಂದು ಹುಳವುಳಿಯದಂತೆ ಹೊರಗೆ ಹೊರಟು ಹೋಗಿ ಬಿಟ್ಟ ರು, ಕರ್ವವು ನಡೆದಾಗ ಪ್ರತಿಯೊಬ್ಬ ರವಖದಲ್ಲಿ ಆನಂದಪರವಶ ತೆಯ ಲಕ್ಷಣಗಳು ತೋರುತ್ತಿದ್ದವು. ಭೋಜನಾನಂತರ ಬ್ರಾಹ್ಮಣರು ಹಸ್ತ-ಮುಖಪಕ್ಷೌಲನ, ಪಾದ ಪ್ರಕ್ಷೇಲನ ಮಾಡಿಕೊಂಡು, ಆಚಮನವಡಿ ತಮ್ಮ ತಮ್ಮ ಎಲೆಯ ಮೇಲೆ ಮೊದಲಿನಂತೆ ಬಂದು ಕುಳಿತುಕೊಳ್ಳಲು ಪುನಃ ಪ್ರೋತ್ರಸಮೂಹವು ಮೊದಲಿಗಿಂತ ಹೆಚ್ಚಾಗಿ ಕಾಡಿತು! ಆಗ ಭೋಜನಾದಿಸತ್ಕಾರಗಳಿಂದ ತೃಪ್ತವಾದ ಬ್ರಹ್ಮವೃಂದವು, ಗಂಧಾ ನುಲೇಪನ, ಸುವಾಸಿಕಲಾಗೃಹಣಾದಿಗಳಿಂದ ಬ್ರಹ್ಮತೇಜಸ್ಸಿನಿಂದ ಉಕ್ಕುತ ( ಇrgigaaraar: ಇಶಾಕtarಳಿ;” ಎಂಬ ಉಕ್ತಿಯು ಸತತೆ ಯನ್ನು ಪ್ರಕಟಿಸುತ್ತಲಿತ್ತು, ಬ್ರಾಹ್ಮಣರ ವಿಶಾಲಪಾತ್ರೋಚ್ಚಿ ಪ್ಲಾ ಫ್ರಣದಿಂದ ಶ್ರಾತೃ ಸಮೂಹಕ್ಕೆ ಒಂದು ಬಗೆಯ ತೃಪ್ತಿಯುಂಟಾಯಿತು, ಅಷ್ಟ ರಲ್ಲಿ ಪಿಂಡ ಪ್ರದಾನ ಕರ್ಮಕ್ಕೆ ಆರಂಭವಾಯಿತು, ಚುಟಿಕೆಯಿಂದ ಬೆದರಿಸಿ ಶ್ರಾದ್ಧವನ್ನು ತೀರಿ ಸುವ ಈಗಿನ ಕಲಿಕಾಲದಲ್ಲಿ, ಪ್ರತ್ಯಕ್ಷ ಸಾಧುವಾದ ಶ್ರೀ ಚಿದಂಬರಮೂರ್ತಿಗಳು, ಭಕ್ತಿಯುತರಾಗಿ ಶಿಷ್ಯದತ್ತ ಪಿಂಡವನ್ನು ಪ್ರತಿ ಪಿತೃ ಬ್ರಾಹ್ಮಣರನ್ನು ದ್ದೇಶಿಸಿ ಸವ ರ್ಪಿಸುವಾಗ, ಕರ್ಮವೈಭವದ ಅನುಭವವು ಪ್ರತಿಒಬ್ಬರ ಹೃದಯಕ್ಕೆ ಆಗಿ, ಶ್ರದ್ಧೆ ಬ