ಪುಟ:ವಂಗವಿಜೇತ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Կ-եւ- Eprieto, ಮಾರ್ಮೊಳಗುತಿದ್ದಿತು; ಗಂಗೆಯಲ್ಲಿ ಮುತಾವ ದೋಣಿಯJಾ ನಡೆಯುತಿರಲಿಲ್ಲ; ಸುರೇಂದ್ರನಾಥನು ಕುಳಿತಿದ್ದ ددثه حمام نتيجة ಮಾತ್ರ ತರತರ ಶಬ್ದವನ್ನು ಮಾಡುತ ಹೋಗುತಿದ್ದಿತು. ಬಹಳ ದೂರ ಹೋದ ಬಳಿಕ ದಡದಲ್ಲೊಂದು ದೀಪದ ಬೆಳಕು దృష్చిగే చిద్పితేు. ದೋಣಿಯನ್ನು ನಡೆಯಿಸುತಿದ್ದ ಅಪರಿಚಿತ ಮನುಷ್ಯನು ದೀಪದ ಬೆಳಕನ್ನು తెJRరి, ' ఆదే ನನ್ನ ವುನೆ, ಅದಕ್ಕೆ ದೂರದಲ್ಲಿ ಕಾಣುವ ನಿಕುಂಜದಲ್ಲೆನ್ನ ಮನವು ನೆಲೆಗೆJಾ೦ಡಿರುವುದು ಎಂದು ಹೇಳಿದನು. ಸುರೇ೦ದ್ರನು ಅಪರಿಚಿತ ಮನುಷ್ಟನ ಗಂಭೀರಭಾವವನ್ನು ಕ೦ಡು ಚ ವು ੋਹ ਭh ಅವನನ್ನು దృష్చీసి ನೆJಾಡಿದನು, ಅವನ ಕಣುಗಳಲ್ಲಿ ನೀರು ತು೦ಬಿ ತುಳುಕುತಿದುದನ್ನು ಕಂಡು ದುಃಖಗೊಂಡು ಸ್ನೇಹಪೂರ್ವಕವಾಗಿ, ಅಯ್ಯ ಮಹಾಶಯರೆ! ತಮ್ಮ ಹೆಸರನ್ನು ನಾನರಿಯೆನು. ತಮ್ಮ ಕೆಲಸಕಾರ್ಯಗಳು ನನಗೆ ಗೊತ್ತಿಲ್ಲ, ಆದರೂ ತಮ್ಮನ್ನು ನೋಡಿದರೆ ತಾವೆನಗೆ ಸ್ನೇಹಿತರೆಂದೂ, ಸೋದರರೆಂದೂ, ಮನಸ್ಸಿನಲ್ಲೊಂದು ಹೇಳಲಶಕ್ಕವಾದ ಮಮತೆಯು యేుట్చు ತದೆ; ತಮ್ಮ ದುಃಖವೇನಿದ್ದರೂ ಸ್ನೇಹಿತನಲ್ಲಿ సజెJRదర నెల్లి సంచేJR డేవిల్లదే ಬಿಚ್ಚಿ ಹೇಳುವಿರಾದರೆ ನನಗೆ ಸಾಧ್ಯವಿದ್ಯಷ್ಟು ಪ್ರಯತ್ನಪಟ್ಟ ತಮ್ಮ ದುಃಖವು ದೂರವಾಗುವ೦ತೆ ಮಾಡುವೆನು ಎ೦ದು ಹೇಳಿದನು. ಅಪರಿಚಿತ— ತಾವೆನ್ನಲ್ಲಿ ಅಷ್ಟೊಂದು ಅನುಗ್ರುಹವುಳ್ಳವರಾಗಿದು ದಯೆ ಗೆದು ನನ್ನ ಕುಟೀರಕ್ಕೆ ಬ೦ದರೆ ಸಮಸ್ತ ವೃತಾಂತವನ್ನೂ ಅರುಹುವೆನು. ಸುರೇ೦ದ್ರನಾಧನು ಸವುತನಾದನು ; ದೋಣಿಯು ದಡಕ್ಕೆ ಮುಟ್ಟಿ ಇಬ್ಬರೂ ಮೌನವಾಗಿ ದೋಣಿಯಿ೦ದಿಳಿದು ಅಪರಿಚಿತ వునేున్యెన శుటRరశ్న ಹೇJಾದರು.