ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ಗೀ - ....------- ಅತಿಥಿಸತ್ಕಾರ-ವಿದ್ಯಾರ್ಥಿಗಳ ಪೋಷಣೆ- ಅನ್ನ ದಾನ ಮೊದಲಾದ ಪವಿತ್ರ ಕಾರ್ಯಗ ಳನ್ನು ಮಾಡಿ ಬಂದ ಪುಣ್ಯವನ್ನು ಆವರವರದು ಅವರವರಿಗೆ ಹಂಚಿಕಾಡುತ್ತ ಬಂದು ಲೋಕವನ್ನು ಪುನೀತವಾಗಿ ಮೂಡಿದನೆಂದು ಹೇಳಿದರೆ, ನೀವು ಯಾಕೆ ಒಪ್ಪಿ ಕ! ಲಿಕ್ಕಿಲ್ಲ! " ಇದರಿಂದ ಶ್ರೀಶೇಷಾಚಲ ಸದ್ದು ರುಗಳು ಭವಿಯಲ್ಲಿ ಅವತರಿಸಿ ಮೂರು ಮಹತ್ವದ ಕಾರ್ಯಗಳನ್ನು ಮಾಡಿ ಜನರನ್ನು ಉದ್ಧರಿಸಿದರೆಂದು ಹೇಳಬೇಕಾಗುವದು. ೧ನೆಯ ಮಹತ್ಕಾರ್ಯವು, ಯಾಚನಾರ ಸದಿಂದ ಜನರ ಪಾಪಶೋಷಣ! ಅವರನ್ನು ಪವಿತ್ರೀಕರಿಸಿದ್ದು, ಅನೆಯ ಮಹತ್ಕಾರ್ಯವು, ತಾವು ಸಂಪಾದಿಸಿ ಸಿದ್ಧ ಮಾಡಿದ ಶ್ರೀಗುರುಪ್ರಸಾದರವವಾದ ಪವಿತ್ರಾನ್ನ ಗ್ರಹಣಯೋಗವನ್ನು ಜನ ರಿಗೆ ಒದಗಿಸಿ ಕೊಟ್ಟ , ಅವರ ಬುದ್ಧಿಯನ್ನು ಸತ್ಕಾರ್ಯ ಪ್ರವರ್ತಿ ವಾಗಿ ಮಾಡಿ ದು, ೩ನೆಯ ಕಾರ್ಯವು, ಆ ಪವಿತ್ರಾಂ ತಿಃಕರಣದ ಜನರನ್ನು ತಮ್ಮ ಸದ್ರೋಧ ದಿಂದ ಬೋಧಿಸಿ ತಮ್ಮಂತೆ ಮಾಡಿಕೊಳ್ಳಲಿಕ್ಕೆ ಯತ್ನಿಸಿದ್ದು , ಪ್ರಿಯವಾಚಕರೇ, ಇಂಥ ಮಹತ್ಕಾರ್ಯ ಮಾಡುವ ಶ್ರೀಸಚ್ಚಾ ರುವು ಲೋಭಗ್ರಸ್ತರಾದ ನಮ್ಮ ಮನೆಗೆ ಯಾಚನೆಗಾಗಿ ಬಂದನೆಂದರೆ ನಾವು ಸಾಧುಗಳು ದುಡ್ಡು ಎಳೆಯುವದಕ್ಕಾಗಿ ಬಂದರೆಂದು ಕಾರ್ಪಣ್ಯವನ್ನು ತಾಳಿ, ನಮ್ಮ ಪಾಪವನ್ನು ಬಚ್ಚಿಟ್ಟು ನಾವು ಹಾಳಾ ದೆವಲ್ಲದೆ, ಸಾಧುಗಳು ನಮ್ಮ ಪಾ »ಶೋಷಣಮಾಡಲಿಕ್ಕೆ ಬಂದರೆಂದು ಸಂತೆ ಷಒಟ್ಟು ಅವರಿಗೆ ಸರ್ವಸ್ವ ವನ್ನೂ ಅರ್ಪಿಸಿ ನಿಕಿ ಪಾಪರಾಗಿ ಅನುಗ್ರಹಕ್ಕೆ ಪಾತ್ರ ರಾಗಲಿಲ್ಲಆದರ ಕರುಣಾಳವಾದ ಶ್ರೀ ಸದ್ಗುರುವು ನಮ್ಮ ಕೃಪಣರ ದಾನ ವನ್ನು ಅಲ್ಪ ವೆಂದು ನಿರಾಕರಿಸಲಿಲ್ಲ, ಕುರಿ ಮೇಡಿರೆ ಕುರುಬನಿಗೆ ಲಾಭವೆಂಬಂತೆ, ಜನರ ಅಲ್ಪ ಪಾಪಶೋಷಣವಾದರೂ ಅಷ್ಟೇಲಾಭಕರವೆಂದು ಸಂತೋಷ ಬಟ್ಟ; ಕೊಟ್ಟದ್ದನ್ನು ಶ್ರೀ ಗುರುವು : ಆತ್ಯಾದರದಿಂದ ಗ್ರಹಿಸಿ ಅಭಿನಂದಿಸುತ್ತಿದ್ದನು. ( ಮಹಾರಾಜಾ, ಇದು ಭಿಕ್ಷೀಕನು , ಲಕ್ಷೀಕನಾಗಿದ್ದರೆ ಯಾತಕ್ಕೂ ಹೆದರುತ್ತಿ ದಿಲ್ಲ, ಎಲ್ಲ ಕೆಲಸವೂ ಅ೦ಗೈ ವೆ.ಲೆ ನಡೆಯಬೇಕಾಗಿದೆ; ಏನು ಮಾಡಬೇಕು ಮಹಾರಾಜಾ, ತಮ್ಮ ತಮ್ಮ ಸಂಸಾರಗಳೇ ತಮಗೆ ಭಾರವಾಗಿರುವ ಈಗಿನ ಕಾಲದ ಯಾಚನೆಮಾಡುವಾಗ ಎಡಗೈಯಲ್ಲಿ ಜೀವಹಿಡಕೊಳ್ಳಬೇಕಾಗುತ್ತದೆ” ಎಂಬವೇ ಮೊದಲಾದ ವಿನಯೋಕ್ತಿಗಳಿನ್ನಾ ಚತ್ತ, ಅಸಮರ್ಥನಂತೆ-ಪರಾಧೀನನಂತೆದೀನನಂತೆ ಶ್ರೀಗುರುವು ನಟಿಸಿದ್ದ ನ್ತಿ ಬಹ ಜನರು ನೋಡಿರಬಹುದು , ಎಂಥ ಕಷ್ಟ ಕಾಲದಲ್ಲಿ ಯಾದರೂ ಆತನು ತನ್ನ ಯಾಚನಾಕರ್ಮದಿಂದ ಜನರ ಪಾಪ