ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ. ತ ನಾವು ಹೇಳುವದಿಲ್ಲ; ಆದರೆ ಸ್ವತಃ ಜಗತ್ತಿಗೆ ಶಂಕರತ್ವ ವನ್ನು ಕೊಟ್ಟು, ತಾವು ಕಿ೦ಕರರಾಗಿ ಆಚರಿಸಿದ ಶ್ರೀ ಶೇಷಾಚಲಸದ್ದು ರುಗಳ ಶಿಷ್ಯರೆನಿಸಿಕೊಳ್ಳುವವರು, ತಮ್ಮ ಗುರುಗಳು ಮಹಾಶ್ರೇಷ್ಠರೆಂದು ಅಭಿಮಾನ ಪಟ್ಟರೆ ನೀವು ಒಪ್ಪ ಬಹದೋ? ಅ೦ಥ ದುರಭಿಮನದ ಶಿಷ್ಯರನ್ನು ಅಗಡಿಸು ಸಾಧುಗಳ ಶಿಷ್ಯರೆಂದಾದರೂ ನೀವು ಭಾವಿಸಬಹುದೊ? ಜಗತ್ತೆ ಈಶ್ವ ರ ಸ್ಕ ರೂಪವೆಂದು ಶ್ರೀ ಸದರವು ಬೋಧಿಸುತ್ತ, ತಾನು ಸ್ವತಃ ಆಚರಿಸಿ ತೋರಿಸುವಾಗ, ಆತನ ಶಿಷ್ಯರು ತಮ್ಮ ಗುರುಗಳೇ ಎಲ್ಲರಿ ಗಿಂತಲೂ ಶ್ರೇಷ್ಠರೆಂದು ಹೇಳಿಕೊಂಡರೆ, ಯಾರು ಕೇಳಬೇಕು? ಆದರೂ ಅಗಡಿಯ ಸಾಧುಗಳ ಶ್ರೇಷ್ಠರೆಂತಲೇ ನಾವು ಹೇಳುವೆವು; ಆದರೆ ಯಶರಲ್ಲಿ ? ದಾ ಸಭಾವದಲ್ಲಿ ! ! ಶ್ರೀಸಾಧುಗಳು ತಮ್ಮಲ್ಲಿ ಅಗಾಧವಾದ ಸಾವು ರ್ಥ್ಯವಿದ್ದರೂ, ಅದನ್ನು ಜಗತ್ತಿನಲ್ಲಿ ಮೆರಿಸಿ ಶ್ರೇಷ್ಠರೆನಿಸಿಕೊಳ್ಳಲಿಲ್ಲ; ಆದರೆ ಅಭಿ ಮನದಿಂದ ತಮ್ಮ ಸಾಮರ್ಥ್ಯವನ್ನು ಸ್ವಲ್ಪವಾದರೂ ತೋರಗೊಡದೆ, त्वद्भक्तभक्तपारचारकभक्तभक्तदासस्यदासातमांस्मरः लोकपाल” ಎಂಬಂತೆ ಕಿಂಕರರ ಕಿಲಕರರೆನಿಸಿ ಕಳ್ಳ ಎದರಲ್ಲಿ ಶ್ರೇಷ್ಠ ರಾದರು, ಅದರಂತೆ ತಾವು ಮಹಾಜ್ಞಾನಿಗಳಿದ್ದರೂ, ಕ.ರ್೯ವರ್ಗದಲ್ಲಿ ಔದಾಸೀನ್ಯವನ್ನು ತಾಳಿ, ಜಗತ್ತನ್ನು ಭ್ರಾಂತಿಗೀಡುಮೊಡುವದರಲ್ಲಿ ಶ್ರೇಷ್ಠರೆನಿಸಿಕೊಳ್ಳಲಿಲ್ಲ; ಆದರೆ ತಾವು ಮಹಾಭಯಗ್ರಸ್ವ ಸಾಂಪ್ರದಾಯಾಭಿಮಾನಿಗಳಂತೆ ವರ್ಣಾಶ್ರಮೋಚಿ ೨ ಕರ್ಮಗ ಳನ್ನು ಭಾವನಾಯುಕ್ತ ವಿಶಗಿ ಆಚರಿಸಿ, ಡಾಂಭಿಕರ ಕರ್ಮಾ ಚರಣೆಯನ್ನು ನಿರ್ಭಿಡೆ ಯಿಂದ ನಿಷೇಧಿಸಿ ಕರ್ಮಚರಣೆ ಯ ರಹಸ್ಯವನ್ನು ಸ್ಪಷ್ಟವಾಗಿ ತಿಳಿಸುವವರಲ್ಲಿ ಶ್ರೇಷ್ಠರೆನಿಸಿಕೊಂಡರು; ಹಾಗೆಯೇ ಸಾಧ.ಗಳು ಕಲ್ಲ ಕೆಟ್ಟು ಬಂಗಾರದೂಡು ವದರಲ್ಲಿ ಯೂ, ಸತ್ತವರನ್ನು ಬದುಕಿಸುವದರಲ್ಲಿ ಯೂ, ವಷಾರೋಗಾದಿಗಳನ್ನು ಸ್ಪರ್ಶ ಮಾತ್ರದಿಂದ ನಿವಶರಣಮಾಡುವದರಲ್ಲಿ ಯ, ಬಂಜೆಗೆ ಮಕ್ಕಳನ್ನು ಕೊಡು ವದರಲ್ಲಿ ಯೂ , ದರಿದ್ರರನ್ನು ಶ್ರೀಮಂತರಾಗಮಾಡುವದರಲ್ಲಿ ಯೂ ಅರ್ಥಾತ ಪ್ರಾರಬ್ಧ ಭೋಗಕ್ಕೆ ಚ್ಯುತಿಯನ್ನುಂಟುಮಡುವದರಲ್ಲಿ ಶ್ರೇಷ್ಠರೆನಿಸಿಕೊಳ್ಳಲಿಲ್ಲ; ಆದರೆ ಪ್ರಸಂಗವಶಾತಿ ಪ್ರಕೃತಿಗುಣದಿಂದ ನಿರಾಲೋಚಿ ತಿವಾಗಿ ಇಂಥ ಹಲವು ಅಲೌಕಿಕ ಕೃತಿಗಳೊದಗಿದರೂ, ಅವುಗಳ ವಿಷಯವಾಗಿ ನಿರಭಿಮಾನಿಗಳೂ-ಸ್ಕೃತಿ ಹೀನರೂ ಅಗುವದರಲ್ಲಿ ಯ, ಇಂಥ ಮಾಯಾಸ್ಪದ ವ್ಯವಹಾರಗಳಿಂದ ಜನರ ವಾಸನೆಗಳನ್ನು ಹೆಚ್ಚಿಸಲಿಕ್ಕೆ ಹೇಸಿ, ಇಂಥ ವ್ಯವಹಾರಗಳಿಗೆ ಆಸ್ಪದವು ದೊರೆಯ ದಂತೆ ಎಚ್ಚರಪಡುವದರಲ್ಲಿ ಯ, ಮೊಯಾರಹಿತವಾದ ಪರಿಶುದ್ದಾ ಚರಣೆ,