ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಮಹಾಭಾರತ [ಸಭಾಪರ್ವ ಶರಣಜನದಂಡಿತ್ಯವೆಂಬಿವ ನರವರಿಸದಂಗೈಪ ಭೂಪನ ಸಿರಿಗೆ ಮಡುಗು ಕೇಡು ನಿಮಿಕೆ ಭೂಪ ಕೇಳಂದ ೬೩ ಪರಮಸಖನಾದೊಡೆಯು ಬಡವಾ ದುರಿಯ ತಾನೇ ಕೆಡಿಸಿ ಕಳವುದು ಮ-ುತನೆಂದರೆ ತನ್ನ ಸಾಹಸದಂತರವನದು | ಅರಿಗಳ ಕಿಂಕರರು ಕಿಂಕರ ರರಿಗಳು ಹದನನರಿದು ಸತ್ತೋ ತರದಲವನಿಯನಾಳುವೆ ಭೂಪಾಲ ಕೇಳಂದ || ೩.೪ ಧನದಲುರುಧಾನದಲಿ ನೆರೆದಿಂ ಧನದಲುದಕದ ಹೆಚ್ಚು ಗೆಯಲಿಂ ಬಿನಲಿ ಯಂತ್ 1 ಕದಲಿ ಶಿಲ್ಪಿಗರಲಿ ಶಿಲಾ 1 ಳಿಯಲಿ | ವನವಳಯ ಕೋಟಾವಳಯಜೀ ವನವಳಯ ಗಿರಿವಳಯ ದುರ್ಗವ ವೆನಿಸ ದುರ್ಗಾವಳಿ ಸಮಗವೆ ಭೂಪ ನಿನಗೆಂದ || 4 ಧನದಿ ಪಂಡಿತರಶತತಿಯಾ ಧನದಿ ಧಾರುಣಿಮಾನ ಮೇಣಾ ಧನದಿ ಕಾಂತೆಯರಖಿಳವಸ್ತುಗಳ್ಳದೆ ಸೇಡುವುದು | ನೆನಹು ತೃಪ್ತಿ ಹೊಳ್ಳದದದ ಧನವೆ ಸಾಧನ ವರದಿಗಾಧನ ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ | k& ಖಡುಗಧಾರೆಯು ಮಧು ಮಹಾಹಿಯ ಹೆಡೆಯ ಮಾನಕ ವಜದಿಂ ಬಿಗಿ ದೊಡಲಿಗೊಡ್ಡಿದ ಸುರಗಿ ಕಡು ಕೆರಳಿದ ಮೃಗಾಧಿಪನ || 1 ಶಸ್‌ , ಟ, ಠ, - - - - - - - - -