ಪುಟ:ವಂಗವಿಜೇತ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತಾರನೆಯ ಪರಿಚ್ಛೇದ Π.ΒΕ, ಶತುಗಳನು ನೋಡುತಿದ್ದನು, ఒు ఏ్ముందేూవే్ము ದೂರದಲ್ಲೊಂದು లేబ్చ ವಾಯಿತು. ಎಲ್ಲರೂ ವಿಸ್ಮಿತರಾಗಿ ನೋಡಿದರು. ದೂರದಲ್ಲಿ ಧJಾಳಿಯ ರಾಶಿಯು శణిJళిసికేు. ఒబ్బ ఆర్చౌరేూ మీ యు ರಾಜನಿದ್ದೆಡೆ ವಾಯು ವೇಗದಿ೦ದ ಬರುತಿದ್ದನು. ನೋಡಿದರೆ, ಕುದುರೆಯು ಭJಾಮಿಯನ್ನು ಸ್ಪರ್ಶಮಾಡುವಂತೆ ಕಾಣುತಿರಲಿಲ್ಲ. ನಿಮಿಷದೊಳಗೆ ಅವನು ಹತ್ತಿರ ಬಂದನು, ಅವನು ಮಹಾ ರಾಜನ ಸೈನಿಕನಾಗಿದ್ದನು. ರಾಜನ ಸಮುಖಕ್ಕೆ ಬ೦ದು శోుదు రేురిుందిళదు ನಿರತನು, ಕುದುರೆಯು ಅತಿ ವೇಗದಿ೦ದ ಬ೦ದಿದುದರಿ೦ದ ಆರೋಹಿಯು ಇಳಿ దేని డెనేయు అదు నేలడపాJRలే చిద్చు నాల్మారు ತಡವೆ ಕೂಗಿ శాలుగళన్ను ಅಂತರಕ್ಕೆ ನಿಡಿ ಪಾJಣವನ್ನು చిట్చతేు. ಕುದುರೆಯ ಕಡೆ ನೋಡಲಾರಿಗೂ ಅವಕಾಶವಿರಲಿಲ್ಲ. ಸೈನಿಕನು ಪ್ರಣಾ ಮವಂ ಗೈದು ಭೀತಚಿತ್ರನಾಗಿ ಅರುಹಿದನು–“ ಮಹಾರಾಒ | ನಮ್ಮ ಶಿಬಿರ ದಲ್ಲಿ ಎದೆಾJಹೋನು...ಖರಾದ ಸೈನ್ಯದವರಿಂದ, ಮಹಾರಾಜರವರು ಇ೦ದು ಸಾಯುರಕಾಲ ದುರ್ಗದ ಪಾುಚಿರದ ಹೇJಾರಗೆ ಬರುವರೆ೦ದು ಶತುಗಳು ತಿಳಿದವ ರಾಗಿ, ಅರ್ಧ ಹರಿದಾರಿಯು ದೂJಾರದಲ್ಲಿ ಎರಡು ಸಾವಿರ ಅಶಾರೋಹಿಗಳು ಕಾದು ನಿಂತಿದ್ದವರು, ಈಗ ?享。守。 ಬರುವವರಾಗಿದ್ದಾರೆ' ಸೈನಿಕನು ಅಷ್ಟೊಂದು జెల తానైుంతి యెుందే సాలదేవేు లే బిదే నేు. ಮಹಾರಾಜನ ಅನುಚರರು ವು ರೆವೆಗೆJಾ೦ಡವರ೦ತೆ ಭಯದಿ೦ದ ಜ್ಞಾನಶೂನ್ಯ ರಾದರು. ರಾಜಾ ಟೋಡರಮಲ್ಲನು, ನೀವೂ ಅಶಾರೋಹಿಗಳಾಗಿರುವಿರಿ, ದುರ್ಗದ ಕಡೆ ಕುದುರೆಗಳನ್ನು ದೌಡುಬಿಟ್ಟುಕೊಂಡು ಹೋಗಿರಿ. ಶತುಗಳು ಬರು ವುದಕ್ಕೆ ವೆJಾದಲೇ ದುರ್ಗದೊಳಗೆ ಹೋಗಬಲ್ಲಿರಿ' ಎ೦ದು ಹೇಳಿದನು. ಅಪ್ಪಣೆಯ ಪುಕಾರ ಎಲ್ಲರೂ ಕುದುರೆಗಳನ್ನು ದುರ್ಗಾಭಿಮುಖವಾಗಿ ಓಡಿಸತೊಡಗಿದರುుతే్యుత్చేన్న వేుకి యు్ళు ಇ೦ದ್ರನಾಧನು ದjಾರದಿ೦ದ ಧJಾಳಿಯನ್ನು ನೋಡಿ ತನ್ನ ರಣಭೇರಿಯನ್ನು ಹೊಡೆಸಿದನು. ಅವನ ಐನೂರು ಕುದುರೆಗಳು ಆಮ್ರಕಾನನದಲ್ಲೊತ್ತ...ಟು ಏನೋ ಕಾರಣದಿಂದ ಇಡಲ್ಪಟ್ಟಿದುವು. ಭೇರಿಯ లేబ్సనేన్ను # RళిదేJడే సా ಅಶಾರೋಹಿಗಳು &১০3ে১ নং০ঠJocন্তে০১, ১ষ্টত ಇಂದ್ರುನಾಧನು, ಮಹಾರಾಜ | ಅಪ್ಪಣೆಯಾದರೆ, লন, ಮನJಾರು ಕುದುರೆ ಗಳನ್ನು まndo幸Jpロロo 亮JoRn ಶತುಗಳನ್ನಡರ್ದು ಮಾರ್ಕೊಳ್ಳುತ್ತ నిల్లిసి 5ు ವೆನು; ಅಷ್ಟರೊಳಗೆ ತಾವು ಸ್ವಚ್ಛಂದವಾಗಿ ದುರ್ಗದೊಳಗೆ ದಯಮಾಡಬಹುದು ఎందను. ರಾಜಾ–(ಗಂಭೀರ ಸ್ವರದಿ೦ದ) ಮುಗು | ಯುದ್ಧ శ్నే ಸವು ಯು ವು ಬ೦ದಾಗ ಟೋಡರಮಲ್ಲನಾವಾಗಲೂ ಪಲಾಯನತತ್ಪರನಾಗನು. ವ್ಯರ್ಧವಾಗಿ ಪಾಣ ವನು ت تقريةئةodدكتلة د యుద్బవల్ల, ನರಹತ್ಯೆ ಮಾತ್ರವಾಗುವುದು.