ಪುಟ:ಅರಮನೆ.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

iii

ವಿಧಾನಸೌಧ ಬೆಂಗಳೂರು 560 001

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳು

ಸಿಎಂ/ಪಿಎಸ್/26/11

ಕರ್ನಾಟಕ ಸರ್ಕಾರ

ಶುಭ ಸಂದೇಶ ವಿಶ್ವಕ ನ್ನ ಡ ಸಮ್ಮೇಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು 55ನೇ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದೆ. ಈ ಸಂದ¨Àರ್sವನ್ನು ರ Z À £ Áತ ್ಮ P À ª Áಗಿ ದಾಖಲಿಸಿ ಸ ್ಮ g À ಣ  ೀ ಂiÀ ು ಗೆ ೂಳಿಸ ಬೆ ೀ ಕೆ ಂಬುದು ಸ P ರ್Áರz À ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ ``ವಿಶ್ವಕನ್ನಡ ಸಮ್ಮೇಳನ’’ ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸು ವುದು ಕರ್ನಾಟಕ ಸರ್ಕಾರದ ಆಶಯ ವಾಗಿದೆ. ಇದg À ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳ 100 ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹv್ವz À À ಕೃತಿಗ¼£ À À್ನು ಪP್ರ Àಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಾಸPರಿ ್ತÀ ಗೆ ಒದಗಿಸುವ ಹಂಬಲ ನಮ್ಮದು. ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರv್ನÀ ಗ¼£ À ುÀ ್ನ ಕ£್ನÀ ಡಿಗgುÀ ಸºೃÀ ದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ.

ದಿನಾಂಕ 24.01.2011

(ಬಿ.ಎಸ್. ಯಡಿಯೂರ¥್ಪÀ )