ಪುಟ:Mysore-University-Encyclopaedia-Vol-1-Part-1.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32

ಅಂಗರು - ಅಂಗಸಾದೆ.ನೆ

ಮಾಡಿಕೊಳ್ಳುತ್ತಿದ್ದ ರೋಮನ್ ಆಸ್ಥಾನದ ಸುಂದರಿಯರು ಗಾಲ್‍ನಿಂದ ತರಿಸಿದ ಸಾಬೂನಿನಿಂದ ಕೂದಲ ಬಣ್ಣ ತೆಗಯುತ್ತಿದೆ.ದÀ ರು. ರೋಮನ್ನರು ತª್ಮು ಪರಿಮಳಗಳನ್ನೂ ಅಂಗರಾಗವಸ್ತುಗಳನ್ನೂ ಮನಸೆಳೆವ ಅಲಂಕರಿಸಿದ ಭರಣಿಗಳಲ್ಲಿ ತುಂಬಿಸುತ್ತಿದ್ದರು. ಬಾದಾಮಿ, ಗುಲಾಬಿಯಂಥ ಪರಿಮಳವಿರುವ ಮುಲಾಮುಗಳು, ಹೂವುಗಳು, ಏಲಕ್ಕಿ ಲವಂಗ ಮೊದಲಾದುವು, ಗೋಂದು- ಇವನ್ನು ಆಲಿವ್ ಎಣೆ, ಎಳೆuಗಳಲ್ಲಿ ಕರಗಿಸಿದ್ದ ್ಣ ್ಳ ್ಣÉ À À ತೈಲದ ಮುಲಾಮುಗಳು, ಹುಡಿಗಳು-ಹೀಗೆ 3 ಬಗೆಯ ದª್ಯÀ ಗಳು ಉಪಯೋಗದೆ.ಿz್ದುವು . ್ರ À À À ್ಲ À ಅಂಗರಾಗಗಳ ಬಳಕೆ ಬ್ರಿಟನ್ನಿನಲ್ಲೂ ಎಷ್ಟೋ ಕಾಲದಿಂದ ಇದ್ದರೂ ಪೂರ್ವ ದೇಶಗಳಿಂದ ಬಂದ ಅಲಂಕಾರ ವಸುಗಳು ಒಂದ£ಯ ಎಲಿಜಬೆತ್ ರಾಣಿಯ ಕಾಲಕ್ಕೆ À್ತ À À ಜನಪಿಯವಾಗಿದ್ದುವು . ಮಲಗುವ ಮನೆಗಳ ಪರಿಕರಗಳಲ್ಲಿ ಪರಿಮಳದ ಪೆಟ್ಟಿUಯೂ ಮುಖ್ಯವಾಗಿತ್ತು. ಎಲಿಜಬೆತೆ್ತಳ ಕಾಲದಲ್ಲಿ ಮೈಕಾಂತಿಯನ್ನು ಹೆಚಿಸಿಕೊಳ್ಳಲು, ಚೆನ್ನಾಗಿ ್ಚ ಬೆªರುವಂತೆ ತುಂಬ ಸುಡುವ ನೀರಿನ ಸ್ನಾನªiÁಡಿ, ಮೊಗ ಕೆಂಪೇರುವಂತೆ ಚೆನ್ನಾಗಿ ಸಾರಾಯಿಯಲ್ಲಿ ತೊಳೆಯುವ ಉಪಾಯವಿತು.್ತ ಇದು ಸಾಧ್ಯÀ ವಿಲ್ಲದ ಎಳೆಯರು ಹಾಲಿನಲ್ಲಿ ಮಿಂದು ಏಳುತ್ತಿದ್ದರು. ಆಮೇಲೆ ಕೆಲಕಾಲ ಕೂದಲಿಗೆ ಪುಡಿ ಹಾಕುತ್ತಿದ್ದರು. 18ನೆಯ ಶತಮಾನದ ಹೊತ್ತಿಗೆ ಅಂಗರಾಗಗಳ ಬಳಕೆ ಎಲ್ಲರಲ್ಲೂ ಎಷ್ಟು ಹೆಚಿತೆಂದರೆ ಇಂಗೆಂಡಿನ ್ಚ ್ತÉ ್ಲ ಪಾಲ್ಲಿಮೆಂಟಿನಲ್ಲಿ (1770) ಒಂದು ಕಾಯಿದೆಯನ್ನೇ ತಂದರು. ಅಂಗರಾಗಗಳಿಂದ ಅಲಂಕರಿಸಿಕೊಂಡು ಮನ¸¼ದೆ. ಮದುವೆಯಾದರೆ ಅದು ಮದುವೆ ಎನ್ನಿಸುವುದಿಲ್ಲ É É À ಎಂದಿದೆ, ಆ ಕಾಯಿದೆಯಲ್ಲಿ. ಇದೇ ಕಾನೂನನ್ನು ಅಮೆರಿಕದ ಪೆನಿಲೇನಿಯ ಸಂಸ್ಥಾ£ದೆ.್ಲೂ ್ಸ ್ವÉ ಜಾರಿಗೆ ತಂದರು. ಬಹುಮಟ್ಟಿಗೆ ಅಮೆರಿಕದ ಕಾಲೋನಿಗ¼¯ಲ್ಲ ಹೀಗೆ ಅಂಗರಾಗಗ¼ನ್ನು À ್ಲÉ ಹೊರಕಾಣುವಂತೆ ಹZುವು ದನ್ನು ಯಾರೂ ಒಪ್ಪಲಿಲ್ಲ. À್ಚ ಇಟಲಿ, ಫಾನ್ಸ್, ಸೇನ್‍ಗಳಲ್ಲೂ ಅಂಗರಾಗಗಳು ಜನಪಿಯವಾಗಿದ್ದುವು . 13ನೆಯ ್ಪ ಲೂಯಿಯ ರಾಣಿ ಆಸ್ಟ್ರಿಯದ ಸುಂದರಿ ಆ್ಯನ್ ಬಹಳ ಬಳಸುತ್ತಿದೆ.ದÀ ಳು. ವೆನಿಲ್ಲ, ಕೆಕಾವೊ ಕೆಗಳೂ(ಕ್ರೀಮ್ಸ್) ಬಾದಾಮಿಸರಿಯೂ (ಪೇಸ್ಟ್) ಸೇನಿನಿಂದ ಆಮದಾಗಿ ಬರುತ್ತಿದೆ.ದುವು . ್ಟ ಆಸ್ಥಾ£ದ ಹೆಂಗ¸ರ ಚರ್ಮವನ್ನು ಬಿಳಿಚಿಸಲು ಇವ£್ನÉ ಲ್ಲ ಹZುತ್ತಿದೆ.ದÀ ರು. ಒಂದ£ಯ À್ಚ ನೆ¥ೂೀಲಿಯನ್ ತನ್ನÀ ಕಾಲದ ಈ ಮೋಜುಗಳಿಗೆ ಒಳಗಾಗಿದ್ದ. ಜೋಸೆಪೀನ್ ಮಹಾರಾಣಿ ü ಮಾರ್ಟಿನಿಕ್ ಊರಿನಿಂದ ಅಂಗರಾಗಗಳನ್ನು ತರಿಸಿ ಯಾವಾಗಲೂ ಬಳಸುತ್ತಿದ್ದಳು. ಈ ಕಾಲದ¯್ಲÉ ಫಂಚರು ಪರಿಮಳಗ¼,À ಅಂಗರಾಗಸಾದೆ.ಗಳ,À ಶಾಸ್ತ್ರೀಯ ತಯಾರಿಕೆಯನ್ನು ್ರÉ ಪ್ರಾರಂಭಿಸಿದರು. ಯುರೋಪಿನಲ್ಲಿ ಆದದೆ.ದÉಲ್ಲ ಅಮೆರಿಕzಲ್ಲೂ ಮಾರ್ದನಿಸಿತು. ಅಮೆರಿಕದ ಕಾಡುಜನರು ಮೈಗೆ ಬಳಿದುಕೊಳ್ಳುತ್ತಿದ್ದ ಬಣ್ಣಗಳು, ಕೊಬ್ಬುಗಳು, ಎಣ್ಣೆಗಳು ಪರಿಚಯವಾಗಿದ್ದರೂ ವಲಸೆ ಬಂದವರಿಗೆ ಇವು ಹಿಡಿಸಲಿಲ್ಲ. ಆಮೇಲೆ ಅಂಗರಾಗ ಬಳಕೆ ಒಂದೊಂದು ಸಂಸ್ಥಾನದಲ್ಲಿ ಒಂದೊಂದು ಬಗೆಯಾಗಿತ್ತು. ಉತ್ತರದವರು ಬಳಸಲೇಕೂಡದೆಂದರೆ ಫಂಚರು ಹೆಚ್ಚಾಗಿದ್ದ ದಕಿಣದªರು ಹೇರ¼ವಾಗಿ ಬಳಸುತ್ತಿದೆ.ದÀ gು. ವಿಕೋರಿಯ ಕಾಲದಲಿ,್ಲ ್ರÉ ್ಟ ಅಂಗರಾಗಗಳ ಬಳಕೆ ಅನಾಗರಿಕವೆಂಬ ಭಾವನೆ ಅಮೆರಿಕಕ್ಕೂ ಹರಡಿತ್ತು. ಆದರೆ ಅಂಗರಾಗಗಳನ್ನುಉತಮಗೊಳಿಸಿ ತಯಾರಿಸುವುದರಲ್ಲಿ ಫಾನ್ಸ್ ಮುಂದಾಯಿತು. ಇಂಗೆಂಡು ್ತ À ್ಲ ಅಮೆರಿಕಗಳಲ್ಲಿ ಜನಪ್ರಿಯವಾಗುವ ಎಷ್ಟೋ ಮುಂಚಿನಿಂದಲೂ ಫ್ರಾನ್ಸಿನ ಹೆಂಗಸರು ಮೊಗವನ್ನು ತಿದ್ದಿಕಾಂತಿಗೊಳಿಸುವ ಅಂಗರಾಗಗಳನ್ನು ಬಳಸುತ್ತಿದ್ದರು. ಒಂದನೆಯ ಮಹಾಯುದ್ಧ ಮುಗಿಯುವ ತನಕ ಹೀಗೆ ಇತ್ತು. ಬರುಬರುತ್ತ ಇವು ಎಲ್ಲೆಲ್ಲೂ ಜನಪ್ರಿಯವಾದುವು. ಈಗ ಅಂಗರಾಗಗಳ ಜನಪ್ರಿಯ ಬ್ರಾಂಡುಗಳ ಪೈಪೋಟಿಯ ಯುಗªನ್ನÉ ೀ ನಾವು ಕಾಣುತ್ತಿದೆ.ದÉೀವೆ. ಪ್ಯಾರಿಸ್‍ನಗರ ಫ್ಯಾµನ್ ಪ¥ಂಚದ ಕೇಂದಬಿಂದುವಾಗಿದೆ. ್ರ À

ಅಂಗರು : ಅಂಗದೇಶದ ನಿವಾಸಿಗಳು. ಈ ದೇಶ ಸ್ಥೂಲವಾಗಿ ಈಗಿನ ಬಿಹಾರ ರಾಜ್ಯದಲ್ಲಿನ ಭಾಗಲಪುರ, ಮಾಂಘೀರ್ ಜಿಲೆಗ¼ನ್ನೂಳUೂಂಡಿತು. À ್ಲ ್ಲ À À É ್ತ ಅಂಗರ ಉಲ್ಲೇಖ ಮೊಟ್ಟಮೊದಲಿಗೆ ಅಥರ್ವವೇದದಲ್ಲಿ ಸಿಗುತ್ತದೆ. ಆ ಪ್ರಕಾರ ಇವರು ಆರ್ಯಜನಾಂಗಕ್ಕೆ ಸೇರದೆ, ಅಲ್ಲಿಯ ಮೂಲನಿವಾಸಿಗಳಾಗಿರಬೇಕೆಂದು ಊಹಿಸಲಾಗಿದೆ. ಸಂತಾಲ ಜನರಲ್ಲಿ ಪ್ರಚುರವಿದ್ದ ಐತಿಹ್ಯಗಳಿಂದಲೂ ಇದು ಸಮರ್ಥನೆಗೊಂಡಿದೆ. ಬೌಧಾಯನ ಧರ್ಮಸೂತ್ರದಲ್ಲಿ ಅಂಗರು ಮಿಶ್ರಜನಾಂಗ (ಸಂಕೀರ್ಣಯೋನಯಃ) ಎಂದು ಹೇಳಿರುವುದಲದೆ ಈ ದೇಶಕ್ಕೆ ಹೋಗಿ ಬಂದªರು ್ಲ ಶುದ್ಧಿಗಾಗಿ ಪುನ¸್ತೂೀಮ ಮತ್ತು ಸರ್ªಪೃಷ್ಠಗ¼ಂಬ ಯಜ್ಞಗಳನ್ನು ಮಾಡ¨ೀಕೆಂದು ವಿಧಿ¸ಲಾಗಿದೆ. ಈ ಜನಾಂಗದೆಲ್ಲಿ ಮೃತ್ತದೆಹಗಳನ್ನುತ್ಯಜಿಸುವ ಮತ್ತು ಹೆಂಡತಿ ಮಕ್ಕಳನ್ನು É À À À ಮಾರಿಕೊಳುವ ಪದೆ.ಧÀ ತಿ ಪZಲಿತವಿತೆಂದು ಮಹಾಭಾರತದಿಂದ ತಿಳಿದುಬರುತ್ತದೆ ್ಳ ್ರ À ್ತ ್ತ É ಪರಶಿವನ ಕೋಪಕ್ಕೆ ಅಂಜಿ ಕಾಮ ಓಡಿಹೋಗಿ ಈ ದೇಶದೆಲ್ಲಿ ದೇಹ (ಅಂಗ)ವನ್ನು ವಿಸರ್ಜಿಸಿದುದರಿಂದ ಈ ದೇಶಕ್ಕೆ ಅಂಗವೆಂಬ ಹೆಸರು ಬಂದಿತೆಂಬ ಕಥೆ ರಾಮಾಯಣದಲ್ಲಿದೆ. ಆದರೆ ಯಯಾತಿಯ ವಂಶಜನಾದ ಬಲಿಗೂ ಮತ್ತು ಅವನ ಪತ್ನಿ ಸುದೇಷೆಗೂ ಅಂಗ, ವಂಗ, ಕಳಿಂಗ, ಪುಂಡ, ಸುಹ್ಮ ಎಂಬ ಐವರು ಮಕ್ಕಳಿದ್ದು ್ಣ À

ಅವರು ತª್ಮು ತª್ಮು ಹೆ¸ರಿನಲ್ಲಿ ರಾಜ್ಯಗಳನ್ನುಸ್ಥಾಪಿಸಿದರಂಬ ಐತಿಹ್ಯ ಮಹಾಭಾರತ ಮತ್ತು ಪುರಾಣಗಳಲ್ಲಿ ದೊರಕುತ್ತದೆ. ರೋಮಪಾದನೆಂಬುವನು ಈ ದೇಶದ ಅರ¸ನಾಗಿದ್ದ£ಂದು ರಾಮಾಯಣದಲ್ಲಿ ಹೇಳಿದೆ. ಮಹಾಭಾರತದ ಕಾಲಕ್ಕೆ ಇದು ಕೌರªರ ರಾಜ್ಯದೆಲ್ಲಿ ಸೇರಿದ್ದು, ಕರ್ಣ ಇದರ ಅಧಿ¥ತಿಯಾಗಿದ್ದ. ಪ್ರ. ಶ.ಪೂ. 6ನೆಯ ಶತಮಾನದೆಲ್ಲಿ ಅಂಗವು 16 ಮಹಾರಾಷ್ರ್ಟ (ಮಹಾಜನ¥z)ಗಳಲ್ಲಿ ಒಂದಾಗಿದ್ದಿತೆು. ಮುಂದೆ ಇದರ ನೆರಯ ರಾಜ್ಯವಾದ ಮಗದೆ.ೀಶದ ಅರಸು ಬಿಂಬಸಾರ Às É ಇದನ್ನು ಗೆದೆ.ದÀ . ಆಮೇಲೆ ಇದು ಮೌರ್ಯಸಾಮ್ರಾಜ್ಯದ ಭಾಗವಾಯಿತು. ಬಾದಾಮಿಯ ಚಳುಕ್ಯರು, ಸೇವುಣರು, ಹೊಯ್ಸಳರು ಮುಂತಾದ ಅರಸರ ಶಾಸನಗಳಲ್ಲಿ ಇವರು ಇತರ ದೇಶಗಳ ಜೊತೆಗೆ ಅಂಗದೇಶವನ್ನು ಜಯಿಸಿದ ಉಲ್ಲೇಖಗಳು ಹೇರಳವಾಗಿ ದೊರೆಯುತª.É ಇದರಿಂದ ಅಂಗವು ಬಹು ಪೂರ್ವಕಾಲದಿಂದ ಮಧ್ಯÀ ಯುಗzªರಗೂ ್ತ ಪ್ರಸಿದ್ಧವಾದ ದೇಶವಾಗಿದ್ದಿತು. ಚಂಪಾನಗರ ಇದರ ರಾಜಧಾನಿ. (ಎಸ್.ಆರ್.) ಅಂಗ, ಲಿಂಗ : ವೀರಶೈವ ದರ್ಶನದಲ್ಲಿ ಕಾಣಬರುವ ಬಹು ಮುಖ್ಯವಾದ ಪಾರಿಭಾಷಿಕ ಪದೆ.ಳು. ಅಂಗ ಎಂದರೆ ಜೀವ, ಲಿಂಗ ಎಂದರೆ ಶಿವ. ಜೀವಾತ್ಮ ಮತ್ತು ಪರªiÁತ್ಮರ ಐಕ್ಯ ಎಂದು ವೇದಾಂತಿಗಳು ಹೇಳುವ ಮಾತನ್ನು ಲಿಂಗಾಂಗ ಸಾಮರ¸್ಯÀ ಎಂದು ವೀರ±ೈÉ ವರು ಹೇಳುತ್ತಾರ. (ಬಿ.ಎಸ್.) ಅಂಗಸಾದೆ.ನೆ : ಅಂಗಸೌಷ್ಠವ ಹೆಚಿಸಿಕೊಳ್ಳಲು ಮಾಡುವ ಸಾzsನೆ ಎಂಬುದು ್ಚ ಸಾಮಾನ್ಯ ಅರ್ಥ. ಅಂಗಸಾಧನೆ ಎಂದರೆ ಮಾನವ ದೇಹದ ಸ್ನಾಯು ಹಾಗೂ ಅಂಗಾಂಗಗ¼ನ್ನು, ಅವರªರ ವಯೋಮಾನ, ದೇಹ±ಕ್ತಿ ಮುಂತಾದ ಅಗತೆ್ಯÀ ಗಳ£್ನÀ ರಿತು, ಒಂದು ರೀತಿ, ಒಂದು ಕಮದಲ್ಲಿ ವಿಶಿಷ್ಟವಾದ ಚಟುವಟಿಕೆ, ಕವಾಯತು, ಉಪPರಣ ್ರ À ಹಾಗೂ ಕ್ರೀಡೆಗಳಿಂದ ದೇಹವನ್ನು ಸದೆ.À qs¥ಡಿಸಿಕೊಂಡು ತ£್ಮೂಲಕ ಆಯುರಾರೋಗ್ಯ ಸಾಧಿಸಿಕೊಳುವ ಬಗೆ. ಅಂಗಸಾದೆ.ನೆ ಹಾಗೂ ವ್ಯಾಯಾಮ ಎಂಬ ಪzಗಳನ್ನುಒಂದೇ ್ಳ ಅರ್ಥದಲ್ಲಿ ಉಪಯೋಗಿಸಿದರೂ ಅವುಗಳ ರೂಪ ರೀತಿಯಲ್ಲಿ ಭೇದವಿದೆ. ಆದರೂ ಅಂಗಸಾಧನೆಗೆ ವ್ಯಾಯಾಮ ಬೇಕು. ದೇಹದಾqs್ಯÀ ್ ಸರ್ದೆ.ೆ ದೇಹವನ್ನು ಅಣಿಗೂಳಿಸಲು ಅನುಸರಿಸುವ ವಿಧಾನವೂ ್ಪ És ಅಂಗಸಾಧನೆ.É ವಿವಿಧ ಸ್ನಾಯುಗಳಿಗೆ ತರ¨ೀತಿ ನೀಡಿ ಅವುಗಳನ್ನುಪzರ್ಶಿಸಲಾಗುತ್ತದೆ. À À ್ರ À ್ತ ಜಿಮ್ಮಾಸಿಕ್ಸ್ ಸರ್ದೆ.ಳಿಗೆ ಸಹ ಅಂಗಸಾzsನೆ ಎನ್ನಲಾಗುತ್ತದೆ ಇತ್ತೀಚಿನ ದಿನಗಳಲ್ಲಿ ್ಟ ್ಪ És ್ತ É ಅಂಗಸಾಧನೆಗಾಗಿ ಅನೇಕ ಜಿಮ್‍ಗಳು ತಲೆ ಎತ್ತಿª.É ಹಿಂದಿನ ಕಾಲದಲ್ಲಿ ಗರಡಿಮನೆಗಳಿದ್ದವು . ಇದರ ರೂಪ ರೀತಿಗಳು ಭಿನ್ನÀ ವಾಗಿದ್ದರೂ ಸಹ ವ್ಯಕಿಯ ದೈಹಿಕ ಅರ್ಹತೆಗೆ ಅವ±್ಯÀ ವಾಗಿವೆ. ್ತ ವ್ಯಾಯಾಮ ವ್ಯಕಿಯನ್ನು ಮಾನಸಿಕವಾಗಿಯೂ ಸುಸ್ಥಿಯಲ್ಲಿqಬಲ್ಲದೆ.. ದೈಹಿಕ ಹಾಗೂ ್ತ ಮಾನಸಿಕವಾಗಿ ಸದೆ.À ಢ ವ್ಯಕಿಗಳು ದೇಶದ ಸಂಪತೆು. ಇಂಥªರಿಂದ ಒಳೆಯ ಸªiÁಜ ್ತ À À À್ತ ್ಳ ಸಾಧ್ಯÀ . ನಾವು ಈ ದಿಶೆಯಲ್ಲಿ ಒಳೆಯವರಾದರೆ ಮುಂದಿನ ಪೀಳಿಗೆಯನ್ನು ಬಲಿಷವಾಗಿ ್ಳ ್ಠ ಬೆ¼¸ಬಹುದು. ಕ್ರೀಡಾ ಚಟುವಟಿಕೆ ಹಾಗೂ ವ್ಯಾಯಾಮ ಎಲ್ಲರಿಗೂ ಮುದ ನೀಡಬಲ್ಲದೆ.. ಮಕಳು ಆಟದಿಂದ ಉಲ್ಲಸಿತರಾಗುವುದನ್ನು ಕಾಣುತೇವೆ. ಒಂದು ಮಗು ಒಂಟಿಯಾಗಿದ್ದು ್ಕ À ್ತ ಸಿಡುಕಿನಿಂದ ಕೂಡಿದ್ದರ,É ಅದನ್ನು ಉಳಿದ ಮಕ್ಕ¼ೂಂದಿಗೆ ಬಿಟ್ಟg,É ಬೆgತೆು ಆಟವಾಡಿದರೆ ಅವರ ಸಬಾವದೆಲ್ಲಿ ನಿಶ್ಚಿತ ಬದಲಾವಣೆ ಸಾಧ್ಯÀ . ಮಕ್ಕಳ ಇಂಥ ಕತೆಗಳು ನಿತ್ಯ ಜೀವ£zಲ್ಲಿ ್ವ s ಸಾಕಷಿª.É ಇದೆಲ್ಲ ವ್ಯಾಯಾಮದ ಪರಿಣಾಮದ ದ್ಯೋತP.À ್ಟ ವ್ಯಾಯಾಮ ಅಥವಾ ಅಂಗ ಸಾದೆ.ನೆ ದೇಹಾರೋಗ್ಯದ ಮೇಲೆ ಪಬಾವ ಬೀರುವ ್ರ s ಸಂಗತಿ ಬೆ¼ಕಿನµ್ಟು ನಿಚ¼.À ಬೆªರು ಸುರಿಸಿದ ನಂತರ ಸಿಗುವ ಊಟದ ರುಚಿ ದೇಹವನ್ನು ್ಚ ಆರೋಗ್ಯವಾಗಿಟ್ಟೇ ಇಡುತ್ತದೆ. ದಣಿದ ಸ್ನಾಯುಗಳ ರೋದನ ಒಳ್ಳೆಯ ವಿಶ್ರಾಂತಿ ನೀಡುತ್ತದೆ. ್ತ ಕಮವಾದ ಅಂಗಸಾಧನೆಯಲ್ಲಿ ತೊಡಗಿದªನ ಬದುಕು ಕ್ರಿಯಾತ್ಮPವಾಗಿರುತ್ತದೆ ್ರ À ್ತ É ಇಂಥªರು ದೆ.ೂಮಪಾನ, ಗುಟ್ಕಾ ಮುಂತಾದ ಮಾದಕ ವ್ಯ¸£ಗಳಿಂದ ದೂರವಿರುತ್ತಾ£.É ಸದೃಢವಾದ ದೇಹ ಹಾನಿಕಾರಕ ರೋಗದಿಂದ ದೂರವಿರುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ರಷ್ಯ ದೇಶದ ಕಾರ್ಖಾನೆಗಳಲ್ಲಿ ಕಾರ್ಯ ಪ್ರಾರಂಭಕ್ಕೆ ಮುನ್ನ 10-15 ನಿಮಿಷ ಸಾಮೂಹಿಕ ವ್ಯಾಯಾಮ ಮಾಡಿಸುತ್ತಾರೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿದಿದ್ದಲ್ಲದೆ ಕಾರ್ಖಾನೆಯ ಉತ್ಪನ್ನದಲ್ಲಿ ಹೆZ¼ವಾದದೆ.ದು ಕಂಡುಬಂದಿದೆ. ಅಂದರೆ ವ್ಯಕಿಯ ಅರ್ಹತೆಯನ್ನು ಇದು ಹೆಚಿಸುತ್ತದೆ. ್ಚÀ À ್ತ ್ಚ À ್ತ ಪ್ರತಿ ವ್ಯಕ್ತಿಯ ಬದುಕು ಅವನ ದೈಹಿಕ ಅರ್ಹತೆಯನ್ನವಲಂಬಿಸಿದೆ. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಇದು ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಹಾಗಿದ್ದರೆ ಈ ಅರ್ಹತೆ s ಎಂದರೇನು? ಅರ್ಹತೆಯು ಜೀವನ ನಡೆಸಲು ಇರುವ ಸಿದ್ಧತೆ ಹಾಗೂ ಯೋಗ್ಯತೆ. ಸುತಲಿನ ಪರಿಸರದ ಬೇಡಿಕೆಗೆ ತP್ಕÀಂತೆ ತª್ಮುನ್ನು ತಾವು ಹೊಂದಿಸಿಕೊಂಡು ಹೋಗುವ ್ತ ಸಾಮಥ್ರ್ಯಕ್ಕೆ ಅರ್ಹತೆ ಎನ್ನುವರು. ಈ ಸಾಮಥ್ರ್ಯವು ಒಬ್ಬ ವ್ಯಕಿಯ ದೈಹಿಕ, ಮಾನಸಿಕ, ್ತ ಭಾವನಾತ್ಮP,À ಸಾಮಾಜಿಕ ಹಾಗೂ ನೈತಿಕ ಮೊದಲಾದ ಎಲ್ಲ ಅಂಶಗಳನ್ನುಒಳUೂಂಡಿದೆ.