ಪುಟ:ವಂಗವಿಜೇತ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೈದನೆಯ apta JEL ನಾನೇನನ್ನು ಮಾಡಿದರೆ ಈ ತರುಣದಿ೦ದ ಮುಕ್ರನಾಗುವೆನು ; ತಾವೆನ್ನ ಪಾಣ ವನು ಕಾಪಾಡಿದವರೆ೦ದು ತಿಳಿದರೆ, ರಾಜಾ ಟೋಡರಮಲ್ಲನು ತಾವಾವದನ್ನು ಬೇಡಿದರಾ ತಮಗದನ್ನು לדuקנ3ססנזס סל נכש#ספtנ . ಹೆ೦ಗಸು ಬಹಳ ಹೊತ್ತಿನತನಕ ಪ್ರುತುತ್ರರವರ ಕೊಡಲಿಲ್ಲ; ಇ೦ದ್ರು ನಾಧನು ಪುನಃಪುನಃ ಪ್ರುಶ್ನೆಯುನು ಒತಾಯದಿಂದ ಕೇಳಿದುದರಿ೦ದ, ಕಡೆಗ ವಳು, ಸೈನಿಕವರ! నేన్నే నే్ను ಇಷ್ಟರೊಳಗೆ ಮರೆತುಬಿಟ್ಟೆಯಾ ?' •3ססכ vנ . ಇ೦ದ್ರನಾಧನು ಕೆJಾಕಿಲ ನಿ೦ದಿತವಾದಾ ಕ೦ಠಧ್ವನಿಯನಾಗಲೂ వు రే ತಿರಲಿಲ್ಲವಾದಕಾರಣ ಉದ್ವಿಗ್ನನಾಗಿ, ರಮಣಿ ಶಿರೋಮಣಿ | ನಾನು ಪಾಣ ದಿ೦ದ ಬದುಕಿರುವತನಕ ನಿನ್ನನ್ನು ಮರೆಯೆನು. ಆದರೆ ನೀನಿಲ್ಲಿಗೆ ಹೇಗೆ ಬಂದೆ? ಮಹೇಶ್ವರನ הטמס ניהaגנ బిట్చివే్చు ದಿನಗಳಾದುವು ? ಎ೦ದು ಹೇಳಿದನು. Sづ ನೌಕಾವಾಸಿನಿಯಾಗಿದ್ದವಳು ವಿಮಲೆ! ಇ೦ದ್ರುನಾಧನು ಅವಳನ್ನು ಮಹೇಶ್ವರನ ಮಂದಿರದಲ್ಲಿ ನೋಡಿದ್ದನು. ಇಂತಹ ఆవేస్భయుల్లి ಅವಳನ್ನಲ್ಲಿ ಕ೦ಡು ಅಚ್ಚರಿಗೊಾಂಡನು. ಇ೦ದ್ರು ನಾಧನಾ ಸೋಜಿಗವ ಕ೦ಡು ವಿವು ಲೆಯು వేుల్నగువు ಪೂಸಿದ ಮುಖದವಳಾಗಿ, ತನ್ನ ಮುಖಾವರಣವನ್ನು వేుక్లేచ్చే ಮುಖದ ವೆುಲೆಳಿದುಕೊ೦ಡು ಆಹತನಾಗಿದ್ದಾ ಸೈನಿಕನ ಶುಶJಾುಷೆಯು೦ ಮಾಡ ತೊಡಗಿದಳು. ಇ೦ದ್ರನಾಧನ ವೆುಯಲ್ಲಿ ಅನೇಕ ಸ್ಟಳಗಳಲ್ಲಿ ಘಾಯಗಳಾಗಿದುವು. ಆದರೆ ಘಾಯಗಳು ಗುರುತರವಾದವುವಾಗಿರಲಿಲ್ಲ. ವಿಮಲೆಯು ಅತಿ ಜಾಣಿಕೆ ಯಿಂದ ನಾಜೋಕಾಗಿ ಅವುಗಳಿಗೆಲ್ಲ ಪುನಃ ಒದ್ದೆಯ ಬಟ್ಟೆಗಳನ್ನು ಕಟ್ಟಿದಳು ; ಬಳಿಕ ಇ೦ದ್ರನಾಧನು ಅಲ್ಲಿ೦ದ ಹೊರಡಲುದುತನಾದನು. ಬೀಳ್ಕೊಳುವ ಸಮಯದಲ್ಲಿ ಅವನಾ ರಮಣಿಗೆ ನೂರಾರು ಧನ್ಯವಾದ ಗಳನ್ನು త్రి పిందను. బళిచే ಅವಳನ್ನು 守opso, ro2&g ವಾಕ್ಯಗಳಿಂದ ತನ್ನ ಕುರುಹಾಗಿ ಒ೦ದಾವದಾದರೂ ಬಹುಮಾನವನ್ನು ತೆಗೆದುಕೊಳ್ಳಲು ಒತ್ತಾಯ ಮಾಡಿದನು. ವಿಮಲೆಯು ಬಹಳ ಹೆJಾತು ನಿಸ್ತಬ್ಬೆಯಾಗಿದು, ಬಳಿಕ ಸಜಲನಯನೆ ಯಾಗಿ, 'ಪ್ರಭು, ಸೆನಿಕವರ! ಮಹೇಶ್ವರನ ಮು೦ದಿರದಲ್ಲಿ ನಿನ್ನಲೆನ್ಗಿರದು ಭಿಕ್ಷೆಯರ ಬೇಡಿದ್ದೆನು, ಸತೀಶಚಂದ್ರನನ್ನು ಕಾಪಾಡಬೇಕೆಂದು ; ನನಗದನ್ನು ಭಿಕ್ಷವಾಗಿ ನೀಡು' ಎಂದಳು. ಇ೦ದ್ರುನಾಧ—ಆದರೆ ಅದು ಭಿಕ್ಷೆಯಲ್ಲ. ಸತೀಶಚಂದ್ರನು ನಿರ್ದೋಷಿ ಯಾಗಿದ್ದರೆ ಅವನನ್ನು ರಕ್ಷಿಸಿ ಕಾಪಾಡುವುದು ಮನುಷ್ಯಮಾತ್ರನಿಗೆ ಕರ್ತವ್ಯ వాదుదు. నాను నివగి : లు వాగి ವುತ್ತೆ, ನನ್ನು ಮಾಡಬೇಕೊ , ಅದನ್ನು ಶಿರಸಾವಹಿಸಿ ಮಾಡುವೆನೆ೦ದು ವಚನವರಿ ಕೊಡುವೆನು.