ಪುಟ:ಕೃಷ್ಣ ಗೋಪೀವಿಲಾಸಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣ ಗಮೀವಿಲಾಸಂ ಕರಿಯ ಸುಂಡಲಿನ ಪ್ರಮಾಣ ವೃಷ್ಟಿಯ ಧಾರೆ | ಕರೆದುದದ್ದು ತವನೇನೆಂದೆ 188 ತುರುಗಳೆಲ್ಲವು ಸಿಡಿಗೊಂಡುವು ಗೋಪರ 1 ನೆರವಿ ಕಂಗೆಟ್ಟು ಮರುಗುತ | ದುರುಳ ಕೃಷ್ಯನ ಮಾತ ಕೇಳಿ ದೇವೇಂದ್ರನ | ಬರೆಯಂತಾಯ್ತು ಕಟೆನುತ ||೪೫ ಪರಮಪುರುಷನಲ್ಲಿಗೆ ತಂದರೆನಿಬರು | ತೆರನಾವುದಿನ್ನೆ ಮಗೆನಲು || ಕರಕಮಲಗಳ ನೆಗಹಿ ಕೃ# ನೀವಂದ 1 ದಿರಿ ಗಿರಿಯಿದೆ ನಿಮಗೆಂದ 184 ಸರಿ ನೆಗಹಿದನು ಗೋವರ್ಧನಾಚಲವನು | ತೆರುಮೃಗಸರಗಳೊಡನೆ ಕರದಿಂದ ಕಳಚಿ ಬೀಳದ ಗಿರಿ ನಂಬಿ ಬ೦ | ದಿರಿ ಭಯವೇಕೆಂದ ನಗುತ 18೩ ಎನಲು ಕೃ ಸ್ಮನ ಮೂರ್ತಿಯನು ಕಂಡು ಗೋಪರಂ ದ ಮಿಷಾಧಿಸನನೇಡಿಸುತ | ಅನುಪಮಾನಂದದಿಂ ಬಂದರೆಲ್ಲರು ತಮ್ಮ 1 ಮನೆಗಳಿಗೈದುವಂದದಲಿ 48ಬೆತ್ ಜತೆ ನನೀಕ್ಷಿಸುತ ತಿಂದಿದುಗಳ / ವೃತ್ತಿಗಳನು ಮರೆದಾಗ ೧ ಪ್ರತಳಿರುವೊಲೆ ರದರು ದಿವಾರಾತ್ರೆ ಗ ವೆಲೆಂಬುದನು ತಿಳಿಯದೆ 18ಣ ತುರುಗವು ಪರಿಚರಣವ ನೋಡುತ | ಕರುಗಳ ಕಂಬಲ ಮರೆದು | ಪರಮಪುರುಷನೊಳಡಗಿಸಿ ಚಿತ್ರವ ತಮ್ಮ ! ಮರೆದುವು ಮುರಿಗಳಂದದಲಿ 832 ಇಂತೇಳು ದಿವ ರವಾದುದು ಕೃ ಸ್ಮನ ನೀತಿ | ಯಂತ"ಕ್ಷದಿ ಕಂಡು ಸುರಪ | ಕಂತುಪಿತನ ನರನೆಂದೆಣಿಸಿ ತೆನೆನ್ನ ! ಭಾತಿಗಿನ್ನೇವೇನೆಂದ ೫೧ ತಿರುಗು ಮತ್ತು ಸ್ವಾಮಿದ್ರೋಹಿಗಳಿಗೆ ನಾ | ಗುರುವಾದೆನಕಟಕಟೆನುತ & ಪರಮೇಷ್ಠಿಯಲ್ಲಿಗೈದಿದಂದ)ನಿತ್ತಲು | ಹರಿಗಡಿದುದು ಮಳೆಯಾಗ ೯೫೨ ಸರ ಜನರನು ಕಳುಹಿ ಕೃತ್ಯ ಸುರತನ | ಗರ್ವವನಿಳುಹುವಂದದಲಿ | ಪರತವನು ಧರೆಗಿಳುಹಿ ಗೋಕುಲದೊಳು | ಸರಕೇಶ್ಚರವಿರಲು !೫೩ ಅತ್ತಲಿಂದು ನು ಗೊಮ್ಮುಗೆರಗಿ ತಾ ನಡಸಿದ | ವೃತಾ .ತವನು ವಿವರಿಸಲು | ಸತ್ಯಲೋಕಾಧಿಪ ಮರುಗಿಯೆ ಬರೆಯುತ | ಸುತyಮನ ಕು ತಂದ Ha8 ಆರನಾವಂದು ಪ್ರಾರ್ಥಿಸಿದೆವು ಧರೆಗಾಗಿ | ಕ್ರೀರಾರ್ಣವದ ತಡಿಗೈದಿ | ಆರು ಬುದವತರಿಸಿದರು ಮತ್ತೀಗಲ | ದಾರು ಶ್ರೀಕೃಷ್ಯ ಮಾನವತೆ ೬೫೫