ಪುಟ:ಕೃಷ್ಣ ಗೋಪೀವಿಲಾಸಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wy ಕಣರ್ನಿಟಕ ಕಾವ್ಯಮಂಜರಿ •www+ wwwy wannov • ದುರುಳತನವನು ಮಾಡಿದೆ ನಕ್ರ ನಿನ್ನ ಸು | ಬರೆವೊಡೆ ಸಮಯವಲ್ಲೀಗ | ಸುರಧೇನುಸಹಿತಲಾಕರುಣಾಳುವೆಡೆಗೈದ | ಮರೆವುಗು ಮನ್ನಿ ಪನೆಂದ |ix & ... ಭರದಿ ಬಂದನು ಸುರನಾಥ ಶ್ರೀಕೃಷ್ಣನ | ಚರಣದ ಮೇಲಡಗೆಡೆದು || ಕರುರ್ಣಾರ್&ವನೆ ರಕ್ಷಿಸೆನ್ನ ಹರಾಧವ | ಮರೆವು ದೆಂದೆರದನಾಗ 1೫೩ ಅಂಗವಮರರು ನಿನಗೆಯಾಗಿ ನೀ ನಿನ್ನ | ಅಂಗವೆಸಗಿದ ತಪ್ಪುಗಳ | ಕಂಗೊಳಿಸಿದರೆ ಕಾವವರದಾ ರಿನ್ನು ನೀ | ೮ಂಗ ರಕ್ಷಿಪುದೆನ್ನ ತಿಂದ !!" ಎನಲು ದೇವೇಂದ್ರನ ತಕ್ಕೆ ತೃಸಿ ತ| ದೀ ನಯೋಕ್ತಿಯಿಂದ 6 ಎನ್ನಿಸುತ || ಅನಘುನು ಸುರಭಿಯ ಕರೆಯ ಬಿನ್ನಿ 3ಸಿದ | ಳನುಮನಡಿಗಭಿನಮಿಸಿ 19೯ ಅಜ ಕಳುಹಿದ ದೇವರಭಿಷೇಕಕೋಸುಗೆ | ಭುಜಗಶಯನ ಗ ಒಲು || ಗಜರಾಜವರದ ನಗುತ ತುಸಿದನು ಮೂ ಜಗದವಂರ್ಗತೀರ್ಥಗಳನು ||೬೦ ಅಸುರಾರಿಯಭಿಷೇಕೋತ್ಸವವ ನೋಡಲು ಮಹಾ 1 ಋಷಿಗಳೆಲ್ಲರು ಬಂದರಾಗ 11 ಕುಸುಮ ಚಂದನ ಕ್ಷೀರ ದಧಿ ಮೃತ ಮಧುಗಳೆo! ದೆಸೆಯೆ ಸುವರ್ಣಕುಂಭದೊಳ್ಳ! ಪುರುಷಸೂಕ್ತಾದಿವಂತ ಗಳಿಂದ ಋಷಿಗಳಾ | ಪುರುಷೋತ್ತಮನ ಪೂಜೆಗೆ # `ಸುರವನಿತೆಯರು ನರ್ತಿಸೆ ದೇವದುಂದುಭಿ | ಮೊರೆಯ ಕುಸುಮವೃಕರೆಯೆ | ಆದುದಚ್ಯುತಗಭಿಸೇಕಮಹೋತ್ಸವ | ವಾದುದೀಧರೆಗೆ ಮಂಗವು || ಮಾಧವನಂದ್ರಿಗೆ ನಮಿಸಿ ಸುರರು ಸಹಿ | ಕೈದಿದನವರೇಂದ) ದಿವವ ೪೬೩ ಚೆಲ್ಪರೆರೆಯನ ಮೂರ್ತಿಯ ಕಂಡಸ್ಸರೆಯರು ! ತುಲ್ಲನರನ ಬಾಣತಿಗೆ | ತಲ್ಲಣಗೊಳ್ಳುತಲೆಂದರು ಸರಿಯಾವುದೀ ಎಲ್ಲ ನಿಯರ ಭಾಗ್ಯಕೆನುತ ||೩೪ ಇರಲು ವಸಂತಸಮಯ ಬಂದುದಾಗಲೀ 1 ವಿರಹಿಮೇಧಕ್ಕತುವಿಂಗೆ | ತುರುಗಾತಿಯರ ಕಾಮಾಗ್ನಿ ಯನು ತಂದೆಲರಿಂದ 1 ಲುರುಬಿದನಾಗ ವಸಂತ |೩೫ ಕಾಮನಾಚಾರನಾದನು ವಸಂತನು ತಾನೆ ನೇಮದಿಂ ದೀಕ್ಷಿತನಾದ || ಸೋವರದಡಪಾತ್ರೆಯೊಳು ಸುಧೆಯಾಜ್ಯವ | ಹೋಮಕಾಹುತಿಯ ಮಾಡಿ (ದರು ೩೩