ಪುಟ:ಕೃಷ್ಣ ಗೋಪೀವಿಲಾಸಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಗೋಸೀವಿಲಾಸಂ ೧೩ - - - - - svvvvvvvy ಎಂದೊಡೆಂದಳು ನಂದಕಾಂತೆ ಮಂದಿರದೊಳು | ಕಂಗು ನ.2.೦ಗ ತಂದಿ ದೂರ ಬರಿದೆ ನಮ್ಮ ಕೃಹ್ಮನ | ತಂದು ತೋರ: ವ.: ೧೧ . ಎನಲೊಪ್ಪಿಕೊಂಡು ಬಂದರು ಕಾಂತೆಯರು ತಮ್ಮ ! ೯ ಗವ - ಕೃಷ್ಯನನು || ಮಾತೆಯರೆತ್ತಿಕೊಂಡ್ರೆಗೆ ಬೀದಿಯೊಳು ತಾ | ನನಿತು ಕೃತಿ ಮಯ jಾಯಿತು! ಪುಂಡ ವೀಕಾಕ್ಷನನತ್ತಿ ಕೆಂದ್ರೆ ತರ್ಕ | ಖಂಡಿವೆಣ್ಣಿ ತಂಡದ ನಿ || ಕಂಡು ಯR Fದೆ ತನ್ನಯ ಕರಮೊಳಗಿಹ | ಲಂಡಕ್ಸ ನ ನೋಡಿ ನಗುತ ೧೩ ಇನಿತ ಗೊಳಾವ ಕೃಏನು ಲೂಟಿಸಿದ ನಿಮ್ಮ ನೆನುತ ಕೇಳಿದಳು ಯಶೋದೆ # ಅನುಸುವಣಸದನಿಗೆಂದರಾಗೊ ಸ | ವನಿತೆಯರಂದು ಕೈಮುಗಿದು ||08| ಅರಿಯದಾದೆವು ನಿನ್ನ ಕುವರನ ಮಹಿಮೆಯ | ನರನೆಂದೆ ಮರುಳಾದೆವಕದ ! ! ಹದಿಮಯವಾಯ್ತು ಗೋಕುಲವೆಲ್ಲ ಕೃಷ್ಟನ ( ಪರಿಯನಾರವರೆಂದೆನುತ ಗಿ೧೫ ಹರಿಯು ಮಂಗಮೂರ್ತಿಯನು ಬಿಡಲಾರದೆ ! ಉರದೊಳಗಪ್ಪಿ ಮುದ್ದಿಸುತ || ತುರುಗಾತಿಯರು ಮನಿಗುಯ್ಯಲು ಗೋಪಿ { ಮುರಹರನೊಡನಾಡ.ತಿರು|| ಒಂದು ದಿವಸ ನಂದನಲ್ಲಿಗೆ ಬಂದುಸ { ನಂದನೆಂಬವನಾಲೋಚಿಸಿದ || ವೃಂದಾವನಿ ತಕಂಠದಿ ಮಂದಿರವ ಮಣ್ಣಿ | ದೆಂದನಿಲ್ಲಿರಲಾಗದೆನುತ !l೧೭ ಎನಲು ಲೇಸೆನುತ ಗೋವಳರು ಸರಕುಗಳ 1 ನನುಗೊಳಿಸಿದರು ಭಂಡಿಯೊಳು | ವನರುಹಂಬಕನ ಪಾಡುತ ನಡೆದರು ಬೃಂದಾ | ವನದ ಠಾವಿನ ಗೋಕುಲಕೆ | (ಇಂತು ಗೋಕುಲದೊಳಗಿರಲು ಲಕ್ಷ್ಮೀಕಾಂತ | ಬೆಂತಿಸಿದನು ಬೆತ್ಯದೊಳಗೆ || ಕಾಂತಾರದೊಳಗಿಹ ಸಚರಾಚರಂಗಳ | ಸಂತಸಗೊಳಿಸಬೇಕೆನುತ ರ್| ವತ್ಸ ಸಾಲಕವೇಷವನ್ನು ಧರಿಸಿದನು ಶ್ರೀ | ವತ್ಸಲಾಂಛನ ಮಕ್ಕಳೊಡನೆ | ವತ್ಸಂಗಳ ಕಾವ ನೆವದಿ ಬೃಂದಾವನ | ಕುತ್ಸವವನು ಮಾಡುತಿರ್ದ Moo ಸುಮನನಾಂದೋಳಿಕಾರೋಹಣಗೈದನು | ಕಮನೀಯವರ್ತಿ ನವೀo !! ಕ್ರಮದಿಂದಲೂಳಿಗಗಳನು ಕೈಕೊಂಡು ಸI ಭ, ಮದೊಳ್ಳೆದಿತು ಗೋಪರ್ಭಕರು! ಹರ್ಡ ಕಾಳಾಂದೆ ಕುಂಚದ ಬೀಸಣಿಗೆಯ ವಂ | ಗಡ ನಿಢಾಳಿಪ ಚಾಮರಗಳಾ M, 4