ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * \/ * * * * * * *AAA, ಜಯನೃಪಕಾರಿ ಶ್ರೀಮದ್ದುಣಸಂಯುತಗುಣಭದ್ರ ! ಸ್ವಾಮಿಯ ಕೋವಿದಕವಿಪರಮೇ | ಸ್ವಾಮಿಯು ಬಾಹುಬಲಿಸ್ವಾಮಿಯ ಸನ್ನು ತರೆನಿಸಕಳಂಕ || ಸ್ವಾಮಿಯ ಮೈವಡೆದ ಜಿನಸೇನ | ಸ್ವಾಮಿಯು ನಿರ್ಮಲತರಪೂಪದ | ಸ್ವಾಮಿಯ ಸದನಂ ನೆನೆದು ಬಕಾವ್ಯವನುಸಿರುವೆನು ||v ವಿಲಸದಮಲವಾಗುಚಿಯಿಂ ಭವ್ಯಾ | ವಳಿಯು ಮನದ ಕಲೆಯುಂ ಕದಲಿಸಿ | ಬಯೊಳ್ಳುವಲದಕತ್ಯಾನಂದವನೋದವಿಸಿ ಲೀಲೆಯೊಳು || ತೊಳಸ ದಯಾಂಭೋನಿಧಿಯುಂ ಪೆರ್ಚಿಸಿ | ಯಳವಿಗಳಿದ ಸತ್ಪಧದೊಳ್ಳರಿಯಿಸು | ವಲಘುಗುಣಪ್ರಭೇಂದುಪದಂ ನನ್ನಂ ಸರಿರಕ್ಷಿಸುಗೆ !r / ವಿವರಿಸಲಾಮುನಿಪುಜ್ಞವನ ತನೂ | ಭವನಾಶ್ರುತಮುನಿಯ ವರಪರಂಪರೆ | ಯುವರೊಳು ಮುತ್ತಿನ ನಾಲ್ಕು ಸಂಘದೊಳೊವದೆದಾಚರಿಪ || ಭುವನಾಗ್ರದ ಸುಖಸಂಪದಕಿಚೈ | ಸುವ ಚುಂಬಡೆದು ವಿರಾಜಪ ಮುನಿ | ನಿವಸದ ಪದಪಂಕಜಕೆಂಗುವೆನಾಂ ಸಮವಸುಳೆಯಂತೆ || ೧೦ ಜನ್ನನ ಜಾಣೆ ಮಧುರನ ಮಾಧುರಿ ! ರನ್ನನ ರಸಿಕತ್ವಂ ಗುಣವತ್ಮನ || ಬಿನ್ನಣಮಾಶ್ರೀವಿಜಯನ ಬಗೆ ಸುಜನೋತ್ತಂಸನ ರೀತಿ !! ಹೊನ್ನನ ಹೊಸದೆಸೆದು ನುಡಿ ನೇಮಿರು | ಕನ್ನಡದೊಳ್ಳಭಿನವಪಂಪನ $ ಬಗೆ | ಬೆನ್ನಿಪೇ ಕೃತಿಗೆ ಪಿರಿದುಂ ಹೇಗೆ ನಿರ್ವಿಘ್ನ ತೆಯಿಂ || ೧೧ ದ್ವಾರಾವತಿಯು ಪುರಾಧೀಶ್ವರಂ || ರಮಣಾನ್ನದು ಚೆಂಗಾಳ್ಳ ಮಹೀ | ನಾರೀಧವನಿಜಸಚಿವರುಚಿರಕುಲದುಗ್ಗಾಂಭೋನಿಧಿಗೆ || S ರಸ | ಮೆ, ಗ,